ವಿದ್ಯಾದಾನ, ಗೋಸೇವೆಗಳಲ್ಲಿ ಧನ್ಯತೆ ಪಡೆದ ಮಾಸದಮಾತೆ – ಭಾಗ್ಯಶ್ರೀ ಪುತ್ತೂರು
ಬದುಕಿನಲ್ಲಿ ವಿದ್ಯೆ ಮತ್ತು ಸಂಸ್ಕಾರ ಒಂದಾದಾಗ ಅಲ್ಲಿ ಸೇವಾ ಮನೋಭಾವ ಜಾಗೃತವಾಗುತ್ತದೆ. ಶ್ರೀಗುರುಗಳ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ (ವಿವಿವಿ) ಪರಂಪರಾ ಗುರುಕುಲದಲ್ಲಿ ಸಂಸ್ಕೃತ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುವ ಜೊತೆಗೆ ಮಾಸದಮಾತೆಯಾಗಿ ಗೋಮಾತೆಯ ಸೇವೆಯನ್ನು ಮಾಡುತ್ತಿರುವ ಭಾಗ್ಯಶ್ರೀ ಪುತ್ತೂರು ಇವರು ಇದಕ್ಕೆ ಮಾದರಿಯಾಗಿದ್ದಾರೆ. ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಕೆದಿಲ ವಳಂಕುಮೇರಿ ಮೂಲದವರಾದ ಪ್ರಸ್ತುತ ಪುತ್ತೂರು ತೆಂಕಿಲ ನಿವಾಸಿಗಳಾಗಿರುವ ಲಲಿತಾ ಪರಮೇಶ್ವರ ಭಟ್ ದಂಪತಿಗಳ ಪುತ್ರಿ ಭಾಗ್ಯಶ್ರೀ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಮತ್ತು ಗೋವುಗಳ ಒಡನಾಟದಲ್ಲಿ […]
Continue Reading