ಮಾರ್ಚ್ – 04 – ಪ್ರತಿಪದೆ – ಬುಧವಾರ

ಪ್ರಕಟಣೆ

ಶ್ರೀಸವಾರಿ ವಿವರ

 

ಭಿಕ್ಷಾಸೇವೆ – ವಿದ್ಯಾಕುಮಾರ್ ಕಾಂಚೂಡು

ಮೊಕ್ಕಾಂ – ನಮ್ಮಮನೆ ಹವ್ಯಕ ಭವನ ಗುರುವಾಯನಕೆರೆ

 

6.30am ಶ್ರೀಪೂಜೆ

 

11.00am ತೀರ್ಥರಾಜ ಪೂಜೆಯಲ್ಲಿ ಸಾನ್ನಿಧ್ಯ

 

12.00pm ಧ್ವಜಾರೋಹಣ

ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ

* ಸಾಮೂಹಿಕ ಫಲಸಮರ್ಪಣೆ- ವಿವಿಧ ಯೋಜನೆಗಳಿಗೆ ದೇಣಿಗೆ ಸಮರ್ಪಣೆ

* ಸಭಾಪೂಜೆ – ಪ್ರಸ್ತಾವನೆ: ಕ್ರಿಯಾ ಸಮಿತಿಯ ಅಧ್ಯಕ್ಷ- ಎಂ.ಪಿ. ಭಟ್

* ಶಂಕರಪಂಚಮಿ ಆಮಂತ್ರಣ ಪತ್ರಿಕೆ ಬಿಡುಗಡೆ

* ನಮ್ಮಮನೆ ಹವ್ಯಕಭವನದ ಕುರಿತ ವೆಬ್ಸೈಟ್ ಲೋಕಾರ್ಪಣೆ

* ಪುಟ್ಟ ಭಾರತ ಪುಸ್ತಕಗಳ ಲೋಕಾರ್ಪಣೆ

* ಆರಾಧನಾ ಮಹೋತ್ಸವದ ಕುರಿತು – ಡಾ. ಕೇಶವ ಕಿರಣ

* ಆಶೀರ್ವಚನ

* ಮಂತ್ರಾಕ್ಷತೆ

 

6.38pm ಶ್ರೀಪೂಜೆ

Leave a Reply

Your email address will not be published. Required fields are marked *