ಶ್ರೀಗುರುಕಾರುಣ್ಯದ ಬೆಳಕಿನಲ್ಲಿ ನೆಮ್ಮದಿಯ ಬದುಕು: ಜ್ಯೋತಿಲಕ್ಷ್ಮಿ ಜಯಪ್ರಕಾಶ್ ಲಾಡ
” ಶ್ರೀಗುರುಸೇವೆಯಿಂದ ಬಾಳಿಗೆ ನೆಮ್ಮದಿಯ ಬೆಳಕು ದೊರಕಿದೆ; ಗೋಮಾತೆಯ ಸೇವೆಯಿಂದ ನಮ್ಮ ಬದುಕು ಹಸನಾಗಿದೆ” ಎಂದು ಭಾವಪೂರ್ಣವಾಗಿ ನುಡಿದವರು ಜ್ಯೋತಿಲಕ್ಷ್ಮಿ ಲಾಡ. ಮಂಗಳೂರು ಮಂಡಲದ ಮುಡಿಪು ವಲಯದವರಾದ ಇವರು, ಶ್ರೀಮಠದ ಸೇವೆಯ ಜೊತೆಗೆ ಗೋಮಾತೆಯ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜ್ಯೋತಿಲಕ್ಷ್ಮಿ ಅವರ ಸಾತ್ತ್ವಿಕ ಬದುಕಿಗೆ ಮೂಲ ಪ್ರೇರಣೆ ದೊರಕಿದ್ದು ಅವರ ತವರು ಮನೆಯಿಂದಲೇ. ಚಾಲತ್ತಡ್ಕ ಮೂಲದ, ಪ್ರಸ್ತುತ ಮೂಡಬಿದ್ರೆ ಸಮೀಪದ ಪುಚ್ಚೆಮೊಗರು ನಿವಾಸಿಗಳಾಗಿರುವ ಶಂಭಟ್ಟ ಮತ್ತು ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರಿಗೆ, ಬಾಲ್ಯದಿಂದಲೇ […]
Continue Reading