ಗೋಲೋಕ: ಶಿವಮೊಗ್ಗದಲ್ಲಿರುವ ರಘುರಾಮ ಭಟ್, ಪುತ್ರ ವಿವೇಕ ಭಟ್ ಕುಟುಂಬದವರು ಎರಡು ಗಾಡಿ (ಸುಮಾರು ೫.೨೫ ಟನ್) ಬಿಳಿ ಹುಲ್ಲನ್ನು ಮಹಾನಂದಿ ಗೋಲೋಕಕ್ಕೆ ಸಮರ್ಪಣೆ ಮಾಡಿದರು.

ಧನದ ಬದಲಿಗೆ ದನವನ್ನು ಪ್ರೀತಿಸಿ. ಅದು ಯಾವತ್ತೂ ನಮ್ಮ ಕೈಬಿಡುವುದಿಲ್ಲ.
| ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು