ಬರವಣಿಗೆ ಕ್ಷೇತ್ರದಲ್ಲೊಂದು ಭರವಸೆಯ ಬೆಳಕು – ಶೋಭಿತ್
ಬರವಣೆಗೆ ಮೂಲಕ ಛಾಪು ಮೂಡಿಸುತ್ತಿರುವ ಎಂ. ಎಸ್ ಶೋಭಿತ್. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೂಡ್ಕಣಿಯ ಸತೀಶ್ ಈಶ್ವರ ಹೆಗಡೆ ಮತ್ತು ತಾಯಿ ಸುನೀತಾ ಸತೀಶ್ ಹೆಗಡೆ ದಂಪತಿಯ ಸುಪುತ್ರರಾಗಿರುವ ಇವರು ಯುವ ಬರಹಗರನಾಗಿ ಹೊರಹೊಮ್ಮಿದ್ದಾರೆ. ಎಳೆಯ ವಯಸ್ಸಿನಿಂದಲೇ ಬರವಣಿಗೆ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಶೋಭಿತ್ 2018 ಮಾರ್ಚ್ 19 ರಂದು ವಿಜಯವಾಣಿ ದಿನಪತ್ರಿಕೆಯ ‘ಸಂಸ್ಕೃತಿ ‘ಪುರವಣೆಯಲ್ಲಿ ಪ್ರಕಟವಾದ “ಕರುಣೆಯ ಕಡಲು ಶ್ರೀಧರ ಸ್ವಾಮಿಗಳು “ಲೇಖನದ ಮೂಲಕ ಬರವಣಿಗೆಯ ಮೊದಲ ಹೆಜ್ಜೆ ಗುರುತು ಮೂಡಿಸಿದರು. […]
Continue Reading