ಗೋಪರಿವಾರದಿಂದ ಮುಂದುವರಿದ ಪರಿಹಾರ ವಿತರಣೆ
ಹೊಸನಗರ: ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಸಂಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ನೆರೆ ಸಂತ್ರಸ್ತ ಕುಟುಂಬಗಳ ಗೋವುಗಳಿಗೆ ವಿತರಣೆ ಮಾಡುವ ಕಾರ್ಯ ಮಹಾನಂದಿ ಗೋಲೋಕದಲ್ಲಿ ನಡೆಯಿತು. ರಾಯಚೂರು ಜಿಲ್ಲೆ ಹಾಗೂ ಕೆ. ಆರ್. ನಗರದಿಂದ ಸುಮಾರು ೯ ಟನ್ ಪೌಷ್ಟಿಕ ಪಶು ಆಹಾರವನ್ನು ತರಿಸಿ ಮಹಾನಂದಿ ಗೋಲೋಕ ಹೊಸನಗರ ಹಾಗೂ ಗೋಸ್ವರ್ಗ ಭಾನ್ಕುಳಿ ಇವರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು. ಮೈಸೂರು ಭಾರತೀಯ ಗೋಪರಿವಾರದ ಮುಖ್ಯ ಸಂಚಾಲಕ ಕೆ. ಆರ್. ನಗರದ ಐಸಿರಿ ಮಹೇಶ್ ಮತ್ತು ಶ್ರೀರಾಮಚಂದ್ರಾಪುರಮಠ ಪ್ರಾಯೋಜಿಸಿದ್ದರು. […]
Continue Reading