‘ ಗೋಮಾತೆಯ ಸೇವೆಗೆ ವಿಶ್ವಗೋ ಸಮ್ಮೇಳನದ ಪ್ರೇರಣೆ ‘ – ಶುಭಾ ಶ್ರೀಧರ್ ಕವಲಕ್ಕಿ,
‘ ಬದುಕಿನಲ್ಲಿ ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡರೆ ಜೀವನಕ್ಕೊಂದು ಧನ್ಯತೆ ಲಭಿಸುತ್ತದೆ ಹಾಗೂ ಸಾರ್ಥಕ ಭಾವ ಮೂಡುತ್ತದೆ ‘ ಎಂಬುದು ಹೊನ್ನಾವರ ಮಂಡಲ ಮುಗ್ವಾ ವಲಯದ ಕವಲಕ್ಕಿ ನಿವಾಸಿಗಳಾಗಿರುವ ಕರ್ಕಿ ಕುಟುಂಬದ ಶ್ರೀಧರ ಭಟ್ ಅವರ ಪತ್ನಿ ಶುಭಾ ಶ್ರೀಧರ್ ಅವರ ಅನಿಸಿಕೆ ವೃತ್ತಿಯಿಂದ ಶಿಕ್ಷಕಿಯಾಗಿರುವ ಇವರು ಶ್ರೀಮಠದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದು ಪ್ರಸ್ತುತ ಬೆಂಗಳೂರಿನ ಗಿರಿನಗರ ನಿವಾಸಿಗಳಾಗಿದ್ದಾರೆ. ಬೆಕ್ಕುತ್ತೆಯ ಗಜಾನನ ಭಟ್ ಮತ್ತು ಪ್ರೇಮಾ ಭಟ್ ದಂಪತಿಗಳ ಪುತ್ರಿಯಾದ ಇವರು, ಬಾಲ್ಯದಿಂದಲೇ […]
Continue Reading