ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡು ಬರಲು ಏನು ಮಾಡಬೇಕು
ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಶರದೃತು/ ಆಶ್ವಯುಜ ಮಾಸ/ ಶುಕ್ಲಪಕ್ಷ/ಪ್ರತಿಪತ್ ತಿಥಿ/ ರವಿವಾರ/ಹಸ್ತ ನಕ್ಷತ್ರ / ದಿನಾಂಕ 29.09.2019 °•°•°•°•°•° ಮೇಷ ಆರೋಗ್ಯ ಸಂಬಂಧವನ್ನು ತೊಂದರೆಗಳನ್ನು ಎದುರಿಸಬೇಕಾಗುವುದು ರಿಂದ ಜಾಗರೂಕತೆಯಿಂದ ಇರಬೇಕು. ಹಣಕಾಸಿನ ವಿಚಾರದಲ್ಲಿ ಖರ್ಚುವೆಚ್ಚಗಳು ಒದಗಿಬರುತ್ತದೆ ಸಾಲ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಜಾಗರೂಕತೆಯಿಂದ ಇರಬೇಕು ಪರಿಹಾರ: ದೇವಿಯ ಆರಾಧನೆಯಿಂದ ಶುಭ. ಜಪಿಸಲು : ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋsಸ್ತು ತೇ || °•°•°•°•°•° ವೃಷಭ ಹಣಕಾಸಿನ ವಿಚಾರದಲ್ಲಿ […]
Continue Reading