ಸೆಪ್ಟೆಂಬರ್ – ೦೧ – ನವಮಿ – ಸೋಮವಾರ – ಕಾರ್ಯಕ್ರಮದ ವಿವರ

ಪ್ರಕಟಣೆ

ಭಿಕ್ಷಾಸೇವೆ – ಮಂಗಳೂರು ಮಂಡಲ
ಸೇವಾಕರ್ತರು- ಸುಜೇಶ್ ನೀರ್ಪಾಜೆ
ಮೊಕ್ಕಾಂ – ಸೇವಾಸೌಧ, ಅಶೋಕೆ

೯.೦೦ ಶ್ರೀಪೂಜೆ

೧೨.೧೫ ಅವಜಲ ಘಟಕ ಲೋಕಾರ್ಪಣೆ

೧೨.೩೦ ಪೀಠಕ್ಕೆ,

* ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ
* ಸಾಮೂಹಿಕ ಫಲಸಮರ್ಪಣೆ

ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೦ ಮಂಗಳಾರತಿ)

* ಶ್ರೀಸಂದೇಶ
* ಮಂತ್ರಾಕ್ಷತೆ

೬.೫೫ ಶ್ರೀಪೂಜೆ

Leave a Reply

Your email address will not be published. Required fields are marked *