ಸ್ವರ್ಗದಲ್ಲಿ ಉದಕಶಾಂತಿ

ಗೋವು

ಭಾನ್ಕುಳಿ ಜೂ. 15 : ಸಿದ್ಧಾಪುರ ಮಂಡಲದ ವೈದಿಕ ಪರಿಷದ್ ಸಹಯೋಗದಲ್ಲಿ ಮಠದ ಪುರೋಹಿತರ ಮಾರ್ಗದರ್ಶನದಲ್ಲಿ ಶ್ರೀ ಶ್ರೀಗಳವರ ನಿರ್ದೇಶನದಂತೆ ಲೋಕಕಲ್ಯಾಣ ವರ್ಷ ಸಂತುಷ್ಟಿಗಾಗಿ ಉದಕಶಾಂತಿ ಪ್ರತಿಸರಬಂಧ ಪಾರಾಯಣವು ಗೋಸ್ವರ್ಗದ ಗೋಪದ ವೇದಿಕೆಯಲ್ಲಿ ನಡೆಯಿತು. ಗೋಧೂಳಿ ಮುಹೂರ್ತದಲ್ಲಿ ಆರಂಭವಾದ ಮಂತ್ರಘೋಷ ಗೋಸ್ವರ್ಗದ ತುಂಬೆಲ್ಲ ಮಾರ್ಮೊಳಗಿತು.

Author Details


Srimukha

Leave a Reply

Your email address will not be published. Required fields are marked *