ವಿದ್ಯಾರ್ಥಿವಾಹಿನಿಯಿಂದ – ವಿಹಾರ – ವಿಚಾರ – ಬೇಸಿಗೆ ಶಿಬಿರ
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದಿಂದ 5 ನೆಯ ತರಗತಿಯಿಂದ ಪದವಿಪೂರ್ವ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿರಾಮ – ವಿಹಾರ – ವಿಚಾರ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಬೇಸಿಗೆ ರಜೆಯು ಸಜೆಯಾಗದೆ ಸಂತೋಷ ಹಾಗೂ ಸಂಸ್ಕಾರ ನೀಡುವಂತಹ ವಿರಾಮಕಾಲವಾಗಬೇಕು ಎಂಬ ದೃಷ್ಟಿಯಿಂದ, ನಮ್ಮ ಸಮಾಜದ ಮಕ್ಕಳಿಗಾಗಿ ಬೇಸಿಗೆ ಶಿಬಿರವು 2019ರ ಮೇ ತಿಂಗಳ 02 ರಿಂದ 07 ರ ತನಕ ಗೋವು -ದೇವತಾ ದಿವ್ಯ ಸಾನ್ನಿಧ್ಯಗಳನ್ನೊಳಗೊಂಡ ಶ್ರೀರಾಮಚಂದ್ರಾಪುರ ಮಠದ […]
Continue Reading