ಧನದ ಬದಲಿಗೆ ದನವನ್ನು ಪ್ರೀತಿಸಿ. ಅದು ಯಾವತ್ತೂ ನಮ್ಮ ಕೈಬಿಡುವುದಿಲ್ಲ. | ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು
ಜಗದ ಏಕೈಕ ಆತ್ಮಲಿಂಗದ ಸನ್ನಿಧಾನದಲ್ಲಿ ನಿತ್ಯ ಕಲಾಸೇವೆಯ ಅವಕಾಶ ಕಲ್ಪಿಸಿ ಗೋಕರ್ಣ ಶ್ರೀಮಹಾಬಲೇಶ್ವರನಿಗೆ ಕಲಾವಿದರು ವಿಶೇಷ ಸೇವೆಯನ್ನು ಸಮರ್ಪಿಸುವ ಅವಕಾಶವನ್ನು ಒದಗಿಸುವ ಸಲುವಾಗಿ – ಕಲಾವೇದಿಕೆಯ ಲೋಕಾರ್ಪಣೆ. ಇದೇ ಬರುವ ಜೂನ್ 8 ರಂದು!