ಪ್ರತಿಭಾಭಾರತೀ ಸಂಪನ್ನ
ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ 2026- 27 ನೇ ಶೈಕ್ಷಣಿಕ ವರ್ಷದ ‘ಪ್ರತಿಭಾ ಭಾರತೀ’ ಮತ್ತು ವಿವಿಧ ಸಂಘಗಳ ಉಧ್ಘಾಟನಾ ಕಾರ್ಯಕ್ರಮವು ಆಷಾಢ ಶುಕ್ಲ ಬಿದಿಗೆಯಂದು (16-07-2026) ಜರಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ. ಎನ್. ಕೃಷ್ಣ ಭಟ್ ಕಿಳಿಂಗಾರು ಮಾತನಾಡುತ್ತಾ ‘ಆದರ್ಶ ಜೀವನಕ್ಕೆ ಮೌಲ್ಯಯುತ ಶಿಕ್ಷಣದ ಅಗತ್ಯ ಇಂದಿನ ಜನಾಂಗಕ್ಕಿದೆ’ ಎಂದರಲ್ಲದೇ ನಮ್ಮ ವಿದ್ಯಾಲಯವು ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ ಎಂದು ಸಂತಸಪಟ್ಟರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು […]
‘ಬುತ್ತಿ’ – ವಾರದ ಪ್ರಾಯೋಜಕತ್ವಕ್ಕೆ ಚಾಲನೆ
ಬೆಂಗಳೂರು: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರಕ್ಕಾಗಿ ತರಕಾರಿಗಳನ್ನು ಸಮರ್ಪಿಸುವ ‘ಬುತ್ತಿ’ ಯೋಜನೆ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತ ಬಂದಿದೆ. ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದದಿಂದ, ಹಲವು ಸಜ್ಜನರ ಸದ್ಭಾವದ ಫಲವಾಗಿ ಈ ಸತ್ಕಾರ್ಯ ನಿರ್ವಿಘ್ನವಾಗಿ ನಡೆಯುತ್ತ ಬಂದಿದ್ದು, ೨೦೨೫-೨೬ ಶೈಕ್ಷಣಿಕ ವರ್ಷದಲ್ಲಿ ೫೦ ಸಾವಿರ ಕೆ.ಜಿ.ಗಿಂತಲೂ ಅಧಿಕ ಪ್ರಮಾಣದ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಬುತ್ತಿ ಬಳಗ ಸಮರ್ಪಿಸಿದೆ. ಇದೀಗ, ಹೆಚ್ಚು ಜನರಿಗೆ ಸೇವಾವಕಾಶದಲ್ಲಿ ಭಾಗಿಯಾಗಲು ಸದವಕಾಶ ಕಲ್ಪಿಸುವ ನಿಟ್ಟಿನಲ್ಲಿ ‘ಬುತ್ತಿ’ ಯೋಜನೆಯಲ್ಲಿ ವಾರದ ಪ್ರಾಯೋಜಕತ್ವ ನಿರ್ವಹಿಸುವ ಅವಕಾಶಕ್ಕೆ […]