ತೇಜೋವಧೆ ಮಾಡುವ ಸುದ್ದಿಗಳಿಗಿನ್ನು ಕಡಿವಾಣ ಪ್ರಕಟಣೆ January 19, 2019January 19, 2019 SrimukhaLeave a Comment on ತೇಜೋವಧೆ ಮಾಡುವ ಸುದ್ದಿಗಳಿಗಿನ್ನು ಕಡಿವಾಣ ದೇಶದ ಎಲ್ಲಾ ಪ್ರಮುಖ ಮಾಧ್ಯಮಗಳ ಮೇಲೆ ಬೇಲೂರು ನ್ಯಾಯಾಲಯವು ಪ್ರಕರಣಗಳು ಇತ್ಯರ್ಥವಾಗುವವರೆಗೂ ಶ್ರೀಮಠದ, ಶ್ರೀಗಳ ಮೇಲಿರುವ ಪ್ರಕರಣಗಳ ಬಗ್ಗೆ ಯಾವುದೇ ಚರ್ಚೆಗಳನ್ನು, ಶ್ರೀಗಳ ತೇಜೋವಧೆಯ ಪ್ರಯತ್ನಗಳನ್ನು ಮಾಡಬಾರದು ಎಂದು ತಡೆಯಾಜ್ಞೆಯನ್ನು ಜನವರಿ 17, 2019 ರಂದು ಹೊರಡಿಸಿದೆ.