ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯುತ್ತಿರುವ ಶ್ರೀರಂಜಿನಿ.
ದಿನೇದಿನೇ ಸಂಗೀತದ ಶಿಖರ ಸಾಧನೆಯ ಮೆಟ್ಟಿಲೇರುತ್ತಿರುವ ಶ್ರೀರಂಜಿನಿ , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿದಾನಂದ ಮತ್ತು ಗಾಯತ್ರಿ ಹೆಚ್.ಸಿ ಅವರ ಸುಪುತ್ರಿ . ಬಾಲ್ಯದಿಂದಲೇ ಸಂಗೀತದ ಕಡೆ ತನ್ನ ಚಿತ್ತವನಿತ್ತು ಅಜ್ಜಿ, ತಂದೆ ಮತ್ತು ತಾಯಿಯಿಂದ ಸಂಗೀತ ಸಂಸ್ಕಾರವನ್ನು ಪಡೆದು ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಶಾಲಾ ಮಟ್ಟದ ಹಾಡು, ನೃತ್ಯ, ಅಭಿನಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ನಂತರ ವಿದುಷಿ ವಸುಧಾ ಶರ್ಮ ಸಾಗರ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ […]
Continue Reading