ಕಾರ್ಯಕ್ರಮದ ವಿವರ
ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 46
ಸರ್ವಸೇವೆ – ಉತ್ತರ ಬೆಂಗಳೂರು ಮಂಡಲ (ವರ್ತೂರು, ಮಹಾಲಕ್ಷ್ಮೀ, ಭುವನಗಿರಿ, ನಂದಿನಿ, ರಾಜಮಲ್ಲೇಶ್ವರ) ವಲಯಗಳ ಪರವಾಗಿ ಶ್ರೀ ಕೇಶವ ಭಟ್ ಸರ್ಪಂಗಳ ಮತ್ತು ಕುಟುಂಬದವರು
9.00am ಶ್ರೀಪೂಜೆ
12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ನವರಾತ್ರಿ ನಮಸ್ಯಾ ಆಮಂತ್ರಣ ಪತ್ರಿಕೆ ಲೋಕಾರ್ಪಣೆ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ
6.36pm ಶ್ರೀಪೂಜೆ
