‘ ಬಾಳಿನ ಸಂಕಷ್ಟಕ್ಕೆ ಸಾಂತ್ವನದ ತಂಪು ಗುರು ಸೇವೆಯಿಂದ ದೊರಕಿದೆ ‘ ಪಾರ್ವತಿ ಎಸ್ ಹೆಗಡೆ ಶಿರಾಲಿ, ಹೊನ್ನಾವರ
ಜೀವನ ಸಾಗರದಲ್ಲಿ ಕಷ್ಟಗಳ ಅಲೆಗಳು ಅಪ್ಪಳಿಸಿದಾಗ ಮಾನವ ಅಸಹಾಯಕನಾಗುವುದು ಸಹಜ. ಆದರೆ ದಡ ಸೇರಿಸುವ ಗುರುವಿನ ಮೇಲೆ ಅಚಲವಾದ ನಂಬಿಕೆಯಿಟ್ಟವರಿಗೆ ಆ ಅಲೆಗಳೂ ಕೂಡ ಆಶೀರ್ವಾದದ ಮಂತ್ರಾಕ್ಷತೆಯಂತೆ ಕಷ್ಟದ ಪರಂಪರೆಯಿಂದ ಮುಕ್ತಿ ನೀಡುತ್ತದೆ. ಇಂತಹ ಶ್ರದ್ಧೆಯ ಬದುಕನ್ನು ನಡೆಸುತ್ತಿರುವವರು ಪಾರ್ವತಿ ಶ್ರೀಧರ ಹೆಗಡೆ ಶಿರಾಲಿ. ಮೂಲತಃ ಹೊನ್ನಾವರ ಮಂಡಲ ಭವತಾರಿಣಿ ವಲಯದ ಶಿರಾಲಿಯ ‘ಜಯ ಗುರುನಿಲಯದ’, ಪ್ರಸ್ತುತ ಬೆಂಗಳೂರಿನ ಸರ್ವಧಾರಿ ವಲಯ ನಿವಾಸಿಗಳಾಗಿರುವ ಶ್ರೀಧರ ಹೆಗಡೆಯವರ ಪತ್ನಿಯಾದ ಇವರು ಶ್ರೀಮಠದ ಅತ್ಯಂತ ನಿಷ್ಠಾವಂತ ಸೇವಕಿಯಾಗಿ […]
Continue Reading