ಸೆಪ್ಟೆಂಬರ್ – 16 – ದಶಮಿ – ಮಂಗಳವಾರ
ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಪ್ರವೀಣ ಭಿಮನಕೋಣೆ ಇವರ ಪರವಾಗಿ ಕೆ ವಿ ರಮೇಶ ಮೊಕ್ಕಾಂ – ಸೇವಾಸೌಧ, ಅಶೋಕೆ 8.30am ಶ್ರೀಪೂಜೆ 6.33pm ಶ್ರೀಪೂಜೆ
Continue Readingಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಪ್ರವೀಣ ಭಿಮನಕೋಣೆ ಇವರ ಪರವಾಗಿ ಕೆ ವಿ ರಮೇಶ ಮೊಕ್ಕಾಂ – ಸೇವಾಸೌಧ, ಅಶೋಕೆ 8.30am ಶ್ರೀಪೂಜೆ 6.33pm ಶ್ರೀಪೂಜೆ
Continue Readingಕಾರ್ಯಕ್ರಮದ ವಿವರ ಮೊಕ್ಕಾಂ – ಸೇವಾಸೌಧ, ಅಶೋಕೆ 9.30am ಶ್ರೀಪೂಜೆ 3.15pm ವಿ ವಿ ವಿ ಮಕ್ಕಳಿಗೆ ಜ್ಯೌತಿಷ ಪಾಠ 6.34pm ಶ್ರೀಪೂಜೆ
Continue Readingಕಾರ್ಯಕ್ರಮದ ವಿವರ ಮೊಕ್ಕಾಂ – ಸೇವಾಸೌಧ, ಅಶೋಕೆ 9.30am ಶ್ರೀಪೂಜೆ 12.00pm ಪ್ರಯಾಣ – ಗಂಗಾಮಾತಾ ದೇವಸ್ಥಾನ, ಗಂಗಾವಳಿ 1.30pm ಪ್ರಯಾಣ – ಪಾಂಡುರಂಗ ರುಕುಮಾಯಿ ದೇವಸ್ಥಾನ ಗೋಕರ್ಣ 2.10pm ಪ್ರಯಾಣ ಅಶೋಕೆ 6.34pm ಶ್ರೀಪೂಜೆ
Continue Readingದಿನಾಂಕ 08-09-2025 ರಿಂದ 02-10-2025 ರ ವರೆಗೆ ಕಡ್ಡಾಯವಾಗಿ ಮಂತ್ರಾಕ್ಷತೆ, ನಿವೇದನೆ, ಭೇಟಿಗಳು ಇರುವುದಿಲ್ಲ. ಶ್ರೀಪೂಜೆಯ ಸಮಯದಲ್ಲಿ ದರ್ಶನವಿರುತ್ತದೆ. ತುರ್ತು ಇದ್ದಲ್ಲಿ ಶ್ರೀಪರಿವಾರದ ದಿನೇಶರವರನ್ನು ಸಂಪರ್ಕಿಸಿ ಅವರ ಮೂಲಕ ಶ್ರೀಸಂಸ್ಥಾನದವರ ಗಮನಕ್ಕೆ ತಂದಲ್ಲಿ ಉತ್ತರವನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಸಂಪರ್ಕ ಸಂಖ್ಯೆ: 9449595204 ಶ್ರೀಚರಣ ಖಂಡ
Continue Readingಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಮಂಜುನಾಥ ಸುವರ್ಣಗದ್ದೆ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೧೫ ಶ್ರೀಪೂಜೆ ೧೨.೧೦ ಪೀಠಕ್ಕೆ, ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಸವಾರಿಯ ವಾಹನ ಚಾಲಕರಿಗೆ ಆಶೀರ್ವಾದ ೧೨.೩೦ ಸೀಮೋಲ್ಲಂಘನ ೧.೪೫ ಮಲ್ಲಿಕಾರ್ಜುನ ದೇವರದರ್ಶನ ೨.೦೦ ಸ್ವಾಗತ ಸಭೆ ಶತಕಂಠ ಗಾಯನ. ಸಂಗೀತ ಕಾರ್ಯಕ್ರಮ ದೇಣಿಗೆ ಸಮರ್ಪಣೆ ಸಾಮೂಹಿಕ ಫಲಸಮರ್ಪಣೆ ಸ್ವಾಗತ ಪ್ರಸ್ತಾವನೆ ವರದಿ ವಾಚನ ಆಶೀರ್ವನ ಮಂತ್ರಾಕ್ಷತೆ ೬.೪೦ ಶ್ರೀಪೂಜೆ
Continue Reading> ಬೆಳಿಗ್ಗೆ 9.00 ಕ್ಕೆ ಶ್ರೀಪೂಜೆ > ಮಧ್ಯಾಹ್ನ 12.00 ಕ್ಕೆ ~ಸೀಮೋಲ್ಲಂಘನ > ~ಶ್ರೀಮಲ್ಲಿಕಾರ್ಜುನ ದೇವರ ದರ್ಶನ > ಸೂಚನೆ: > 11.00ರಿಂದ 1.00 ರ ಒಳಗೆ ಎಲ್ಲರ ಭೋಜನ ಮುಗಿಯಬೇಕು. ಗ್ರಹಣದ ಪ್ರಯುಕ್ತ ಸಂಜೆ 4.00 ಗಂಟೆಯ ನಂತರ ಪಾನೀಯ ಆಹಾರ ಇರುವುದಿಲ್ಲ. > ಅಪರಾಹ್ನ 1.30 ಧರ್ಮಸಭೆ: > ಪೀಠಕ್ಕೆ. > ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ, ಆಶೀರ್ವಾದ, > ಸಾಮೂಹಿಕ ಫಲಸಮರ್ಪಣೆ. > ಸ್ವಾಗತ > ಪ್ರಸ್ಥಾವನೆ > ವರದಿವಾಚನ > ಧನ್ಯವಾದ […]
Continue Readingಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಭಾರತ ಮಂಡಲ ಸೇವಾಕರ್ತರು – ವೆಂಕಟರಮಣ ಭಾಗ್ವತ್ ಡೊಂಬಿವಿಲಿ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೦೦ ಶ್ರೀಪೂಜೆ ೧೨.೩೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ * ಗಣ್ಯರಿಗೆ ಆಶೀರ್ವಾದ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೬ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ
Continue Readingಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಡಾ. ಹರ್ಷ ಕೃಷ್ಣ- ಡಾ. ಶೋಭನಾಕೃಷ್ಣ ದಂಪತಿಗಳು ಮೊಕ್ಕಾಂ – ಸೇವಾಸೌಧ, ಅಶೋಕೆ ೯.೦೦ ಶ್ರೀಪೂಜೆ ೧೨.೧೫ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು 11 ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ
Continue Readingಕಾರ್ಯಕ್ರಮದ ವಿವರ ಭಿಕ್ಷಾಸೇವೆ – ರಮಣ ಭಟ್ ಮುಂಬೈ ಮೊಕ್ಕಾಂ – ಸೇವಾಸೌಧ, ಅಶೋಕೆ ೬.೦೦ ಶ್ರೀಪೂಜೆ ೧೨.೪೫ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೧ ಮಂಗಳಾರತಿ) (ನಾಮದಾರಿ ಸಮಾಜ) ೧.೩೦ ಪೀಠಕ್ಕೆ, * ಗಣ್ಯರಿಗೆ ಆಶೀರ್ವಾದ * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ
Continue Readingಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಕೆ ಟಿ ಶ್ರೀರಾಮ ಮೊಕ್ಕಾಂ – ಸೇವಾಸೌಧ, ಅಶೋಕೆ ೯.೦೦ ಶ್ರೀಪೂಜೆ ೧೨.೧೫ ಸಾಮವೇದ ಸಂಹಿತಾ ಯಾಗದ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ ೧.೦೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೦೯ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೪೫ ಶ್ರೀಪೂಜೆ
Continue Readingಭಿಕ್ಷಾಸೇವೆ – ಮಂಗಳೂರು ಮಂಡಲ ಸೇವಾಕರ್ತರು- ಸುಜೇಶ್ ನೀರ್ಪಾಜೆ ಮೊಕ್ಕಾಂ – ಸೇವಾಸೌಧ, ಅಶೋಕೆ ೯.೦೦ ಶ್ರೀಪೂಜೆ ೧೨.೧೫ ಅವಜಲ ಘಟಕ ಲೋಕಾರ್ಪಣೆ ೧೨.೩೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೦ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ
Continue Readingಬಜಕೂಡ್ಲು: ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲಕ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕೊಡುವ ಕಾರ್ಯಕ್ರಮ ಅ.೧೩ರಂದು ಬೆಳಗ್ಗೆ ೭.೩೦ರಿಂದ ವಿದ್ಯಾನಗರ ಕುರುಡರಶಾಲೆಯ ಮುಂಭಾಗದಲ್ಲಿ ನಡೆಯಲಿದೆ. ಗೋವಿನ ಹಸಿವನ್ನು ನೀಗಿಸುವ ಹಸಿ ಹುಲ್ಲು ಕತ್ತರಿಸಿ ಗೋವುಗಳಿಗೆ ನೀಡುವ ಮಹಾ ಕಾರ್ಯದಲ್ಲಿ ಗೋಸೇವಕರೆಲ್ಲಾ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Continue Readingಬೆಂಗಳೂರು: ಭಾರತೀಯ ಪ್ರಾಚೀನ ಶಿಕ್ಷಣ, ಸಂಸ್ಕøತಿ ಮತ್ತು ಪರಂಪರೆಯ ಪುನರುತ್ಥಾನದ ಮಹದುದ್ದೇಶದಿಂದ ಸ್ಥಾಪನೆಯಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಸಂವಾದ ಕಾರ್ಯಕ್ರಮ ಈ ತಿಂಗಳ 22ರಂದು (ಭಾನುವಾರ) ಗಿರಿನಗರ ರಾಮಾಶ್ರಮ ಪುನರ್ವಸು ಸಭಾಭವನದಲ್ಲಿ ನಡೆಯಲಿದೆ. ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಈ ವಿಶಿಷ್ಟ ಸಂವಾದದಲ್ಲಿ ಉದ್ಯಮ, ಶಿಕ್ಷಣ, ಸಮಾಜಸೇವೆ ಹೀಗೆ ಸಮಾಜದ ವಿವಿಧ ಸ್ತರಗಳ 200ಕ್ಕೂ ಹೆಚ್ಚು ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವವಿದ್ಯಾಪೀಠ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]
Continue Readingಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯ ಹಿತೈಷಿಗಳಾದ ಡಾ. ಅಶ್ವಥ್’ನಾರಾಯಣ್ ಅವರು ಘನ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿ ನಿಯುಕ್ತರಾದ ಹಿನ್ನೆಲೆಯಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದಾ ಸಮಾರಂಭವನ್ನು ಆಯೋಜಿಸಲಾಗಿದೆ. ಡಾ. ಅಶ್ವಥ್’ನಾರಾಯಣ್ ಅಭಿಮಾನಿ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿತವಾಗಿದ್ದು, ಸೆ.21 ಸಂಜೆ 6.30 ಕ್ಕೆ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ. ಅಶ್ವಥ್’ನಾರಾಯಣ್ ಉಪಸ್ಥಿತರಿದ್ದು, ಹವ್ಯಕ ಮಹಾಸಭೆ ಹಾಗೂ ಅಭಿಮಾನಿ ಬಳಗದ ಸನ್ಮಾನವನ್ನು ಸ್ವೀಕರಿಸಲಿದ್ದು ; ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ […]
Continue Readingಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣಕ್ಕೆ ಈ ತಿಂಗಳ 20ರವರೆಗೆ ಕಾಂಡವಿರಾಮ ಇದ್ದು, ಕಾಂಡವಿರಾಮದಲ್ಲಿ ರಾಮಾಯಣ ಕುರಿತು ವಿಶಿಷ್ಟ ಗೀತ ಚಿತ್ರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6.45ರಿಂದ 8.15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಿಂಗಳ 17ರಂದು ವಿದುಷಿ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ ರಾಮಕೀರ್ತನೆ ಹಾಡಲಿದ್ದು, ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಚಿತ್ರ ರಚಿಸುವರು. 18ರಂದು ರಾಮಾಯಣ ಕುರಿತ ಯಕ್ಷಗಾನ ಪದ್ಯಗಳಿಗೆ ಚಿತ್ರರಚನೆ ಇದ್ದು, 19ರಂದು ಗಂಗಮ್ಮ ಕೇಶವಮೂರ್ತಿಯವರ […]
Continue Reading