ಅವರು ಅವರ ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ : ಹರಿಕೃಷ್ಣ ಪುನರೂರು

ಸುದ್ದಿ

 

ಮಂಗಳೂರು, ಜ.14: ‘ಧರ್ಮ ಹಾಗೂ
ಸಮಾಜವನ್ನು ರಕ್ಷಿಸಲು ರಾಘವೇಶ್ವರ
ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು
ಶೀಘ್ರ ನಿರ್ಣಯ ಪ್ರಕಟಿಸಲಿ’ ಎಂದಿರುವ
ಸ್ವರ್ಣವಲ್ಲಿ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು
ಅವರು ಈ ದೇಶದಲ್ಲಿ ಧರ್ಮರಕ್ಷಣೆ
ಸ್ವರ್ಣವಲ್ಲಿ ಹಾಗೂ ಯಡತೊರೆ ಸ್ವಾಮಿಗಳಿಂದ ಮಾತ್ರವೇ? ಅವರು ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ
ಬಗ್ಗೆ ಮಾತು ಬೇಡ. ರಾಘವೇಶ್ವರ ಸ್ವಾಮಿಗಳ
ಬಗ್ಗೆ ಮಾತನಾಡಲು ಇವರು ಯಾರು?
ಈ ರೀತಿ ಸಮಾಜವನ್ನು
ಎತ್ತಿಕಟ್ಟಿ ಹಿಂದೂ ಸಮಾಜವನ್ನು ಒಡೆಯುವ
ಕಾರ್ಯ ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author Details


Srimukha

Leave a Reply

Your email address will not be published. Required fields are marked *