|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಜಗದ ಏಕೈಕ ಆತ್ಮಲಿಂಗದ ಸನ್ನಿಧಾನದಲ್ಲಿ ನಿತ್ಯ ಕಲಾಸೇವೆಯ ಅವಕಾಶ ಕಲ್ಪಿಸಿ ಗೋಕರ್ಣ ಶ್ರೀಮಹಾಬಲೇಶ್ವರನಿಗೆ ಕಲಾವಿದರು ವಿಶೇಷ ಸೇವೆಯನ್ನು ಸಮರ್ಪಿಸುವ ಅವಕಾಶವನ್ನು ಒದಗಿಸುವ ಸಲುವಾಗಿ – ಕಲಾವೇದಿಕೆಯ ಲೋಕಾರ್ಪಣೆ. ಇದೇ ಬರುವ ಜೂನ್ 8 ರಂದು!