‘ಮಂಡಲೋತ್ಸವ’: ಭಕ್ತಿ-ಸೇವೆ-ಸಾಧನೆಗಳ ಸಂಗಮ
ಬೆಂಗಳೂರು: ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ಮಂಡಲೋತ್ಸವವು ಅಧಿಕ ಜೇಷ್ಠ ಕೃಷ್ಣ ಸಪ್ತಮಿಯಂದು (07-06-2026) ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ಸುಗಮವಾಗಿ ನೆರವೇರಿತು. ಪೂರ್ವಾಹ್ಣದಲ್ಲಿ ಶ್ರೀರಾಮತಾರಕ ಹವನ, ಅರುಣ ಪ್ರಶ್ನೆ ಪಾರಾಯಣ ಹಾಗೂ ಸ್ವರ್ಣಪಾದುಕಾ ಪೂಜೆಗಳು ಶ್ರದ್ಧೆಯಿಂದ ಜರುಗಿದವು. ಮಾತೆಯರು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಅರ್ಧನಾರೀಶ್ವರ ಸ್ತೋತ್ರ ಪಠನವನ್ನು ಮನೋಜ್ಞವಾಗಿ ನೆರವೇರಿಸಿದರು. ಮಧ್ಯಾಹ್ನದಲ್ಲಿ ಸಕಲ ಭಕ್ತರಿಗೆ ಪ್ರಸಾದ ಭೋಜನದ ಸುವ್ಯವಸ್ಥೆಯನ್ನು ಮಾಡಲಾಗಿತ್ತು. ಅಪರಾಹ್ಣದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆ ಮತ್ತು ದೀಪಜ್ವಲನಗಳೊಂದಿಗೆ […]
Continue Reading