ಹಾರ್ಮೋನಿಯಂ ನೀಡಿ ಕಲಾವಿದೆಯನ್ನು ಹರಸಿದ ಶ್ರೀಸಂಸ್ಥಾನ

ಕಲೆ ~ ಸಾಹಿತ್ಯ

ಬೆಂಗಳೂರು: ರಾಜ್ಯಮಟ್ಟದ ಗಜಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ವಿದ್ಯಾರ್ಥಿ ಪುರಸ್ಕಾರಕ್ಕೆ ಭಾಜನರಾದ, ಶ್ರೀಮತಿ ದಿವ್ಯಾ ಪಾದೆಕಲ್ಲು ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ದಂಪತಿಗಳ ಸುಪುತ್ರಿ ಕು. ಶ್ರೀವಿದ್ಯಾ ಪಾದೆಕಲ್ಲು ಇವರಿಗೆ ಮುಂದಿನ ಸಂಗೀತ ಸಾಧನೆಗಾಗಿ ಶ್ರೀಸಂಸ್ಥಾನದವರು ಆಶೀರ್ವಾದಪೂರ್ವಕವಾಗಿ
ಹಾರ್ಮೋನಿಯಂ ನೀಡಿ, ಹರಸಿದರು.

 

Author Details


Srimukha

Leave a Reply

Your email address will not be published. Required fields are marked *