ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೮
ಅರಿವನ್ನು ಹರಿಸಲೆಂದೇ ಉಂಟಾದ ಅರಿವಿನ ಸೆಲೆ- ‘ಅವಿಚ್ಛಿನ್ನ ಗುರುಪರಂಪರೆ’ ತನ್ನ ಮೂವತ್ತೊಂದನೆಯ ಪಾತ್ರವನ್ನು ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಪ್ರಕಟಗೊಳಿಸಿತು. ಆ ಪ್ರಕಟಗೊಂಡ ಅರಿವಿನಮೂರ್ತಿ ಧರ್ಮಾಚಾರ್ಯರ ಪುಣ್ಯಜೀವನವನ್ನೊಮ್ಮೆ ಈ ಸಂಚಿಕೆಯಲ್ಲಿ ಸ್ಮರಿಸೋಣ. ಲಭ್ಯವಾದ ಶ್ರೀಮಠದ ಇತಿಹಾಸದಲ್ಲಿ ಉಲ್ಲಿಖಿತವಾದಂತೆ ನಮ್ಮ ಗುರುಪರಂಪರೆಯ ಧರ್ಮಾಚಾರ್ಯಸ್ಥಾನವನ್ನು ಆರೋಹಿಸಿದವರಲ್ಲಿ ಹೆಚ್ಚಿನ ಸಂಖ್ಯೆಯವರು ಗೋಕರ್ಣ ಮತ್ತು ಕೆಕ್ಕಾರಿನವರು. ಆದರೆ ಮೂವತ್ತೊಂದನೆಯವರ ಪೂರ್ವಾಶ್ರಮದ ಹುಟ್ಟು ಪ್ರಧಾನ ಮಠದ ಸನಿಹ ಹೆದ್ಲಿ ಗ್ರಾಮದಲ್ಲಿ. ಶ್ರೀಗಳಿಗೆ ಶಾಂಕರಪೀಠದ ಧರ್ಮಾಚಾರ್ಯರಾಗಿ ತುರೀಯಾಶ್ರಮವು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ದೊರಕಿತು. ಶ್ರೀಮಠದಲ್ಲಿಯೇ ಉಳಿದು […]
Continue Reading