|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಜುಲೈ – 30 – ಪ್ರತಿಪದೆ – ಗುರುವಾರ

ಶ್ರೀಸವಾರಿ ವಿವರ:

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 2

ಭಿಕ್ಷಾಸೇವೆ – ಶ್ರೀ ರಾಮಚಂದ್ರ ವೆಂಕಟಸುಬ್ಬಾ ಭಟ್ (ಶ್ರೀಪರಿವಾರದ ಪರವಾಗಿ)

9.00am ಶ್ರೀಪೂಜೆ

11.30am ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ

12.00pm ಅನ್ನಂ ಬ್ರಹ್ಮ ಪ್ರವಚನ
ಸಾಮೂಹಿಕ ಫಲಸಮರ್ಪಣೆ,
ಮಂತ್ರಾಕ್ಷತೆ

7.02pm ಶ್ರೀಪೂಜೆ