ಅಶೋಕೆ ವಿದ್ಯಾನಂದ ಭವನದಲ್ಲಿ ಶುಕ್ರವಾರ ನಡೆದ ಪ್ಲವ ಸಂವತ್ಸರ ಪಂಚಾಂಗ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಕರಿಮಣಿ ಮಾಲೆ ಹವ್ಯಕ ಕಥಾಸಂಕಲನ ಬಿಡುಗಡೆ ಮಾಡಿದರು. ಶ್ರೀಮುಖದ ಲೇಖಕಿ ಪ್ರಸನ್ನ ವಿ ಚೆಕ್ಕೆಮನೆಯವರು ಬರೆದ ಪುಸ್ತಕ ಇದಾಗಿದೆ.
![](https://srimukha.srisamsthana.org/wp-content/uploads/2020/10/2-pustaka.jpeg)