ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 33
ಕಾರ್ಯಕ್ರಮದ ವಿವರ
ಅನ್ನಬ್ರಹ್ಮ ಚಾತುರ್ಮಾಸ ದಿನ – 33
ಸರ್ವಸೇವೆ – ಮಂಗಳೂರು ಮಂಡಲ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ವಿಟ್ಲ, ಕಲ್ಲಡ್ಕ,ಉಡುಪಿ) ವಲಯಗಳ ಪರವಾಗಿ *ಶ್ರೀ ಶ್ಯಾಮ್ ಭಟ್ ಕಿಳಿಂಗಾರು ಮತ್ತು ಕುಟುಂಬದವರು*
9.00am ಶ್ರೀಪೂಜೆ
12.00pm ಪೀಠಕ್ಕೆ.
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ,
* ಪರಂಪರಾ ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ
* ಪಾದುಕಾಪೂಜಾಕರ್ತರಿಗೆ ಆಶೀರ್ವಾದ
* ಸುವರ್ಣ ಪಾದುಕಾಪೂಜಾಕರ್ತರಿಗೆ ಆಶೀರ್ವಾದ – 2
* ಗಣ್ಯಾಶೀರ್ವಾದ – ಚಕ್ರಪಾಣಿ (ಕರ್ನಾಟಕ ಬ್ಯಾಂಕ್ AGM ಮಾನವಸಂಪನ್ಮೂಲ ವಿಭಾಗ)
* ದಾನಿಗಳಿಗೆ ಆಶೀರ್ವಾದ
* ಮಂತ್ರಾಕ್ಷತೆ
6..46pm ಶ್ರೀಪೂಜೆ
