ಸಂಗೀತ ಸಾಧಕ ಶ್ರೀಚರಣ ನೀರಮೂಲೆ
9ನೇ ವಯಸ್ಸಿಗೇ ಸಂಗೀತ ಕಲೆಯತ್ತ ಆಕರ್ಷಣೆಗೊಂಡ ಈ ಪ್ರತಿಭೆ ಇಂದು ಸಂಗೀತ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾನೆ. ಕಲ್ಲಡ್ಕದ ನೀರಮೂಲೆಯ ಪ್ರವೀಣ್ ಕುಮಾರ್ ಮತ್ತು ಜಯಶ್ರೀ ನೀರಮೂಲೆ ದಂಪತಿಯ ಪುತ್ರ ಶ್ರೀಚರಣ ನೀರಮೂಲೆ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾನೆ. 4ನೇ ತರಗತಿಯಲ್ಲಿದ್ದಾಗ ಕುಲದೀಪ ಎಂ. ಪೈ ಅವರ ‘ವಂದೇ ಗುರು ಪರಂಪರಾಂ’ ಸರಣಿಯಲ್ಲಿ ಹಾಡುವ ಮೂಲಕ ಸಂಗೀತ ಪಯಣ ಆರಂಭಿಸಿದ ಶ್ರೀಚರಣ್, ಈವರೆಗೆ ವಿವಿಧ ಕಡೆಗಳಲ್ಲಿ 20ಕ್ಕೂ ಅಧಿಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿದ್ದಾನೆ. […]
Continue Reading