ಗಳಿಸಿದ ಲಾಭವನ್ನು ಗೋಶಾಲೆಗಿತ್ತ ಗೋಪ್ರೇಮಿಗಳು

ಗೋವು

ಕುಮಟಾ: ಇತ್ತೀಚಿಗೆ ಕುಮಟಾದ ಕೊಂಕಣ ಎಜ್ಯುಕೇಶನ್ ಸೊಸೈಟಿಯ ಸರಸ್ವತೀ ವಿದ್ಯಾಕೇಂದ್ರ ಸಂಸ್ಥೆಯ ರಜತ ಮಹೋತ್ಸವವು ನಡೆಯಿತು. ಈ ಸಮಾರಂಭದಲ್ಲಿ ಕುಮಟಾ ಮಂಡಲದ ವತಿಯಿಂದ ಆಲೆಮನೆಯನ್ನು ನಡೆಸಲಾಯಿತು. ಅಲ್ಲಿ ಸಂಗ್ರಹಗೊಂಡು ಉಳಿದ ಲಾಭದ ಹಣವನ್ನು ಗೋಪ್ರೇಮಿಗಳು ಹೊಸಾಡ ಗೋಶಾಲೆಗೆ ನೀಡಿ ಗೋಪ್ರೇಮ ಮೆರೆದರು.

Author Details


Srimukha

Leave a Reply

Your email address will not be published. Required fields are marked *