ಭಟ್ಕಳ ಹವ್ಯಕ ವಲಯದ ೪ ನೇ ಕಾರ್ಯಕ್ರಮ
ಭಟ್ಕಳ : ಗುರು ವಂದನೆಯೊಂದಿಗೆ ಭಟ್ಕಳ ಹವ್ಯಕ ವಲಯದ ೪ ನೇ ಕಾಯ೯ಕ್ರಮ ದಿನಾಂಕ ೨೭/೦೧/೨೦೧೯ ರಂದು ಶ್ರೀ ಮಹಾಬಲೇಶ್ವರ ವೆಂಕಣ್ಣ ಹೆಗಡೆಯವರ ಮನೆಯಲ್ಲಿ ನಡೆಯಿತು. ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರ ಸಾಮೂಹಿಕ ಕುಂಕುಮಾರ್ಚನೆಯೊಂದಿಗೆ ಪ್ರಾರಂಭವಾದ ಕಾಯ೯ಕ್ರಮದಲ್ಲಿ ಶ್ರೀಮತಿ ಗೀತಾ ಹೆಗಡೆಯವರು ” ಹವ್ಯಕ ಸಂಪ್ರದಾಯ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ” ಈ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಮಕ್ಕಳಿಗೆ ಬಾಲ್ಯದಲ್ಲೇ ಉಡುಗೆ ತೊಡುಗೆ ಬಗ್ಗೆ, ಆಚರಣೆ ಅನುಕರಣೆ ಕುರಿತು ಅರಿವು ಮೂಡಿಸಬೇಕು ಅದರಿಂದ ನಮ್ಮ ಹವ್ಯಕ […]
Continue Reading