ಶ್ರೀ ಭಾರತೀ ಗುರುಕುಲಂನಲ್ಲಿ ಅಷ್ಟಾವಧಾನ ಸಹಿತ ಪ್ರದೋಷ ಪೂಜೆ

ಶಿಕ್ಷಣ

ಹೊಸನಗರ : ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಗುರುಕುಲಂನಲ್ಲಿ ದಿನಾಂಕ 20.12.2018ರ ಬುಧವಾರದಂದು ಅಷ್ಟಾವಧಾನ ಸಹಿತ ಪ್ರದೋಷ ಪೂಜೆ ಸಂಪನ್ನಗೊಂಡಿದೆ. ವೇದ, ಶಾಸ್ತ್ರ, ಪುರಾಣ,ಅಷ್ಟಕ,ಸಂಗೀತ, ವೇಣು,ವೀಣೆ,ಮೃದಂಗ, ಭರತನೃತ್ಯ ಸೇರಿದಂತೆ ಅಷ್ಟಾವಧಾನ ಸೇವೆ ನೆರವೇರಿದೆ.

 

Author Details


Srimukha

Leave a Reply

Your email address will not be published. Required fields are marked *