ಮತ್ತೆ ಮಠಕ್ಕೆ‌‌ ಮಹಾಬಲ. ಸುಪ್ರೀಂ‌ ಆದೇಶವನ್ನು ಪಾಲಿಸಿದ‌‌ಕರ್ನಾಟಕ ಸರ್ಕಾರ. ಶ್ರೀ ಹಾಲಪ್ಪನವರಿಂದ ಹಸ್ತಾಂತರ ಪ್ರಕ್ರಿಯ

ಸುದ್ದಿ

ಭಾರತದ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಕರ್ನಾಟಕ‌ ಸರ್ಕಾರ ಇಂದು ಶ್ರೀಮಹಾಬಲೇಶ್ವರ ದೇವಸ್ಥಾನವನ್ನು‌ ಮತ್ತೆ ಮಠಕ್ಕೆ‌ ಹಸ್ತಾಂತರಿಸತೊಡಗಿದೆ. ಶ್ರೀಮಹಾಬಲೇಶ್ವರನ‌ ಸನ್ನಿಧಿಯಲ್ಲಿ ಶ್ರೀಮಠದ‌ ಪ್ರತಿನಿಧಿಯಾಗಿ ಶ್ರೀ‌ ಜಿ.ಕೆ. ಹೆಗಡೆ, ಶ್ರೀ‌ಹಾಲಪ್ಪನವರಿಂದ ಆಡಳಿತ ಸ್ವೀಕರಿಸುತ್ತಿದ್ದಾರೆ.

Author Details


Srimukha

Leave a Reply

Your email address will not be published. Required fields are marked *