ಮಾಲೂರು: ಬೆಂಗಳೂರು ಗಾಯತ್ರಿ ಯುವ ಪರಿವಾರದ ವತಿಯಿಂದ ಮಾಲೂರು ಆಂಜನೇಯ ದೇವಸ್ಥಾನದಲ್ಲಿ (ಶ್ರೀ ರಾಘವೇಂದ್ರ ಗೋ ಆಶ್ರಮ ಮಾಲೂರು) ಹನುಮಾನ ಚಾಲೀಸಾ ಪಠಣ ನಡೆಯಿತು.

ಧನದ ಬದಲಿಗೆ ದನವನ್ನು ಪ್ರೀತಿಸಿ. ಅದು ಯಾವತ್ತೂ ನಮ್ಮ ಕೈಬಿಡುವುದಿಲ್ಲ.
| ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು