ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಚಾರ್ಮಾಡಿಯಲ್ಲಿ ಶ್ರಮದಾನ
ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ತಂಡವು ಚಾರ್ಮಾಡಿಗೆ ತೆರಳಿ, ದಿನವಿಡೀ ಶ್ರಮದಾನ ನಡೆಸಿ, ನೆರೆ ಸಂತ್ರಸ್ತರಿಗೆ ಅವಶ್ಯ ಕಾಮಗಾರಿ ನಡೆಸಿದೆ. ಹೊರಭಾಗದಿಂದ ಈ ಪ್ರದೇಶದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ಪ್ರಥಮ ತಂಡವೆಂಬ ಹೆಗ್ಗಳಿಕೆಯನ್ನೂ ಪಡೆಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್ದಾಸ್, ಉಪನ್ಯಾಸಕ – ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಮತ್ತು ಉಪನ್ಯಾಸಕ ಸಹಯೋಜನಾಧಿಕಾರಿ ಪ್ರವೀಣ್ ಪಿ. ಅವರ ನೇತೃತ್ವದಲ್ಲಿ 24 ವಿದ್ಯಾರ್ಥಿಗಳ ತಂಡವು ಬೆಳಗ್ಗೆ 10 […]
Continue Reading