ಎಲ್ಲರ ಗಮನಕ್ಕೆ

ದಿನಾಂಕ 08-09-2025 ರಿಂದ 02-10-2025 ರ ವರೆಗೆ ಕಡ್ಡಾಯವಾಗಿ ಮಂತ್ರಾಕ್ಷತೆ, ನಿವೇದನೆ, ಭೇಟಿಗಳು ಇರುವುದಿಲ್ಲ. ಶ್ರೀಪೂಜೆಯ ಸಮಯದಲ್ಲಿ ದರ್ಶನವಿರುತ್ತದೆ. ತುರ್ತು ಇದ್ದಲ್ಲಿ ಶ್ರೀಪರಿವಾರದ ದಿನೇಶರವರನ್ನು ಸಂಪರ್ಕಿಸಿ ಅವರ ಮೂಲಕ ಶ್ರೀಸಂಸ್ಥಾನದವರ ಗಮನಕ್ಕೆ ತಂದಲ್ಲಿ ಉತ್ತರವನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಸಂಪರ್ಕ ಸಂಖ್ಯೆ: 9449595204 ಶ್ರೀಚರಣ ಖಂಡ

Continue Reading

ಸೆಪ್ಟೆಂಬರ್ – ೦೭- ಹುಣ್ಣಿಮೆ – ಭಾನುವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಮಂಜುನಾಥ ಸುವರ್ಣಗದ್ದೆ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೧೫ ಶ್ರೀಪೂಜೆ ೧೨.೧೦ ಪೀಠಕ್ಕೆ, ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಸವಾರಿಯ ವಾಹನ ಚಾಲಕರಿಗೆ ಆಶೀರ್ವಾದ ೧೨.೩೦ ಸೀಮೋಲ್ಲಂಘನ ೧.೪೫ ಮಲ್ಲಿಕಾರ್ಜುನ ದೇವರದರ್ಶನ ೨.೦೦ ಸ್ವಾಗತ ಸಭೆ ಶತಕಂಠ ಗಾಯನ. ಸಂಗೀತ ಕಾರ್ಯಕ್ರಮ ದೇಣಿಗೆ ಸಮರ್ಪಣೆ ಸಾಮೂಹಿಕ ಫಲಸಮರ್ಪಣೆ ಸ್ವಾಗತ ಪ್ರಸ್ತಾವನೆ ವರದಿ ವಾಚನ ಆಶೀರ್ವನ ಮಂತ್ರಾಕ್ಷತೆ ೬.೪೦ ಶ್ರೀಪೂಜೆ

Continue Reading

ಸ್ವಭಾಷಾ ಚಾತುರ್ಮಾಸ್ಯ – ಸೀಮೋಲ್ಲಂಘನ – 07-09-2025 – ಸಮಯಸಾರಿಣಿ

> ಬೆಳಿಗ್ಗೆ 9.00 ಕ್ಕೆ ಶ್ರೀಪೂಜೆ > ಮಧ್ಯಾಹ್ನ 12.00 ಕ್ಕೆ ~ಸೀಮೋಲ್ಲಂಘನ > ~ಶ್ರೀಮಲ್ಲಿಕಾರ್ಜುನ ದೇವರ ದರ್ಶನ > ಸೂಚನೆ: > 11.00ರಿಂದ 1.00 ರ ಒಳಗೆ ಎಲ್ಲರ ಭೋಜನ ಮುಗಿಯಬೇಕು. ಗ್ರಹಣದ ಪ್ರಯುಕ್ತ ಸಂಜೆ 4.00 ಗಂಟೆಯ ನಂತರ ಪಾನೀಯ ಆಹಾರ ಇರುವುದಿಲ್ಲ. > ಅಪರಾಹ್ನ 1.30 ಧರ್ಮಸಭೆ: > ಪೀಠಕ್ಕೆ. > ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ, ಆಶೀರ್ವಾದ, > ಸಾಮೂಹಿಕ ಫಲಸಮರ್ಪಣೆ. > ಸ್ವಾಗತ > ಪ್ರಸ್ಥಾವನೆ > ವರದಿವಾಚನ > ಧನ್ಯವಾದ […]

Continue Reading

ಸೆಪ್ಟೆಂಬರ್ – ೦೬ – ಚತುರ್ದಶಿ – ಶನಿವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಭಾರತ ಮಂಡಲ ಸೇವಾಕರ್ತರು – ವೆಂಕಟರಮಣ ಭಾಗ್ವತ್ ಡೊಂಬಿವಿಲಿ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೦೦ ಶ್ರೀಪೂಜೆ ೧೨.೩೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ * ಗಣ್ಯರಿಗೆ ಆಶೀರ್ವಾದ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೬ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ

Continue Reading

ಸೆಪ್ಟೆಂಬರ್ – ೦೫ – ತ್ರಯೋದಶಿ – ಶುಕ್ರವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಡಾ. ಹರ್ಷ ಕೃಷ್ಣ- ಡಾ. ಶೋಭನಾಕೃಷ್ಣ ದಂಪತಿಗಳು ಮೊಕ್ಕಾಂ – ಸೇವಾಸೌಧ, ಅಶೋಕೆ ೯.೦೦ ಶ್ರೀಪೂಜೆ ೧೨.೧೫ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು 11 ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ

Continue Reading

ಸೆಪ್ಟೆಂಬರ್ – ೦೪ – ದ್ವಾದಶಿ – ಗುರುವಾರ

  ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ರಮಣ ಭಟ್ ಮುಂಬೈ ಮೊಕ್ಕಾಂ – ಸೇವಾಸೌಧ, ಅಶೋಕೆ   ೬.೦೦ ಶ್ರೀಪೂಜೆ   ೧೨.೪೫ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೧ ಮಂಗಳಾರತಿ) (ನಾಮದಾರಿ ಸಮಾಜ)   ೧.೩೦ ಪೀಠಕ್ಕೆ,   * ಗಣ್ಯರಿಗೆ ಆಶೀರ್ವಾದ * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ * ಶ್ರೀಸಂದೇಶ * ಮಂತ್ರಾಕ್ಷತೆ   ೬.೫೫ ಶ್ರೀಪೂಜೆ

Continue Reading

ಸೆಪ್ಟೆಂಬರ್ – ೦೨ – ದಶಮಿ – ಮಂಗಳವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಕೆ ಟಿ ಶ್ರೀರಾಮ ಮೊಕ್ಕಾಂ – ಸೇವಾಸೌಧ, ಅಶೋಕೆ ೯.೦೦ ಶ್ರೀಪೂಜೆ ೧೨.೧೫ ಸಾಮವೇದ ಸಂಹಿತಾ ಯಾಗದ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ ೧.೦೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೦೯ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೪೫ ಶ್ರೀಪೂಜೆ

Continue Reading

ಸೆಪ್ಟೆಂಬರ್ – ೦೧ – ನವಮಿ – ಸೋಮವಾರ – ಕಾರ್ಯಕ್ರಮದ ವಿವರ

ಭಿಕ್ಷಾಸೇವೆ – ಮಂಗಳೂರು ಮಂಡಲ ಸೇವಾಕರ್ತರು- ಸುಜೇಶ್ ನೀರ್ಪಾಜೆ ಮೊಕ್ಕಾಂ – ಸೇವಾಸೌಧ, ಅಶೋಕೆ ೯.೦೦ ಶ್ರೀಪೂಜೆ ೧೨.೧೫ ಅವಜಲ ಘಟಕ ಲೋಕಾರ್ಪಣೆ ೧೨.೩೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೦ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ

Continue Reading

ಗೋವಿನ ಮೇವಿಗೆ ನಾವೇನು ಮಾಡಬಹುದು?

ಬಜಕೂಡ್ಲು: ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲಕ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕೊಡುವ ಕಾರ್ಯಕ್ರಮ ಅ.೧೩ರಂದು ಬೆಳಗ್ಗೆ ೭.೩೦ರಿಂದ ವಿದ್ಯಾನಗರ ಕುರುಡರಶಾಲೆಯ ಮುಂಭಾಗದಲ್ಲಿ ನಡೆಯಲಿದೆ. ಗೋವಿನ ಹಸಿವನ್ನು ನೀಗಿಸುವ ಹಸಿ ಹುಲ್ಲು ಕತ್ತರಿಸಿ ಗೋವುಗಳಿಗೆ ನೀಡುವ ಮಹಾ ಕಾರ್ಯದಲ್ಲಿ ಗೋಸೇವಕರೆಲ್ಲಾ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ವಿಶಿಷ್ಟ ಸಂವಾದ

ಬೆಂಗಳೂರು: ಭಾರತೀಯ ಪ್ರಾಚೀನ ಶಿಕ್ಷಣ, ಸಂಸ್ಕøತಿ ಮತ್ತು ಪರಂಪರೆಯ ಪುನರುತ್ಥಾನದ ಮಹದುದ್ದೇಶದಿಂದ ಸ್ಥಾಪನೆಯಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಸಂವಾದ ಕಾರ್ಯಕ್ರಮ ಈ ತಿಂಗಳ 22ರಂದು (ಭಾನುವಾರ) ಗಿರಿನಗರ ರಾಮಾಶ್ರಮ ಪುನರ್ವಸು ಸಭಾಭವನದಲ್ಲಿ ನಡೆಯಲಿದೆ.   ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಈ ವಿಶಿಷ್ಟ ಸಂವಾದದಲ್ಲಿ ಉದ್ಯಮ, ಶಿಕ್ಷಣ, ಸಮಾಜಸೇವೆ ಹೀಗೆ ಸಮಾಜದ ವಿವಿಧ ಸ್ತರಗಳ 200ಕ್ಕೂ ಹೆಚ್ಚು ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವವಿದ್ಯಾಪೀಠ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]

Continue Reading

ಹವ್ಯಕ ಮಹಾಸಭಾದಿಂದ ಅಭಿನಂದನಾ ಸಮಾರಂಭ..!

ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯ ಹಿತೈಷಿಗಳಾದ ಡಾ. ಅಶ್ವಥ್’ನಾರಾಯಣ್ ಅವರು ಘನ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿ ನಿಯುಕ್ತರಾದ ಹಿನ್ನೆಲೆಯಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದಾ ಸಮಾರಂಭವನ್ನು ಆಯೋಜಿಸಲಾಗಿದೆ. ಡಾ. ಅಶ್ವಥ್’ನಾರಾಯಣ್ ಅಭಿಮಾನಿ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿತವಾಗಿದ್ದು, ಸೆ.21 ಸಂಜೆ 6.30 ಕ್ಕೆ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ. ಅಶ್ವಥ್’ನಾರಾಯಣ್ ಉಪಸ್ಥಿತರಿದ್ದು, ಹವ್ಯಕ ಮಹಾಸಭೆ ಹಾಗೂ ಅಭಿಮಾನಿ ಬಳಗದ ಸನ್ಮಾನವನ್ನು ಸ್ವೀಕರಿಸಲಿದ್ದು ; ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ […]

Continue Reading

ರಾಮಾಯಣ ಕುರಿತ ಗೀತಚಿತ್ರ

ಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣಕ್ಕೆ ಈ ತಿಂಗಳ 20ರವರೆಗೆ ಕಾಂಡವಿರಾಮ ಇದ್ದು, ಕಾಂಡವಿರಾಮದಲ್ಲಿ ರಾಮಾಯಣ ಕುರಿತು ವಿಶಿಷ್ಟ ಗೀತ ಚಿತ್ರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.   ಪ್ರತಿದಿನ ಸಂಜೆ 6.45ರಿಂದ 8.15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಿಂಗಳ 17ರಂದು ವಿದುಷಿ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ ರಾಮಕೀರ್ತನೆ ಹಾಡಲಿದ್ದು, ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಚಿತ್ರ ರಚಿಸುವರು. 18ರಂದು ರಾಮಾಯಣ ಕುರಿತ ಯಕ್ಷಗಾನ ಪದ್ಯಗಳಿಗೆ ಚಿತ್ರರಚನೆ ಇದ್ದು, 19ರಂದು ಗಂಗಮ್ಮ ಕೇಶವಮೂರ್ತಿಯವರ […]

Continue Reading

ಧಾರಾ~ರಾಮಾಯಣ ಕಾಂಡ ವಿರಾಮದಲ್ಲಿ ವಿದ್ಯಾರ್ಥಿಗಳೇನು ಮಾಡಬಹುದು?

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶೇಷ ಕಲ್ಪನೆಯ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುತ್ತಿರುವ ಧಾರಾ~ರಾಮಾಯಣ ಪ್ರವಚನ ಮಾಲಿಕೆ ನಡೆಯುತ್ತಿದೆ.   ಧಾರಾ~ರಾಮಾಯಣ ಪ್ರವಚನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವಿಶ್ವಗುರು ಭಾರತಕ್ಕೆ ಕೀರಿಟವಾಗುವಂತಹ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಪ್ರವಚನ ಮಾಲಿಕೆಯಲ್ಲಿ ಸೆ.೧೪ರಿಂದ ೨೦ರವರೆಗೆ ಕಾಂಡ ವಿರಾಮವಿದ್ದು, ಈ ಸಮಯದಲ್ಲಿ ಯುವ ಪೀಳೆಗೆ ವಿಶೇಷ ರೀತಿಯಲ್ಲಿ ತೊಡಗಿಕೊಳ್ಳಬಹುದಾಗಿದೆ.   ಧಾರಾ~ರಾಮಾಯಣ ಪ್ರವಚನ ನಡೆಯುತ್ತಿದ್ದ ಸಮಯದಲ್ಲಿ ರಾಮಾಯಣದ ಸನ್ನಿವೇಷಗಳನ್ನು ಇಟ್ಟುಕೊಂಡು […]

Continue Reading

ಚಿತ್ರ ಸ್ಪರ್ಧೆಯ ಸೆ.೧೩ಕ್ಕೆ ಬಹುಮಾನ ವಿತರಣೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಅವಧಿಯಲ್ಲಿ ಶ್ರೀಮುಖ ಸುದ್ದಿಪೋರ್ಟಲ್ ಎರಡು ವಿಷಯಗಳಲ್ಲಿ ಚಿತ್ರ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಿಗೆ ಸೆ.13ರಂದು ಗಿರಿನಗರ ರಾಮಾಶ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.   ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯದೊಂದಿಗೆ ಯುವ ಪೀಳೆಗೆ ಚಿತ್ರ ಸ್ಪರ್ಧೆಯನ್ನು ಹಾಕೊಕೊಳ್ಳಲಾಗಿತ್ತು. ರಾಮಾಯಣ~ಚಾತುರ್ಮಾಸ್ಯ ಹಾಗೂ ಗಣೇಶಚತುರ್ಥಿ ವಿಷಯದಲ್ಲಿ ಚಿತ್ರ ಸ್ಪರ್ಧೆಯನ್ನು ನಡೆಸಿತ್ತು.   ಬಾಲ – ಪ್ರೌಢ – ಯುವ ವಿಭಾಗಗಳಲ್ಲಿ ಉತ್ಸಾಹದಿಂದ […]

Continue Reading

ಗಣೇಶನ ಚಿತ್ರ ಬರೆಯಿರಿ ಬಹುಮಾನ ಗೆಲ್ಲಿ !

ಗಿರಿನಗರ: ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಹಬ್ಬ ಗಣೇಶ ಚತುರ್ಥಿ. ಗಣೇಶ ಹಬ್ಬ ಎಂದಾದ ಕೂಡಲೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ಮಾಡಿ ಗಣಪತಿಯ ಮೂರ್ತಿಯನ್ನು ಪೂಜಿಸಿ ವ್ರತಾಚರಣೆಗಳನ್ನು ಮಾಡಲಾಗುತ್ತದೆ.   ಇತ್ತೀಚಿನ ದಿನದಲ್ಲಿ ಪ್ಲಾಸ್ಟರ್ ಆಫ್ ಪಾರಿಸ್ ಸೇರಿ ರಾಸಾಯನಿಕ ವಸ್ತುಗಳಿಂದ ವಿಗ್ರಹವನ್ನು ಮಾಡಿ ಪರಿಸರ ಹಾನಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನಲ್ಲಿ ಕರಗದ ರಾಸಾಯನಿಕ ವಿಗ್ರಹಗಳನ್ನು ವಿಲೇವಾರಿ ಮಾಡುವುದೇ ದೊಡ್ದ ತಲೆನೋವಾಗುತ್ತಿರುವುದನ್ನು ಕಾಣುತ್ತಿದೆ.   ಆದರೆ ಶ್ರೀರಾಮಚಂದ್ರಾಪುರ ಮಠದಲ್ಲಿ ಪರಿಸರಕ್ಕೆ […]

Continue Reading

ವೈವಿಧ್ಯಮಯ ಜನ್ಮಾಷ್ಟಮಿ: ಪುಟಾಣಿಗಳಿಂದ ತಾಳ ನಮನ

ಬೆಂಗಳೂರು: ಗಿರಿನಗರ ಶ್ರೀರಾಮಾಶ್ರಮದಲ್ಲಿ ಆ.೨೩ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.   ಬೆಳಿಗ್ಗೆ ೧೦ ಗಂಟೆಗೆ ಪುಟಾಣಿಗಳಿಗೆ ಕೃಷ್ಣ- ರಾಧೆ ವೇಷ ಸಪರ್ಧೆ, ಮೊಸರು ಕುಡಿಕೆ, ಮಕ್ಕಳಿಗೆ ರಸಪ್ರಶ್ನೆ, ಬಾಳೆಹಣ್ಣಿನ ಗೊನೆ ಸ್ಪರ್ಧೆ, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ ಸ್ಪರ್ಧೆ, ಮೊಸರು ಕುಡಿಕೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.   ಸಂಜೆ ೬.೪೫ಕ್ಕೆ ಧಾರಾ ರಾಮಾಯಣ ಪ್ರವಚನ, ಮಧ್ಯರಾತ್ರಿ ೧೨ ಗಂಟೆಗೆ ಶ್ರೀಕೃಷ್ಣ ಜನ್ಮೋತ್ಸವ ಆಚರಿಸಲಾಗುವುದು ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ […]

Continue Reading

ವಿಶಿಷ್ಟ ತ್ಯಾಗಹಬ್ಬ

ಬೆಂಗಳೂರು: ಶ್ರೀರಾಘವೇಶ್ವರ ಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣ ಪಾದುಕಾ ಪಟ್ಟಾಭಿಷೇಕದ ಹಂತವನ್ನು ತಲುಪಿದ ಹಿನ್ನೆಲೆಯಲ್ಲಿ ಭಾನುವಾರ (ಆಗಸ್ಟ್ 18) ಶ್ರೀಮಠದ ಶಿಷ್ಯ ಭಕ್ತರು ವಿಶಿಷ್ಟವಾಗಿ ತ್ಯಾಗ ಪರ್ವ ಆಚರಿಸಲಿದ್ದಾರೆ.   ಶ್ರೀರಾಮನಿಗಾಗಿ ರಾಜವಸ್ತ್ರವನ್ನು ತ್ಯಜಿಸಿ ನಾರುಮಡಿಯುಟ್ಟ ಭರತ ಕೂಡಾ ಇಡೀ ಸಮಾಜಕ್ಕೆ ಆದರ್ಶವಾಗಬೇಕು ಎಂಬ ಉದ್ದೇಶದಿಂದ ಈ ವಿಶಿಷ್ಟ ಹಬ್ಬ ಆಚರಿಸಲಾಗುತ್ತಿದೆ ಎಂದು ಶ್ರೀಮಠದ ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.   ರಾಮ- ಭರತರ ರಾಜ್ಯತ್ಯಾಗದ ಮಹಾಘಟ್ಟವನ್ನು ತ್ಯಾಗದ ಹಬ್ಬವಾಗಿ ಆಚರಿಸಲಾಗುತ್ತಿದ್ದು, […]

Continue Reading

ರಾಮಾಶ್ರಮದಲ್ಲಿ ಗಮಕ ವಾಚನ

ಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ರಾಮಾಯಣ ಚಾತುರ್ಮಾಸ್ಯ ಅಂಗವಾಗಿ ಗುರುವಾರ (ಆ. 15) ಮಧ್ಯಾಹ್ನ ಗಿರಿನಗರದ ಪುನರ್ವಸು ಭವನದಲ್ಲಿ ಕಲಾರಾಮ ವೇದಿಕೆ ವತಿಯಿಂದ ಅಪೂರ್ವ ಗಮಕ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಮಧ್ಯಾಹ್ನ 3 ರಿಂದ 5ರವರೆಗೆ ರಾಮಾಯಣದ ಅಯೋಧ್ಯಾ ಕಾಂಡದ ಬಗ್ಗೆ ಗಮಕ ರತ್ನಾಕರ ಗಂಗಮ್ಮ ಕೇಶವಮೂರ್ತಿ ವಾಚನ ಮಾಡುವರು. ಸಂಸ್ಕೃತ ಉಪನ್ಯಾಸಕಿ ಶಾಂತಾ ಗೋಪಾಲ್ ವ್ಯಾಖ್ಯಾನ ನೀಡವರು ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.

Continue Reading