ಗೋಆಶ್ರಮದಲ್ಲಿ ಪ್ರಾಯಸ್ತರಿಗೆ ಅನುಕೂಲ!

ಸುದ್ದಿ

ಮಾಲೂರು: ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಎಲ್ಲಾ ಗೋಶಾಲೆಗಳಿಗೆ ಪ್ರಾಯಸ್ತರಿಗೆ ಓಡಾಡಲು ಅಸಾಧ್ಯವಾಗಿತ್ತು. ಇದಕ್ಕಾಗಿ ಸಾಮಾಜ ಸೇವಕರೊಬ್ಬರು ಒಡಾಡಲು ಬೇಕಾದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು ಮತ್ತು ಸಮಾಜ ಸೇವಕರಾದ ಎಚ್ ಬಿ ಆರ್ ಲೇಔಟ್ ನಿವಾಸಿ ವೆಂಕಟ್ರಾಮ ಇವರು ಗೋಶಾಲೆಗೆ ವೀಲ್ ಚಯರ್ ಹಾಗೂ ವಾಕಿಂಗ್ ಸ್ಟಿಕ್ ಅನ್ನು ಡಾ.ಶ್ಯಾಮಪ್ರಸಾದ್ ಅವರ ಮೂಲಕ ನೀಡಿದ್ದಾರೆ.

Author Details


Srimukha

Leave a Reply

Your email address will not be published. Required fields are marked *