Category: ಪ್ರಕಟಣೆ
ಏಪ್ರಿಲ್ – 07 – ಪಂಚಮಿ – ಮಂಗಳವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ -ಹಾರಕರೆ ನಾರಾಯಣ ಭಟ್ ಮೊಕ್ಕಾಂ – ಹಾರಕರೆ ನಾರಾಯಣ ಭಟ್ 9.00am ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಅಷ್ಟಾವಧಾನ 11.30am ಪೀಠಕ್ಕೆ. ಸ್ವರ್ಣಭಿಕ್ಷಾಂಗ ಪಾದುಕಾಪೂಜೆ ಹಾಗೂ ಪರಂಪರಾ ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಬಿನ್ನಹ ಆಶೀರ್ವಚನ ಸಾಮೂಹಿಕ ಫಲಸಮರ್ಪಣೆ ಮಂತ್ರಾಕ್ಷತೆ 6.41pm ಸ್ವರ್ಣಮಂಟಪದಲ್ಲಿ ಶ್ರೀಪೂಜೆ
Continue Readingಏಪ್ರಿಲ್ – 06 – ಚತುರ್ಥಿ – ಸೋಮವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ವೆಂಕಟರಮಣ ತಿಮ್ಮಣ್ಣ ಭಟ್ಟ (ಪದ್ಯಾಣ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಪರವಾಗಿ) ಮೊಕ್ಕಾಂ – ನಾರಾಯಣ ಭಟ್ ಹಾರಕರೆ 6.00am ಶ್ರೀಪೂಜೆ 10.40am ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಕುಂಭಾಭಿಷೇಕದಲ್ಲಿ ಸಾನ್ನಿಧ್ಯ 11.00am ಧರ್ಮಸಭೆ 6.41pm ಸ್ವರ್ಣ ಮಂಟಪದಲ್ಲಿ ಶ್ರೀಪೂಜೆ
Continue Readingಏಪ್ರಿಲ್ – 04 – ದ್ವಿತೀಯ – ಶನಿವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ರಾಜಾರಾಂ ಭಟ್ ಮೊಕ್ಕಾಂ – ವೆಂಕಟರಮಣ ತಿಮ್ಮಣ್ಣ ಭಟ್ ಪದ್ಯಾಣ 8.00am ಶ್ರೀಪೂಜೆ 10.45am ಹಿಂದೂ ಧರ್ಮ ಆಚಾರ್ಯ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ 3.30pm ಶ್ರೀಪೂಜೆ
Continue Reading