ಕುಮಟಾ: ಇತ್ತೀಚಿಗೆ ಕುಮಟಾದ ಕೊಂಕಣ ಎಜ್ಯುಕೇಶನ್ ಸೊಸೈಟಿಯ ಸರಸ್ವತೀ ವಿದ್ಯಾಕೇಂದ್ರ ಸಂಸ್ಥೆಯ ರಜತ ಮಹೋತ್ಸವವು ನಡೆಯಿತು. ಈ ಸಮಾರಂಭದಲ್ಲಿ ಕುಮಟಾ ಮಂಡಲದ ವತಿಯಿಂದ ಆಲೆಮನೆಯನ್ನು ನಡೆಸಲಾಯಿತು. ಅಲ್ಲಿ ಸಂಗ್ರಹಗೊಂಡು ಉಳಿದ ಲಾಭದ ಹಣವನ್ನು ಗೋಪ್ರೇಮಿಗಳು ಹೊಸಾಡ ಗೋಶಾಲೆಗೆ ನೀಡಿ ಗೋಪ್ರೇಮ ಮೆರೆದರು.

ಧನದ ಬದಲಿಗೆ ದನವನ್ನು ಪ್ರೀತಿಸಿ. ಅದು ಯಾವತ್ತೂ ನಮ್ಮ ಕೈಬಿಡುವುದಿಲ್ಲ.
| ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು