ಮತ್ತೆ ಮಠಕ್ಕೆ‌ ಮಹಾಬಲ : ಕ್ಷೇತ್ರದ ಪುನರುತ್ಥಾನಕ್ಕೆ ಸರ್ವರಿಗೆ ಶ್ರೀಸಂಸ್ಥಾನದ ಕರೆ

ಶ್ರೀಸಂಸ್ಥಾನ ಸುದ್ದಿ

ಮಹಾಬಲೇಶ್ವರ-ಮಹಾಸಮರದಲ್ಲಿ ಇತ್ತ ನಿಂತವರೇ, ಅತ್ತ ನಿಂತವರೇ, ಸುತ್ತ ನಿಂತವರೇ, ಎಲ್ಲರೂ ಬನ್ನಿ! ನಾವೆಲ್ಲ ಜೊತೆಗೂಡಿ ಪ್ರಪಂಚಕ್ಕೇ ಮಾದರಿಯಾಗುವ ಪರಿಯಲ್ಲಿ ಕ್ಷೇತ್ರವನ್ನು‌ ಕಟ್ಟೋಣ. ಮಹಾಬಲನ ಮಹಾಪ್ರಸಾದವನ್ನು ಸರ್ವಜೀವಗಳಿಗೂ ತಲುಪಿಸೋಣ.

– ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀ‌ಮಹಾಸ್ವಾಮಿಗಳು
ಶ್ರೀಸಂಸ್ಥಾನ‌ಗೋಕರ್ಣ-ಶ್ರೀರಾಮಚಂದ್ರಾಪುರಮಠ

Author Details


Srimukha

3 thoughts on “ಮತ್ತೆ ಮಠಕ್ಕೆ‌ ಮಹಾಬಲ : ಕ್ಷೇತ್ರದ ಪುನರುತ್ಥಾನಕ್ಕೆ ಸರ್ವರಿಗೆ ಶ್ರೀಸಂಸ್ಥಾನದ ಕರೆ

  1. ಸಾರ್ವಭೌಮ ಮಹಾಬಲನ ಇಚ್ಚೆ ಸರ್ವೋಪರಿ!
    ಅದ ಯಾರೂ ಮೀರುವಂತಿಲ್ಲ..ಮತ್ತೊಮ್ಮೆ ಸಾಬೀತಾಗಿದೆ-
    ಶ್ರೀ ಮಠ ಮತ್ತು ಮಹಾಬಲನ ಅವಿ ಸಂಬಂಧ👍

  2. ಸಾರ್ವಭೌಮ ಮಹಾಬಲನ ಇಚ್ಚೆ ಸರ್ವೋಪರಿ!
    ಅದ ಯಾರೂ ಮೀರುವಂತಿಲ್ಲ..ಮತ್ತೊಮ್ಮೆ ಸಾಬೀತಾಗಿದೆ-
    ಶ್ರೀ ಮಠ ಮತ್ತು ಮಹಾಬಲನ ಅವಿನಾ ಸಂಬಂಧ👍

Leave a Reply

Your email address will not be published. Required fields are marked *