ಅವರು ಅವರ ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ : ಹರಿಕೃಷ್ಣ ಪುನರೂರು
ಮಂಗಳೂರು, ಜ.14: ‘ಧರ್ಮ ಹಾಗೂ ಸಮಾಜವನ್ನು ರಕ್ಷಿಸಲು ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು ಶೀಘ್ರ ನಿರ್ಣಯ ಪ್ರಕಟಿಸಲಿ’ ಎಂದಿರುವ ಸ್ವರ್ಣವಲ್ಲಿ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ದೇಶದಲ್ಲಿ ಧರ್ಮರಕ್ಷಣೆ ಸ್ವರ್ಣವಲ್ಲಿ ಹಾಗೂ ಯಡತೊರೆ ಸ್ವಾಮಿಗಳಿಂದ ಮಾತ್ರವೇ? ಅವರು ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ. ರಾಘವೇಶ್ವರ ಸ್ವಾಮಿಗಳ ಬಗ್ಗೆ ಮಾತನಾಡಲು ಇವರು ಯಾರು? ಈ ರೀತಿ ಸಮಾಜವನ್ನು ಎತ್ತಿಕಟ್ಟಿ ಹಿಂದೂ ಸಮಾಜವನ್ನು ಒಡೆಯುವ ಕಾರ್ಯ ಮಾಡಬಾರದು […]
Continue Reading