ಧನದ ಬದಲಿಗೆ ದನವನ್ನು ಪ್ರೀತಿಸಿ. ಅದು ಯಾವತ್ತೂ ನಮ್ಮ ಕೈಬಿಡುವುದಿಲ್ಲ. | ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು
ಶ್ರೀ ಶ್ರೀ ಯೋಗೇಶ್ವರ ಸ್ವಾಮಿಗಳು, ಶ್ರೀ ಶ್ರೀ ಯೋಗೇಶ್ವರ ಮಠ ಉತ್ತರಹಳ್ಳಿ, ಬೆಂಗಳೂರು ಇವರು ಇಂದು ಗೋಸ್ವರ್ಗಕ್ಕೆ ಭೇಟಿ ನೀಡಿ ಶ್ರೀರಾಮದೇವರಿಗೆ ಮತ್ತು ಸಪ್ತಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಗೋವುಗಳು ಸ್ವಚ್ಛಂದವಾಗಿರುವುದನ್ನು ಕಂಡು ಸಂತಸಪಟ್ಟು ಹರಸಿದರು