ಕಾರ್ಯಕ್ರಮದ ವಿವರ
ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 47
ಸರ್ವಸೇವೆ – ಉತ್ತರ ಬೆಂಗಳೂರು ಮಂಡಲ (ಸಂಜಯ, ವಿದ್ಯಾರಣ್ಯ, ಯಲಹಂಕ, ಕೃಷ್ಣರಾಜ, ಸರ್ವಜ್ಞ) ವಲಯಗಳ ಪರವಾಗಿ ಶ್ರೀ ಕೆ. ಎಮ್ ದಿವಾಕರ ಮತ್ತು ಕುಟುಂಬದವರು
9.00am ಶ್ರೀಪೂಜೆ
12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ
6.36pm ಶ್ರೀಪೂಜೆ
