ಗುರುಚರಣ ಸೇವೆಯ ಮೂರು ದಶಕಗಳ ಭಕ್ತಿಪಥ: ಸಾವಿತ್ರಿ ಶ್ರೀಕಾಂತ್ ಕಾಳಮಂಜಿ
ಬದುಕಿನ ಹಾದಿಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಾದರೆ ಅದಕ್ಕೆ ಗುರುವಿನ ಅನುಗ್ರಹ ಹಾಗೂ ಗೋಮಾತೆಯ ಆಶೀರ್ವಾದ ಅತ್ಯಂತ ಅಗತ್ಯ. ಶ್ರೀಗುರುಗಳ ಚರಣ ಕಮಲಗಳನ್ನು ನಂಬಿದ ಭಕ್ತರ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ ಎಂಬುದಕ್ಕೆ ಸಾಗರ ಮಂಡಲದ ಮರಗುಡಿ ವಲಯದ ಶೇಡಿಮನೆಯ ಸಾವಿತ್ರಿ ಶ್ರೀಕಾಂತ್ ಕಾಳಮಂಜಿ ಅವರ ಬದುಕು ಒಂದು ಸುಂದರ ಸಾಕ್ಷಿ. ಕಳೆದ ಮೂರು ದಶಕಗಳಿಂದ ಶ್ರೀರಾಮಚಂದ್ರಾಪುರ ಮಠದ ನಿರಂತರ ಸಂಪರ್ಕದಲ್ಲಿರುವ ಇವರು, ಕೇವಲ ಒಬ್ಬ ಗೃಹಿಣಿಯಾಗಿ ಮಾತ್ರವಲ್ಲದೆ, ಶ್ರೀಮಠದ ನಿಷ್ಠಾವಂತ ಸೇವಕಿಯಾಗಿ ಮತ್ತು ಮಾತೃತ್ವಮ್ ಮೂಲಕ ಮಾಸದಮಾತೆಯಾಗಿಯೂ […]
Continue Reading