31.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಚತುರ್ದಶಿ ತಿಥಿ/ ಬುಧವಾರ/ಪುನರ್ವಸು ನಕ್ಷತ್ರ / ದಿನಾಂಕ 31.07.2019   °~•~°~•~°~•~°~•~°~•~°   ಮೇಷ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು. ಕೃಷಿಕರು ಹಾಗೂ ಭೂಮಿ ಸಂಬಂಧಿ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ. ವಾಹನ ಲಾಭ ಭೂಲಾಭ ಮೊದಲಾದ ಯೋಗಗಳು ಕಂಡುಬರುತ್ತದೆ. ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ […]

Continue Reading

30.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ತೃಯೋದಶಿ ತಿಥಿ/ ಮಂಗಳವಾರ/ಆರ್ದ್ರಾ ನಕ್ಷತ್ರ / ದಿನಾಂಕ 30.07.2019   °~•~°~•~°~•~°~•~°~•~°   ಮೇಷ ಆಹಾರದಿಂದಾಗಿ ಆರೋಗ್ಯ ಹದಗೆಡುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು.  ಕೆಲಸಕಾರ್ಯಗಳಲ್ಲಿ ನಿಧಾನಗತಿಯ ಅಭಿವೃದ್ಧಿ ದೊರೆಯಲಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುನ್ನಡೆಯಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ […]

Continue Reading

29.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ದ್ವಾದಶಿ ತಿಥಿ/ ಸೋಮವಾರ/ಮೃಗಶಿರಾ ನಕ್ಷತ್ರ / ದಿನಾಂಕ 29.07.2019   °~•~°~•~°~•~°~•~°~•~°   ಮೇಷ ಸಹೋದರರಿಂದ ಉತ್ತಮ ಸಹಾಯ ಒದಗಿಬರುತ್ತದೆ. ಜೀವನದಲ್ಲಿ ಸುಖ-ಶಾಂತಿ  ನೆಲೆಗೊಳ್ಳುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ । ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ  […]

Continue Reading

28.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಏಕಾದಶಿ ತಿಥಿ/ ರವಿವಾರ/ರೋಹಿಣಿ ನಕ್ಷತ್ರ / ದಿನಾಂಕ 28.07.2019   °~•~°~•~°~•~°~•~°~•~° ಮೇಷ ಗೃಹೋಪಯೋಗಿ ವಸ್ತುಗಳ ಖರೀದಿಗೆ ಉತ್ತಮ ಅವಕಾಶ ದೊರೆಯುತ್ತದೆ. ಒಡವೆ  ವಸ್ತ್ರಗಳ ಖರೀದಿಗೆ ಕೂಡ ಅವಕಾಶ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಉತ್ತಮ ಅಭಿವೃದ್ಧಿ ದೊರೆಯಲಿದೆ. ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : […]

Continue Reading

27.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ದಶಮಿ ತಿಥಿ/ ಶನಿವಾರ/ಕೃತ್ತಿಕ ನಕ್ಷತ್ರ / ದಿನಾಂಕ 27.07.2019   °~•~°~•~°~•~°~•~°~•~°   ಮೇಷ ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನರಳುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ  ಮುನ್ನಡೆಯಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ […]

Continue Reading

26.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ನವಮಿ ತಿಥಿ/ ಶುಕ್ಲವಾರ/ಭರಣಿ ನಕ್ಷತ್ರ / ದಿನಾಂಕ 26.07.2019   °~•~°~•~°~•~°~•~°~•~°   ಮೇಷ ನೂತನ ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ ಭೂ ಸಂಬಂಧಿ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಉತ್ತಮ ಅಭಿವೃದ್ಧಿ ಕಂಡುಬರುವುದು  ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ […]

Continue Reading

25.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಅಷ್ಠಮಿ ತಿಥಿ/ ಗುರುವಾರ/ಅಶ್ವಿನಿ ನಕ್ಷತ್ರ / ದಿನಾಂಕ 25.07.2019   °~•~°~•~°~•~°~•~°~•~°   ಮೇಷ ಗೃಹೋಪಯೋಗಿ ವಸ್ತುಗಳ ಖರೀದಿಗೆ ಉತ್ತಮ ಅವಕಾಶ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುವುದು. ಭೂಮಿಯನ್ನು ಖರೀದಿಸುವವರಿಗೆ ಉತ್ತಮ ಅವಕಾಶ ದೊರೆಯುತ್ತದೆ ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ […]

Continue Reading

24.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಸಪ್ತಮಿ ತಿಥಿ/ ಬುಧವಾರ/ರೇವತಿ ನಕ್ಷತ್ರ / ದಿನಾಂಕ 24.07.2019   °~•~°~•~°~•~°~•~°~•~° ಮೇಷ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುವ ದರಿಂದ ಜಾಗರೂಕತೆಯಿಂದ ಇರಬೇಕು ನಿದ್ರಾಹೀನತೆ ಮೊದಲಾದ ತೊಂದರೆಗಳು ಎದುರಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಏಕಾಗ್ರತೆಯಿಂದ ಮುನ್ನಡೆಯಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ […]

Continue Reading

23.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಷಷ್ಠಿ ತಿಥಿ/ ಮಂಗಳವಾರ/ಉತ್ತರಭಾದ್ರ ನಕ್ಷತ್ರ / ದಿನಾಂಕ 23.07.2019   °~•~°~•~°~•~°~•~°~•~°   ಮೇಷ ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳು ಕಷ್ಟನಷ್ಟಗಳು ಎದುರಾಗುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಮನೆಯಲ್ಲಿ ಕಲಹ ಸಂಭವಿಸುತ್ತದೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ […]

Continue Reading

22.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಪಂಚಮಿ ತಿಥಿ/ ಸೋಮವಾರ/ಪೂರ್ವಾಭಾದ್ರ ನಕ್ಷತ್ರ / ದಿನಾಂಕ 22.07.2019   °~•~°~•~°~•~°~•~°~•~° ಮೇಷ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾಗದೆ ಉತ್ತಮ ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಆರೋಗ್ಯ ಸಂಬಂಧವಾದ ತೊಂದರೆಗಳನ್ನು ಎದುರಿಸಬೇಕಾಗುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : […]

Continue Reading

21.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಚತುರ್ಥಿ ತಿಥಿ/ ರವಿವಾರ/ಶತಭಿಷ/ಪೂರ್ವಾಭಾದ್ರ ನಕ್ಷತ್ರ / ದಿನಾಂಕ 21.07.2019   °~•~°~•~°~•~°~•~°~•~° ಮೇಷ ಹಣಕಾಸಿನ ಅಭಿವೃದ್ಧಿ ಕಂಡುಬರುವುದು.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ.  ಆರೋಗ್ಯ ತೊಂದರೆಗಳು ಎದುರಾಗುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ […]

Continue Reading

20.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ಚತುರ್ಥಿ ತಿಥಿ/ ಶನಿವಾರ/ಶತಭಿಷ ನಕ್ಷತ್ರ / ದಿನಾಂಕ 20.07.2019   °~•~°~•~°~•~°~•~°~•~° ಮೇಷ ಉದ್ಯೋಗ ಕ್ಷೇತ್ರದಲ್ಲಿ  ಅಭಿವೃದ್ಧಿ ಕಂಡುಬರುವುದು.ವ್ಯವಹಾರದಲ್ಲಿ ಉತ್ತಮ ಲಾಭ ಕಂಡುಬರುವುದು.ಉತ್ತಮ ಕಾರ್ಯಗಳಿಗೋಸ್ಕರ ಹಣವನ್ನು ವಿನಿಯೋಗಿಸಿ. ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ । ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ  ನಮಸ್ತೇ ಜಗತ್ತಾರಿಣಿ […]

Continue Reading

19.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ತೃತೀಯ ತಿಥಿ/ ಶುಕ್ರವಾರ/ಧನಿಷ್ಠ ನಕ್ಷತ್ರ / ದಿನಾಂಕ 19.07.2019   °~•~°~•~°~•~°~•~°~•~°   ಮೇಷ            ನೂತನ ಉದ್ಯೋಗಕಾಂಕ್ಷಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ ಉತ್ತಮ ಅಭಿವೃದ್ಧಿ ಕಂಡುಬರುವುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ದೊರೆಯಲಿದೆ ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ  ನೆಲೆಗೊಳ್ಳುತ್ತದೆ. ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ […]

Continue Reading

18.07.2019

           ವಿಕಾರಿನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣಪಕ್ಷ/ ದ್ವಿತೀಯ ತಿಥಿ/ ಗುರುವಾರ/ಶ್ರವಣ ನಕ್ಷತ್ರ / ದಿನಾಂಕ 18.07.2019   °~•~°~•~°~•~°~•~°~•~° ಮೇಷ          ನೂತನ ಉದ್ಯೋಗಕಾಂಕ್ಷಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸನಾ ಮಾತುಗಳು ಕೇಳಿ ಬರುವುದು. ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಗೌರವಗಳು ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರುವುದು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ […]

Continue Reading

17.07.2019

           ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ/ ಕೃಷ್ಣ/ ಪ್ರತಿಪತ್ತಿಥಿ/ ಬುಧವಾರ/ಉತ್ತರಾಷಾಢ ನಕ್ಷತ್ರ / ದಿನಾಂಕ 17.07.2019   °~•~°~•~°~•~°~•~°~•~°   ಮೇಷ            ಉದ್ಯೋಗ ಕ್ಷೇತ್ರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನರಳುತ್ತದೆ.  ಆರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ । […]

Continue Reading

16.07.2019

           ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ/ ಶುಕ್ಲಪಕ್ಷ/ ಪೂರ್ಣಿಮಾತಿಥಿ/ ಮಂಗಳವಾರ/ಪೂರ್ವಾಷಾಢ ನಕ್ಷತ್ರ / ದಿನಾಂಕ 16.07.2019   °~•~°~•~°~•~°~•~°~•~°   ಮೇಷ            ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡುಬರುವುದು.  ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯ ಸಂಬಂಧವಾದ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಪರಿಶ್ರಮದಿಂದ  ವಿದ್ಯಾರ್ಥಿಗಳು ಮುನ್ನಡೆಯಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ […]

Continue Reading

15.07.2019

           ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ/ ಶುಕ್ಲಪಕ್ಷ/ಚತುರ್ದಶಿ ತಿಥಿ/ ಸೋಮವಾರ/ಮೂಲ ನಕ್ಷತ್ರ / ದಿನಾಂಕ 15.07.2019   °~•~°~•~°~•~°~•~°~•~°   ಮೇಷ            ಉತ್ತಮ ಪರಿಶ್ರಮದಿಂದ ತೊಡಗಿಸಿಕೊಂಡರೆ ಮಾತ್ರ  ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಬಹುದು. ಆರೋಗ್ಯ ಸಂಬಂಧವಾದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ  ಮುನ್ನಡೆಯಬೇಕು ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ […]

Continue Reading

14.07.2019

           ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ/ ಶುಕ್ಲಪಕ್ಷ/ತೃಯೋದಶಿ ತಿಥಿ/ ರವಿವಾರ/ಜ್ಯೇಷ್ಠ ನಕ್ಷತ್ರ / ದಿನಾಂಕ 14.07.2019   °~•~°~•~°~•~°~•~°~•~°   ಮೇಷ            ವಾಹನ ಪ್ರಯಾಣ ಮಾಡುವಂತಹ ಸಂದರ್ಭಗಳಲ್ಲಿ ಜಾಗರೂಕತೆಯಿಂದ ಇರಬೇಕು. ತಲೆನೋವು, ಜ್ವರ, ಮೈ ಗಂಟು ನೋವುಗಳು, ಅಲರ್ಜಿ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಮಾತ್ರ ಅಭಿವೃದ್ಧಿ ದೊರೆಯುವುದು. ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ […]

Continue Reading

13.07.2019

           ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ/ ಶುಕ್ಲಪಕ್ಷ/ದ್ವಾದಶಿ ತಿಥಿ/ ಶನಿವಾರ/ಅನೂರಾಧ ನಕ್ಷತ್ರ / ದಿನಾಂಕ 13.07.2019   °~•~°~•~°~•~°~•~°~•~°   ಮೇಷ            ಉದ್ಯೋಗದಲ್ಲಿ ಉತ್ತಮ  ಶ್ರಮದಿಂದ ಮುನ್ನಡೆಯಬೇಕು. ಪ್ರಯಾಣದ ಸಂದರ್ಭಗಳಲ್ಲಿ ಜಾಗರೂಕತೆಯಿಂದ ಇರಬೇಕು ಆರೋಗ್ಯ ಸಂಬಂಧವಾದ ತೊಂದರೆಗಳು ಎದುರಾಗುವ ಲಕ್ಷಣಗಳು ಇರುವುದರಿಂದ ಜಾಗರೂಕರಾಗಿರಿ. ಪರಿಹಾರ: ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು. ಜಪಿಸಲು : ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ  ನಮಸ್ತೇ ಜಗದ್ವ್ಯಾಪಿಕೇ […]

Continue Reading

12.07.2019

           ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ/ ಶುಕ್ಲಪಕ್ಷ/ಏಕಾದಶಿ ತಿಥಿ/ ಶುಕ್ರವಾರ/ವಿಶಾಖ ನಕ್ಷತ್ರ / ದಿನಾಂಕ 12.07.2019   °~•~°~•~°~•~°~•~°~•~°   ಮೇಷ ಯುವಕ-ಯುವತಿಯರಿಗೆ ವಿವಾಹಯೋಗ ಒದಗಿ ಬರುತ್ತದೆ ಉತ್ತಮ ಪರಿಶ್ರಮದಿಂದ ಮುನ್ನಡೆದಲ್ಲಿ ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು.  ಆರೋಗ್ಯ ಸಂಬಂಧವಾದ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.            ಪರಿಹಾರ : ದೇವಿಯ ಆರಾಧನೆಯಿಂದ ಶುಭ. ಜಪಿಸಲು : ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು […]

Continue Reading