|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗಳಿಸಿದ ಲಾಭವನ್ನು ಗೋಶಾಲೆಗಿತ್ತ ಗೋಪ್ರೇಮಿಗಳು

ಕುಮಟಾ: ಇತ್ತೀಚಿಗೆ ಕುಮಟಾದ ಕೊಂಕಣ ಎಜ್ಯುಕೇಶನ್ ಸೊಸೈಟಿಯ ಸರಸ್ವತೀ ವಿದ್ಯಾಕೇಂದ್ರ ಸಂಸ್ಥೆಯ ರಜತ ಮಹೋತ್ಸವವು ನಡೆಯಿತು. ಈ ಸಮಾರಂಭದಲ್ಲಿ ಕುಮಟಾ ಮಂಡಲದ ವತಿಯಿಂದ ಆಲೆಮನೆಯನ್ನು ನಡೆಸಲಾಯಿತು. ಅಲ್ಲಿ ಸಂಗ್ರಹಗೊಂಡು ಉಳಿದ ಲಾಭದ ಹಣವನ್ನು ಗೋಪ್ರೇಮಿಗಳು ಹೊಸಾಡ ಗೋಶಾಲೆಗೆ ನೀಡಿ ಗೋಪ್ರೇಮ ಮೆರೆದರು.