ಪ್ರಶಂಸಾಪತ್ರ ವಿತರಣೆ

ಇತರೆ

 

ಮಂಗಳೂರು ದಕ್ಷಿಣ ವಲಯದ ತಿಂಗಳ ವಲಯ ಸಭೆ ಸೆ.೨೦ರಂದು ನಂತೂರಿನ ಶಂಕರಶ್ರೀ ಸಭಾಭವನದಲ್ಲಿ ನಡೆಯಿತು.

ಹತ್ತನೇ ತರಗತಿ ಹಾಗು ಪದವಿ ಪೂರ್ವ ಶಿಕ್ಷಣದಲ್ಲಿ ಶೇ ೯೦ ಕ್ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾಂತ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಆಶೀರ್ವಾದ ಪೂರ್ವಕವಾಗಿ ಕಳುಹಿಸಿದ ಪ್ರಶಂಸಾಪತ್ರವನ್ನು ನೀಡಲಾಯಿತು.

ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾದ ಸುಬ್ರಮಣ್ಯ ಶಾಸ್ತ್ರೀ, ಉಪಾಧ್ಯಕ್ಷರಾದ ಕಾಶಿಮಠ ಸುಬ್ರಮಣ್ಯ ಭಟ್, ಕಾರ್ಯದರ್ಶಿ ನೆ. ಕೃ. ಸುಬ್ರಮಣ್ಯ ಭಟ್ ಹಾಗೂ ಮಾತೃಪ್ರಧಾನರಾದ ಪಾರ್ವತಿ ಭಟ್ ಮೊಂತಿಮಾರು ಇವರುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಮಠದ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

Author Details


Srimukha

Leave a Reply

Your email address will not be published. Required fields are marked *