ಶ್ರೀಮಠದ ಸೇವೆಗೆ ಸದಾ ಬದ್ದ : ಚಂದ್ರಕಲಾ ಬೆಂಗಳೂರು
ಸೊರಬ ಬಳಿಯ ಕಂಪನಹಳ್ಳಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಚಂದ್ರಕಲಾ ಹಾಗೂ ಅವರ ಪತಿ ಲಕ್ಷ್ಮೀ ನಾರಾಯಣ ಹೆಗಡೆಯವರು ಸುಮಾರು ನಲುವತ್ತು ವರ್ಷಗಳ ಕಾಲ ಮುಂಬೈ ನಿವಾಸಿಗಳಾಗಿದ್ದವರು. ಮುಂಬೈಯಲ್ಲಿದ್ದುಕೊಂಡೇ ಶ್ರೀಮಠದ ವಿವಿಧ ಸೇವೆಗಳಲ್ಲಿ ಕೈ ಜೋಡಿಸಿದವರು. ಮುಂಬೈಯ ಡೊಂಬಿವಿಲಿಯಲ್ಲಿ ಎರಡು ಬಾರಿ ಶ್ರೀಗುರುಗಳ ರಾಮಕಥೆಯನ್ನು ನಡೆಸಿದ ಇವರು ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಅಯೋಧ್ಯೆ, ಕಾಶಿಯೇ ಮೊದಲಾದ ಉತ್ತರ ಭಾರತ ಭಾಗದಿಂದ ಸಂತರನ್ನು ಕರೆತಂದು ಅವರ ಸತ್ಕಾರದಲ್ಲಿ ಸ್ವಯಂ ಸೇವಕರಾಗಿಯೂ ಸೇವೆ […]
Continue Reading