ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೪೧

ಹಿಂದಿನ ಸಂಚಿಕೆಯಿಂದ.. ಪರಮ ಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ(೮) ಶ್ರೀಗಳವರಿಂದ ಆಯ್ಕೆಯಾದ ರಾಮಭದ್ರ ತನ್ನ ಕೊನೆಯುಸಿರಿನವರೆಗೂ ವಿಮುಖನಾಗದೆ ಗುರುಗಳ ಜೊತೆಗೇ ಇದ್ದ ಸೇವಕಾಗ್ರಣಿ. ಒಮ್ಮೆ ಪರಮಪೂಜ್ಯ ಶ್ರೀಗಳು ಶ್ರೀಸಂಸ್ಥಾನದ ಎಲ್ಲಾ ರಾಜಲಾಂಛನಗಳೂ, ಬಿರುದು, ಬಾವಲಿಗಳೊಡನೆ ದಕ್ಷಿಣಕನ್ನಡ, ಕೊಡಗು ಸೀಮೆಗಳ ಸಂಚಾರದಲ್ಲಿದ್ದಾಗ ಮಾರ್ಗದಲ್ಲಿ ಶ್ರೀಮಠದ ವಿರೋಧಿಗಳು  ದರೋಡೆಖೋರರ ಜೊತೆ ಸೇರಿ ದಾಳಿ ನಡೆಸಿದರು. ಆಗ ಚತುರಮತಿಯವನಾದ ಆನೆಯ ಮಾವುತ ರಾಮಭದ್ರನ ಸೊಂಡಿಲಿನಲ್ಲಿ ಬಲಿಷ್ಠವಾದ ಸರಪಳಿಯನ್ನು ನೀಡಿ ಅದನ್ನು ಸುತ್ತಲೂ ಬೀಸುತ್ತಾ ಹೋಗಲು ಆಜ್ಞೆ ನೀಡಿದ. ಅಂತೆಯೇ ರಾಮಭದ್ರ ಶತ್ರುವಿನ ಮೇಲೆರಗಿದ. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೪೦

ಶ್ರೀಮನ್ನಾರಯಣನೇ ಭುವಿ ಜನರುದ್ಧಾರಕ್ಕಾಗಿ  ‘ಗುರು’ ವೆಂಬ ರೂಪದಿಂದ ಧರೆಗವತರಸಿ ಬಂದುದು ಮತ್ತು  ‘ಪರತತ್ವ ಕಂಡ ಗುರುವನರಸುವುದೆಲ್ಲಿ’ .. ಎಂಬ ಸಂಶಯ ಬಾರದಂತೆ ಗುರುಮೂರ್ತಿಯನ್ನು ನೀಡಿ ನೆರವಾದ  ಮಠವೆಂಬ ವ್ಯವಸ್ಥೆ ಗೆ ಪ್ರಣಾಮಿಸುತ್ತಾ ಗುರುಪರಂಪರೆಯ ಮುಂದುವರಿಕೆಯಾಗಿ ತೋರ್ಪಟ್ಟ ಅರಿವಿನ ಹರಿವಿನ ನೆಲೆಯಾದ ಮೂವತ್ತ್ಮೂರನೇ ಪೀಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಶ್ರೀಗಳು (೮) ಪಾತ್ರವನ್ನೊಮ್ಮೆ ಅವಲೋಕಿಸೋಣ.   ಪೂಜ್ಯ ರಾಘವೇಶ್ವರಭಾರತೀ ಶ್ರೀಗಳು(೮)  ತಮ್ಮ ದೀಕ್ಷಾ ಗುರುಗಳಾದ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಪೂರ್ವಾಶ್ರಮದ ಕುಟುಂಬಸ್ಥರೇ ಆಗಿದ್ದು ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಯೋಗಪಟ್ಟಾಭಿಷಿಕ್ತಗೊಂಡರು.ಅದಾದ ಬಳಿಕದ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೯

ಅರಿವಿನ ಹರಿವು  ಸದ್ವ್ಯವಸ್ಥೆಯೊಂದರಲ್ಲಿ ನಿರಂತರ  ಸೆಲೆಯಾಗಿ ಸಮಾಜಕ್ಕೆಲ್ಲ ಶ್ರದ್ಧಾ ಕೇಂದ್ರವಾಗಿ   ಮುನ್ನೆಡೆಯುತ್ತಾ ಬರುತ್ತಿರುವುದು ನಾವು ಅವಲೋಕಿಸಿದ ವಿಷಯವೇ. ಅದರದೇ ಮುಂದುವರಿಕೆಯಾಗಿ  ಲೇಖನಮಾಲಿಕೆಯ ಈ ಸಂಚಿಕೆಯಲ್ಲಿ  ಅರಿವಿನಾಗರವನ್ನೊಮ್ಮೆ ಇಣುಕಿ ನೋಡಿ  ಪಾವನರಾಗೋಣ. ಅವಿಚ್ಛಿನ್ನ   ಗುರುಪರಂಪರೆಯ ಮೂವತ್ತೆರಡನೆಯ ಅರಿವಿನಾಗರ ಶ್ರೀಶ್ರೀಮದ್ರಾಘವೇಂದ್ರಭಾರತೀ  ಮಹಾಸ್ವಾಮಿಗಳು(೧). ಶ್ರೀಗಳ ಪೂರ್ವಾಶ್ರಮದ ಜನನ ಕೆಕ್ಕಾರಿನ ‘ಹೊಸೂರುಮನೆ’ ಎಂಬ ಮನೆತನದಲ್ಲಿ.  ಪೀಠಕ್ಕೆ ಬಂದಾಗ ಪೂಜ್ಯ ಶ್ರೀಗಳ ವಯಸ್ಸು ಕೇವಲ ಹದಿನೈದು.  ಗುರುಪರಂಪರೆ ಸ್ವತಃ ನಾರಾಯಣ ಪ್ರತಿರೂಪವೇ ಆಗಿದ್ದರೂ  ಭುವಿಯ ನಿಯಮದ ಒಡಂಬಡಿಕೆಗೆ ಒಪ್ಪವಾಗುವಂತೆ, ಶಾಸ್ತ್ರಾಧ್ಯಯನವೆಂಬುದನ್ನು ಗುರುಗಳು ನೆರವೇರಿಸಿದರು. ಶ್ರೀಮಠದಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೮

ಅರಿವನ್ನು  ಹರಿಸಲೆಂದೇ  ಉಂಟಾದ ಅರಿವಿನ ಸೆಲೆ- ‘ಅವಿಚ್ಛಿನ್ನ ಗುರುಪರಂಪರೆ’ ತನ್ನ ಮೂವತ್ತೊಂದನೆಯ ಪಾತ್ರವನ್ನು ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಪ್ರಕಟಗೊಳಿಸಿತು. ಆ ಪ್ರಕಟಗೊಂಡ ಅರಿವಿನಮೂರ್ತಿ ಧರ್ಮಾಚಾರ್ಯರ  ಪುಣ್ಯಜೀವನವನ್ನೊಮ್ಮೆ ಈ ಸಂಚಿಕೆಯಲ್ಲಿ ಸ್ಮರಿಸೋಣ. ಲಭ್ಯವಾದ ಶ್ರೀಮಠದ  ಇತಿಹಾಸದಲ್ಲಿ ಉಲ್ಲಿಖಿತವಾದಂತೆ ನಮ್ಮ ಗುರುಪರಂಪರೆಯ ಧರ್ಮಾಚಾರ್ಯಸ್ಥಾನವನ್ನು ಆರೋಹಿಸಿದವರಲ್ಲಿ ಹೆಚ್ಚಿನ ಸಂಖ್ಯೆಯವರು  ಗೋಕರ್ಣ ಮತ್ತು ಕೆಕ್ಕಾರಿನವರು. ಆದರೆ ಮೂವತ್ತೊಂದನೆಯವರ  ಪೂರ್ವಾಶ್ರಮದ ಹುಟ್ಟು ಪ್ರಧಾನ ಮಠದ ಸನಿಹ ಹೆದ್ಲಿ ಗ್ರಾಮದಲ್ಲಿ.  ಶ್ರೀಗಳಿಗೆ ಶಾಂಕರಪೀಠದ ಧರ್ಮಾಚಾರ್ಯರಾಗಿ ತುರೀಯಾಶ್ರಮವು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ದೊರಕಿತು. ಶ್ರೀಮಠದಲ್ಲಿಯೇ ಉಳಿದು […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೩೭

ಎಂದೆದೂ ಇರುವ ಅರಿವಿನ ಪರಂಜ್ಯೋತಿಯು ಮಾಯೆಯ ಆಟದಲ್ಲಿ ಮರೆತು  ಮರೆಯಾಗಿ ಕಗ್ಗತ್ತಲ ಕಹಿಯ ಅನುಭವದಲ್ಲಿ ಜೀವ ಶೋಷಗೊಳ್ಳುವುದು ಯುಗದಾದಿಯಿಂದಲೂ ನಡೆಯುತ್ತಿರುವುದೇ. ಅಂತೆಯೇ ಪರಮಾತ್ಮನೂ ರಸಾದಿಧಾತು, ತ್ರಿಗುಣಗಳೆಲ್ಲ  ಸಮತ್ವಗೊಳಿಸಿ ಶುದ್ಧಪ್ರಕೃತಿಯಲ್ಲಿ ಪ್ರಾಜ್ವಲ್ಯಮಾನ ಬೆಳಕಿನೊಟ್ಟಿಗೆ ತಂಪು ವೇದ್ಯವಾಗುವಂತೆ  ‘ಗುರು’ವೆಂಬ ಸ್ಥಾನದಿಂದ ತೋರ್ಪಟ್ಟು ಜೀವೋನ್ನತಿಯಗೈಯ್ಯುತ್ತಿರುವುದೂ  ಅಂದಿನಿಂದಲೇ. ಇದು ಹೀಗೆಯೇ ಲೋಗರಿಗೆ ಎಂದೆಂದೂ ಭರವಸೆಯ ಬಲವಾಗಿ ಅನುಮಾನಕ್ಕಾಸ್ಪದವಿಲ್ಲದೆ ಶ್ರದ್ಧೆಯ ಕೇಂದ್ರವಾಗಿ ಸಾಧನಾನುಸರಣೀಯವಾಗಲು ಸಕಾಲದಲ್ಲಿ ಸ್ಥಾಪಿತವಾದುದು ‘ಮಠ’ವೆಂಬ ವ್ಯವಸ್ಥೆ ಎಂಬುದನ್ನು ಈ ಹಿಂದೆಯೇ ನೋಡಿದೆವು. ಈ ವ್ಯವಸ್ಥೆಯಲ್ಲಿ ಅವಿಚ್ಛಿನ್ನಗುರುಪರಂಪರೆಯನ್ನುಳಿಸಿಕೊಂಡು ಸರಿಯಾದ ನಿಶ್ಚಿತ ಪದ್ಧತಿಯನ್ನು ಮುಂದುವರೆಸುತ್ತಿರುವುದು […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೬

ಅವಿಚ್ಛಿನ್ನ ಗುರುಪರಂಪರೆಯು ತನ್ನ  ಮುಂದುವರಿಕೆಯ ಸ್ಥಾಪನೆ ಎಂಬ ಹೆಗ್ಗಳಿಕೆಗಾಗಿ ಮುಂದುವರೆಯುತ್ತಾ ಬರುತ್ತಿರುವುದಲ್ಲ. ಕೇವಲ ಜ್ಞಾನಾನಂದಮಯನಾದ ಪರಮಾತ್ಮ ಶ್ರೀಮನ್ನಾರಾಯಣನ ಸಿಹಿಯ ಸವಿಯ ಹಂಚುವ ಸತ್ಸಂಕಲ್ಪವಷ್ಟೇ. ಈ ಹಿಂದಿನ ಲೇಖನಗಳೆಲ್ಲದರಲ್ಲಿಯೂ ಯೋಗ್ಯ ಶಿಷ್ಯ ವಟುವೋರ್ವನಿಗೆ ಹಿಂದು ಹಿಂದಿನ ಗುರುಗಳು ಯೋಗಪಟ್ಟವನಿತ್ತರು ಎಂಬುದನ್ನು ಒಂದೇ ವಾಕ್ಯದಲ್ಲಿ ಸರಾಗವಾಗಿ ನೋಡುತ್ತಾ ಬಂದೆವು. ಆದರೆ ಮಹಾಚೇತನವನ್ನು ಹೊತ್ತ ಆ ಪರಮಪ್ರಕೃತಿ ದೇಹಪಾತ್ರದ ಲಕ್ಷಣಗಳನ್ನರಸಿ ಇದೇ ಎಂದು ಆಯ್ದುಕೊಳ್ಳುವುದು ನಮ್ಮಂತಹ ಪಾಮರರಿಗೆ ಅಸಾಧ್ಯವಾದ ವಿಷಯವಾದರೂ, ಶ್ರೀಮನ್ನಾರಾಯಣನ ಪ್ರತಿರೂಪವೇ ಆದ ಪ್ರಸ್ತುತದ ಪೀಠಾಧಿಪತಿಗಳಿಗೆ ಕರ್ತವ್ಯವೂ ಮತ್ತು ಸಹಜಸುಲಭವೂ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೫

ಅವಿಚ್ಛಿನ್ನ ಗುರುಪರಂಪರೆಯನ್ನು ಉಳಿಸಿ ಕಲಿಯುಗದಂತಹ ಕ್ರೂರ ಕಾಲದಲ್ಲಿಯೂ ಶಿಷ್ಟರ ರಕ್ಷಣೆಗಾಗಿ ಮತ್ತು ದುಷ್ಟರನ್ನೂ ಶಿಷ್ಟಾಚಾರದಲ್ಲಿ ತೊಡಗಿಸಲು ಸದಾ ದಯೆತೋರುತ್ತಾ ಭುವಿಯಲ್ಲಿ ಗುರುವೆಂಬ ಸ್ಥಾನದಲ್ಲಿ ಮೂಡಿಬರುತ್ತಿರುವ ಶ್ರೀಮನ್ನಾರಾಯಣ, ೨೭ನೇ ಗುರುಮೂರ್ತಿಯಾಗಿ ಶ್ರೀ  ಶ್ರೀಮದ್ರಘೂತ್ತಮ ಭಾರತೀ(೩) ಎಂಬ ಶುಭನಾಮದಿಂದ ತೋರ್ಪಟ್ಟ. ಹಾಗೆ ಅಂದಿನಿಂದಲೂ ತೋರ್ಪಡುತ್ತಾ ಬಂದಿರುವ ಶ್ರೀಮನ್ನಾರಾಯಣ ಪ್ರತಿರೂಪಿ ಗುರು ಹೇಗಿರುತ್ತಾನೆಂದು ಶ್ರೀಮದಾಚಾರ್ಯ ಶಂಕರಭಗವತ್ಪಾದರ ಮಠಾಮ್ನಾಯದಲ್ಲಿ ಉಲ್ಲೇಖಿಸಿದೆ. ಶುಚಿರ್ಜಿತೇಂದ್ರಿಯೋ ವೇದವೇದಾಂಗ ವಿಶಾರದಃ | ಯೋಗಜ್ಞಃ ಸರ್ವತಂತ್ರಾಣಾಮಸ್ಮದಾಸ್ಥಾನಮಾಪ್ನುಯಾತ್ || ಇಂತೆಯೇ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು (೩) ಸರ್ವದಾ ಶುಚಿಭೂತರೂ, ಇಂದ್ರಿಯ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೪

ಅವಿಚ್ಛಿನ್ನ ಅರಿವಿನ ಹರಿವಿಗೆ ಪಾತ್ರವಾಗಿ ಬಂದವರು ಇಪ್ಪತ್ತೈದನೇ ಪೀಠಾಧೀಶರಾದ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು(೨). ಸಣ್ಣಪ್ರಾಂತ್ಯ ಹೊಂದಿದ್ದರೂ ಸಮರ್ಥ ರಾಜ್ಯಭಾರ ಮಾಡಿದ ಇಕ್ಕೇರಿ ಅರಸರು ಸಹಜವಾಗಿಯೇ ಅರಿವಿನ ಧ್ಯೇಯ ಸಾಧನವಾದ ಧರ್ಮಮಾರ್ಗದ ಅನುಸರಣೆಗಾಗಿ ಅವಿಚ್ಛಿನ್ನ ಅರಿವಿನ ಗುರುಪರಂಪರೆಯನ್ನು ಹೊಂದಿದ ಶ್ರೀರಾಮಚಂದ್ರಾಪುರ ಮಠದ ಪೀಠಾಧೀಶರ ಶಿಷ್ಯತ್ವವನ್ನು ಪಡೆದಿದ್ದರು. ಆದ್ದರಿಂದ ಶ್ರೀಗುರುಗಳಲ್ಲಿ ವಿಶೇಷ ಗೌರವವನ್ನು ಹೊಂದಿದ್ದ ಇಕ್ಕೇರಿಯ ಅರಸನಾದ ಬಸಪ್ಪನಾಯಕನು ಕ್ರಿ.ಶ ೧೭೪೫ರಲ್ಲಿ ನಿರೂಪವೊಂದನ್ನು ಹೊರಡಿಸಿ ಶ್ರೀರಾಮಚಂದ್ರಾಪುರ ಮಠಕ್ಕೆ ರಾಯದತ್ತವಾಗಿ ಬಂದ ದಿವಾಜ್ಯೋತಿ ಮಕರಣತೋರಣಾದಿ ಬಿರುದು ಬಾವಲಿಗಳನ್ನಿತ್ತು ಬೇರೆ ಎಲ್ಲಾ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೩

ಅರಿವಿನ ಆನಂದಸಾಗರದ ಸಿಂಧುವಿನಲ್ಲಿ ಶಿಷ್ಯಕೋಟಿ ಬಿಂದುಗಳು ಲೀನಗೊಳ್ಳಲು ಹಪಹಪಿಸುತ್ತಿರುವಾಗ ಅಲ್ಲಿಗೆ ಸೇರಿಸಲು ಸರಿಸುಗಮ ಮಾರ್ಗದರ್ಶಕ ವರವಾಗಿ ಬಂದ ಅವಿಚ್ಛಿನ್ನ ಗುರುಪರಂಪರೆಯ ಇಪ್ಪತ್ತಮೂರನೆಯ ಜಗದ್ಗುರು ಶಂಕರಾಚಾರ್ಯರು ಶ್ರೀ ಶ್ರೀಪರಮೇಶ್ವರ ಭಾರತೀ ಮಹಾಸ್ವಾಮಿಗಳು. ಅರಿವೇ ತಾವಾಗಿ ಬಂದ ಶ್ರೀಗುರುಗಳು ‘ಆಚಾರ್ಯ’ ಶಬ್ದಾರ್ಥಕ್ಕನುಗುಣವಾಗಿ ಶಿಷ್ಯಭಕ್ತಜನತೆಗೆ ಅರಿವಿನಾಗರ ದರ್ಶನದ ಮೂಲಗುರಿಗೆ ಸಮ್ಯಕ್ ತಲುಪಿಸಲು ಅಗತ್ಯವಾದ ಧರ್ಮಶಾಸನ ವಿಧಿಗಳನ್ನು ನಿಯಮಿಸಲು ತಮ್ಮ ಪೂರ್ವಾಚಾರ್ಯರ ಕಾಲಘಟ್ಟದಲ್ಲಿ ಸ್ಥಾಪಿತವಾಗಿದ್ದ ಬಿದ್ರಕಾನು, ಕೆಕ್ಕಾರು, ತೀರ್ಥಹಳ್ಳಿ ಮೊದಲಾದ ಶಾಖಾಮಠಗಳಲ್ಲಿ ಸಾಕಷ್ಟು ದೀರ್ಘಕಾಲ ವಸತಿ ಮಾಡಿದರು. ತಮ್ಮ ಅಂತ್ಯಕಾಲದಲ್ಲಿ ಹಿಂದಿನ ಗುರುಗಳಂತೆಯೇ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೮

ಅರಿವಿನ ಬೆಳಕನ್ನು ನೀಡಿ ಅಂತರಂಗವನ್ನು ಪ್ರಕಾಶಗೊಳಿಸುವುದೇ ಉದ್ದೇಶವಾದ ಅವಿಚ್ಛಿನ್ನ ಗುರುಪರಂಪರೆಯು ಹದಿಮೂರನೆಯ ಪೀಠಾಧೀಶರಾಗಿ ಶ್ರೀ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಯೋಗಪಟ್ಟವನ್ನಿತ್ತಿತ್ತು. ಹಿಂದಿನ ಎಲ್ಲಾ ಗುರುಗಳಂತೆಯೇ ಬ್ರಹ್ಮವಿದ್ಯಾನಿಷ್ಠರೂ, ತಪೋನಿಧಿಗಳೂ ಆಗಿದ್ದ ಪೂಜ್ಯ ಶ್ರೀಗಳ ಮಾರ್ಗದರ್ಶನವನ್ನು ಕೆಳದಿ, ಇಕ್ಕೇರಿ, ಹಂಪೆ ಮೊದಲಾದ ಸಂಸ್ಥಾನಗಳ ಅರಸರು ಪಡೆಯುತ್ತಿದ್ದರು. ಪರಮಪೂಜ್ಯ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ  ವಿಜಯನಗರದ ವೀರನರಸಿಂಹರಾಯನು  ಪರಮಾರಾಧ್ಯಮೂರ್ತಿ ಶ್ರೀರಾಮಚಂದ್ರ ದೇವರ ಅಮೃತಪಡಿ ಮತ್ತು ಶ್ರೀರಾಮಚಂದ್ರಾಪುರ  ಅಗ್ರಹಾರಕ್ಕೆ ಭೂದಾನವಾಗಿ ಸಹಿರಣ್ಯೋದಕ ಪೂರ್ವಕವಾಗಿ ದಾನ ನೀಡುತ್ತಾನೆ (ಕ್ರಿ.ಶ ೧೫೦೭). ಈ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೭

ಅರಿವಿನ ಪರಂಪರೆಯು ಪ್ರಥಮ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮುಂದುವರಿಕೆಯಾಗಿ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಸಾಗಿತು. ರಘೂತ್ತಮ ಮಠದ ಹನ್ನೆರಡನೆಯ ಪೀಠಾಧೀಶರಾದ ಶ್ರೀಮದ್ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಹಿಂದಿನ ಎಲ್ಲಾ ಗುರುಗಳಂತೆಯೇ ಪರಮ ತಪಸ್ವಿಗಳೂ ಮತ್ತು ಶ್ರೇಷ್ಠ ಧಾರ್ಮಿಕ ನೇತಾರರಾಗಿದ್ದರು. ಇವರ ಅದ್ವೈತಾಮೃತ ಸವಿಯು ಕರ್ಣಾಕರ್ಣಿಕೆಯಾಗಿ ಹೊನ್ನೆಕಂಬಳಿ ಅರಸರ ಕಿವಿಗೂ ತಲುಪಿತು. ಆಗಿನ ಕಾಲದ ಅರಸರು ಸ್ವಯಂ ಶಾಸ್ತ್ರಜ್ಞರಾಗಿದ್ದರಲ್ಲದೇ ಧರ್ಮರಾಜ್ಯಕ್ಕಾಗಿಯೇ ರಾಜತ್ವದ ಅನಿವಾರ್ಯತೆ ಎಂಬುದನ್ನು ಅರಿತಿದ್ದವರಾಗಿದ್ದರು. ಧರ್ಮಸಮಾಜದ ಮೂಲ ಮತ್ತು ಅಂತಿಮ ಗುರಿಯೇ ಅರಿವಿನ ಪ್ರಾಪ್ತತೆ ಎಂಬುದು ಜನ್ಮತಃ ಅವರಿಗೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೬

ಅರಿವಿನ ನಿರರ್ಗಳ ಹರಿವಿಗಾಗಿ ಅವಶ್ಯವಾಗಿ ಅವಿಚ್ಛಿನ್ನತೆಯಿಂದ ಮುನ್ನಡೆಯಲೇಬೇಕಾದ ಗುರುಪರಂಪರೆ, ದ್ವಿತೀಯ ಚಿದ್ಬೋಧ ಭಾರತೀಯತಿಗಳಿಂದ  ಯೋಗ್ಯ ಅರಿವಿನಮೂರ್ತಿಗೆ ಪಟ್ಟಗೈದು ಶ್ರೀರಾಘವೇಶ್ವರಭಾರತೀ ಎಂಬ ಶುಭಾಭಿಧಾನವಗೈದಿತು. ಇವರೇ ಪರಂಪರೆಯ ಪ್ರಥಮ ಶ್ರೀರಾಘವೇಶ್ವರಯತಿಗಳು. ಶ್ರೀಗಳು ತಪೋಧನರೂ ವಾಗ್ಮಿಗಳೂ ಅಲ್ಲದೇ ಖಗೋಳಶಾಸ್ತ್ರಜ್ಞರೂ ಆಗಿದ್ದರೆಂಬುದು ಇತಿಹಾಸದ ಉಲ್ಲೇಖ. ಪೂಜ್ಯರ ಕಾಲ ಶಾಲಿವಾಹನ ಶಕವರ್ಷ೧೩೮೬(ಕ್ರಿ.ಶ.೧೪೮೬).ಆ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ವಾರಣಾಸಿಯಲ್ಲಿ ಸಾಕಷ್ಟು ಕಾಲವುಳಿದು ಅಧ್ಯಯನ ಮಾಡಿದ ಪೂಜ್ಯರು ಬರುವಾಗ ಕಾಶಿಯಿಂದ ಒಂದುಸಹಸ್ರ ಶಾಲಿಗ್ರಾಮಗಳನ್ನು ತಂದು ರಘೂತ್ತಮ ಮಠದಲ್ಲಿ ಸ್ಥಾಪಿಸಿದರು. ಇದನ್ನು ಗುರುಕೃಪಾತರಂಗಿಣಿ ಉಲ್ಲೇಖಿಸುತ್ತದೆ.. “ಬಾಲ್ಯೇ ಯೋಸಾವಲಭತ ಗುರೋಃ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೫

ಅರಿವಿಗಾಗಿಯೇ ಬೆಳೆದ ಗುರುಪರಂಪರೆ ಮಠೀಯ ವ್ಯವಸ್ಥೆಯನ್ನು ಚೆನ್ನಾಗಿ ಪಾಲಿಸಿಕೊಂಡು ಹಾಗೂ ಅಶಾಶ್ವತವಾದ ಈ ಪಾಂಚಭೌತಿಕ ಪ್ರಕೃತಿ ಪಾತ್ರೆಯ ಬದಲಿಕೆಯ ಅನಿವಾರ್ಯದಿಂದಾಗಿ ಇನ್ನೊಂದು ಪಾಂಚಭೌತಿಕ ಶರೀರದಲ್ಲಿ ಪಾತ್ರತ್ವವನ್ನು ನಿರ್ವಹಿಸುತ್ತಾ ಬಂದಿರುವುದನ್ನು ಇಲ್ಲಿಯವರೆಗೂ ಕಾಣುತ್ತಾ ಬಂದೆವು. ಅಂತೆಯೇ ಶ್ರೀ ಶ್ರೀ ನಿತ್ಯಾನಂದ ಭಾರತೀ ಮಹಾಸ್ವಾಮಿಗಳು ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತಿಗಳಿಗೆ ಯೋಗಪಟ್ಟವನ್ನಿತ್ತರು. ಈ ಆರನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತೀ ಶ್ರೀಗಳಿಂದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಮೂಲಕ ಪರಂಪರೆ ಮುಂದುವರೆದು ಎಂಟನೆಯವರಾಗಿ ಶ್ರೀ ಶ್ರೀ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೪

ಅರಿವಿನ ಮೂರ್ತಿಗಳೆಲ್ಲರೂ ಈ ಅರಿವು ಇಂತೆಯೇ ನಿರರ್ಗಳವಾಗಿ ಮತ್ತೊಂದು ಮೂರ್ತಿವೆತ್ತು ತಲೆತಲಾಂತರಗಳವರೆಗೂ ಉಳಿದು ಗುರುಪರಂಪರೆಯನ್ನು ಮುಂದುವರೆಸಲು ಶ್ರಮಿಸಿದುದನ್ನು ಈ ಹಿಂದಿನಿಂದಲೂ ನೋಡುತ್ತಾ ಬಂದೆವು.  ಈಗ ಮಠವೆಂಬ ವ್ಯವಸ್ಥೆಯಲ್ಲಿ ಪೂಜ್ಯ ಚಿದ್ಬೋಧ ಭಾರತಿಗಳು ಸಹ ತಮ್ಮ ಅಂತ್ಯಕಾಲದಲ್ಲಿ ಶ್ರೀ ಶ್ರೀ ನಿತ್ಯಾನಂದರೆಂಬ ಯತಿಶ್ರೇಷ್ಠರಿಗೆ ಧರ್ಮಾಚಾರ್ಯ ಸ್ಥಾನವನ್ನಿತ್ತು ಪಾರಂಪರಿಕವಾದ ಎಲ್ಲ ಮಠೀಯವಾದ ಪದ್ಧತಿಗಳು, ನಡಾವಳಿಗಳ ಬಗ್ಗೆ ಸೂಕ್ತವಾದ ತಿಳುವಳಿಕೆ ನೀಡಿ, ಪರಂಪರೆಯ ಮುಂದುವರಿಕೆಗೆ ಸಾಧನರಾಗಿ ತಾವು ಬ್ರಹ್ಮೀಭೂತರಾದರು. ಅರಿವಿನ ತೋರ್ಪಡಿಕೆಯ ಸುಲಲಿತ ಮಾರ್ಗಕ್ಕಾಗಿ ಆದಿಶಂಕರರು ತಮ್ಮ ಪ್ರಧಾನ ಶಿಷ್ಯರಿಗೆ ಜ್ಞಾನ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೩

ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದಲೇ ರಘೂತ್ತಮ ಮಠದ ಪ್ರಥಮ ಪೀಠಾಧಿಪತಿಯಾಗಿ ಆಯ್ಕೆಗೊಂಡ ಶ್ರೀಮದಾಚಾರ್ಯ ವಿದ್ಯಾನಂದರಿಂದ ಅರಿವಿನ ದೆಸೆಗಾಗಿ ಅನೇಕ  ಲೋಕಕಲ್ಯಾಣ ಕಾರ್ಯಗಳು ಜರುಗಿದವಲ್ಲದೇ, ಅರಿವಿನ ಅವಿಚ್ಛಿನ್ನ ಹರಿವಿಗಾಗಿ ಚಿದ್ಬೋಧಭಾರತಿಗಳನ್ನು ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಿಸುವ ಮೂಲಕ ಆ ಪರಮ ತತ್ವವನ್ನು ತೋರುವ  ಗುರುವಾಗಿರಿಸಿ ನಮಗೆ ಅನುಸರಣೀಯ ಕೇಂದ್ರವಾಗಿಸಿದರು. ನಂತರ ವಿದ್ಯಾನಂದರು ಪರಬ್ರಹ್ಮ ತತ್ವದಲ್ಲಿಯೇ ಮನವನ್ನು ನೆಲೆಗೊಳಿಸಿ ಬ್ರಹ್ಮಲೀನರಾದರು. ಈ ನಮ್ಮ ಮಠದ ಪ್ರಥಮ ಪೀಠಾಧಿಪತಿಯಾಗಿದ್ದ ಪೂಜ್ಯ ಶ್ರೀ ವಿದ್ಯಾನಂದಾಚಾರ್ಯರ ಸಮಾಧಿಯು ಗೋಕರ್ಣದ ಸಾಗರತೀರದಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಉಲ್ಲಿಖಿತವಾದ ವರುಣತೀರ್ಥದ ಬಳಿ ಸಂಸ್ಥಾಪಿತವಾಗಿದೆ. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೨

ಶ್ರೀ ಶಂಕರ ಭಗವತ್ಪಾದರಿಂದ  ಧೀ ಪ್ರಚೋದನೆಗೊಂಡು ಮಂಡನಮಿಶ್ರರಿಂದ ಸುರೇಶ್ವರಾಚಾರ್ಯರ ಎತ್ತರಕ್ಕೇರಿದ ಸುರೇಶ್ವರಾಚಾರ್ಯರು  ಶಂಕರರ ಅನುಯಾಯಿಯಾಗಿ ಅದ್ವೈತಮತದ ಪ್ರಸಾರಕರಾಗಿ ಗುರುಪರಂಪರೆಯ ಅವಿಚ್ಛಿನ್ನ ಹರಿವಿಗೆ ಅರಿವಿನ ಮೂರ್ತಿಯಾಗಿ  ಋಷ್ಯಶೃಂಗ ಪರ್ವತದ ಸನಿಹದ ತುಂಗಾ ತೀರದಲ್ಲಿ ಆಶ್ರಮವೊಂದನ್ನು ನಿರ್ಮಿಸಿ ನೆಲೆಗೊಂಡರು. ಶಂಕರಾಚಾರ್ಯರ ಆಣತಿಯ ಮೇರೆಗೆ ಒಬ್ಬ ಶಿಷ್ಯ ಶ್ರೇಷ್ಠನಿಗೆ ಸಂನ್ಯಾಸದೀಕ್ಷೆಯನ್ನು ನೀಡಿದರು. ಈ ಶಿಷ್ಯೋತ್ತಮರೇ ಮುಂದೆ ಶಂಕರಾಚಾರ್ಯರ ಆದೇಶದ ಮೇರೆಗೆ ದಕ್ಷಿಣದಲ್ಲಿ ನೆಲೆಗೊಂಡು  ಅವಿಚ್ಛಿನ್ನ ಅರಿವಿನ ಹರಿವಿಗೆ ಕೊಂಡಿಯಾಗಿ, ಗುರುಪರಂಪರೆಯ ಮುಂದುವರಿಕೆಯಾಗಿ ಕಂಗೊಳಿಸಿದರು. ಅವರೇ ಶ್ರೀ ವಿದ್ಯಾನಂದಾಚಾರ್ಯರು. ದಕ್ಷಿಣ ದಿಗ್ವಿಜಯಕ್ಕೆ ಆಗಮಿಸಿದ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೧

ಅರಿವಿನ ಅವಿಚ್ಛಿನ್ನ ಹರಿವಿಗೆ ಪೂರಕವಾದ ಗುರುಪರಂಪರೆಯ ಮುಂದುವರಿಕೆಗೆ ಸಾಧನಾ ತಂತಿಯಾಗಿ ಶಿಷ್ಯಶ್ರೇಷ್ಠರನ್ನು ಆಚಾರ್ಯ ಶಂಕರರು ಆಯ್ದು ಸಮಾಜಕ್ಕೆ ಅವರನ್ನು ಗುರುವಾಗಿ ಒದಗಿಸಿಕೊಟ್ಟಿದ್ದನ್ನು ಈ ಹಿಂದಿನ ಸಂಚಿಕೆಗಳಲ್ಲಿ ಅವಲೋಕಿಸಿದೆವು. ಇಂದು, ಅರಿವಿನ ಪರಂಜ್ಯೋತಿ ಪ್ರಾಪ್ತಿಗೆ ನೇರವಾಗಿ ಸಮಾಜದ ಎಲ್ಲ ವರ್ಗಗಳಿಗೂ, ಪ್ರತಿಯೊಬ್ಬನಿಗೂ ಅನುಕೂಲವಾಗುವಂತೆ  ಸಾಧನಾ ಮಾರ್ಗವಾಗಿ ಶಂಕರರು ರಚಿಸಿಕೊಟ್ಟ ರಚನೆಗಳನ್ನು ನೋಡೋಣ. ಬಹುಕಷ್ಟಸಾಧ್ಯ ಗ್ರಾಹ್ಯವಾದ ಅದ್ವೈತಸಿದ್ಧಾಂತವನ್ನು ಅರ್ಥೈಸಿ ಸಾಕ್ಷಾತ್ಕಾರಗೊಳಿಸಲು ಯೋಗ್ಯವಾದ ರಚನೆಗಳನ್ನು ರಚಿಸಿದರು. ಬ್ರಹ್ಮಸೂತ್ರ ಭಾಷ್ಯ, ಭಗವದ್ಗೀತೆಗೆ ಭಾಷ್ಯ ಮಹಾಮೇರು ರಚನೆಗಳಾದರೆ ಇನ್ನೂ ಕೆಲವಾದ ಅದ್ವೈತ ಪಂಚರತ್ನಂ ( […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೦

ಗುರುಪರಂಪರೆಯ ಉಳಿವಿಗೇ ಬುನಾದಿಯಾದ ಆಚಾರ್ಯ ಶಂಕರರು ಅರಿವಿನ ಬೆಳಕನ್ನು ಜಗಪೂರ್ತಿ ನೀಡಲಿಕ್ಕೋಸ್ಕರ ಶ್ರೇಷ್ಠ ಶಿಷ್ಯರನ್ನೂ ಸಹ ತಮ್ಮಂತೆಯೇ ‘ಗುರು’ ಎಂಬ ಪಟ್ಟಕ್ಕೆ ಏರುವಂತಹ ಯೋಗ್ಯತೆಯನ್ನು  ಕೊಡಿಸಿದರು ಎಂದು ವಿಶ್ಲೇಷಿಸುತ್ತಾ ಮೂರು ಜನ ಶಿಷ್ಯರ ಕುರಿತು ನೋಡಿದೆವು. ಗುರುಸೇವೆಯು ಸಾಧಾರಣನನ್ನೂ ಗುರುತ್ವಕ್ಕೇರಿಸಬಲ್ಲದು ಎಂಬುದಕ್ಕೆ  ಅನುಪಮ ಉದಾಹರಣೆಯಾಗಿ ಈ ಸಂಚಿಕೆಯಲ್ಲಿ ಸಾಮಾನ್ಯ ಬುದ್ಧಿಯುಳ್ಳ ಅಪ್ರತಿಮ ಸೇವಾಭಾವಿ ಸಚ್ಛಿಷ್ಯನಿಗೆ ಶಂಕರರಿಂದ ಆದ ಅರಿವಿನ ಹರಿವನ್ನು ನೋಡೋಣ. ಆಚಾರ್ಯರು ಶೃಂಗೇರಿಯಲ್ಲಿದ್ದಷ್ಟು ಕಾಲವೂ ತಮ್ಮ ಭಾಷ್ಯಗ್ರಂಥಗಳನ್ನು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಆಗ ಒಬ್ಬ ಶಿಷ್ಯನು […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೯

ಸುರೇಶ್ವರಾಚಾರ್ಯರು  ಎಂಬ ಅಭಿಧಾನದಿಂದ ಸಂನ್ಯಸ್ತರಾದ ಮಂಡನಮಿಶ್ರರು ಗುರುಗಳೊಂದಿಗೆ ಹೊರಡುತ್ತಿದ್ದಂತೆಯೇ…  ಉಭಯ ಭಾರತೀ ದೇವಿಯೂ ತನ್ನ ಕರ್ತವ್ಯಗಳನ್ನು ಮುಗಿಸಲೆಳಸಿದಳು..  ಉಭಯ ಭಾರತೀ ದೇವಿಯೇನೂ ಸಾಮಾನ್ಯಳಲ್ಲ..  ಪ್ರಕಾಂಡ ಕರ್ಮವಾದಿಗಳೆಂದೇ ಖ್ಯಾತರಾದ.. ಮಂಡನಮಿಶ್ರರ ಗುರುಗಳೂ ಆದ  ಕುಮಾರಿಲ ಭಟ್ಟರ ತಂಗಿ… ಸಾಂಗವಾಗಿ ವೇದ ಶಾಸ್ತ್ರಗಳ ಸಮಗ್ರ ಅಧ್ಯಯನ ಮಾಡಿದ್ದವಳು.. ತನ್ನ ಪತಿಯೊಂದಿಗೆ ಸರಿಸಮನಾಗಿ  ಗುರುಕುಲದ ಜವಾಬ್ದಾರಿಯನ್ನು ಹೊತ್ತಿದ್ದವಳು, ಈಗ ಪತಿಯು ವಿರಾಗಿಯಾಗಿ ಹೊರಟ ಕೂಡಲೇ, ಪತಿಯ ಹಿರಿಯ ಶಿಷ್ಯರ ಕೈಗೆ ಗುರುಕುಲದ ಜವಾಬ್ದಾರಿ ಒಪ್ಪಿಸಿ ..  ವೈರಾಗ್ಯದ ನೇರದಲ್ಲಿ ಮನೆಬಿಟ್ಟು ನಡೆದರು,  […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೮

ಅರಿವೇ ಅವಿದ್ಯಾತಿಮಿರವನ್ನು ನಾಶ ಮಾಡುವ ಸಂಕಲ್ಪಹೊತ್ತು ಜ್ಞಾನಾಂಜನ ಶಲಾಕದಂತೆ ಶಂಕರರ ರೂಪದಲ್ಲಿ ಭುವಿಗಿಳಿದು ಬಂದಾಗ ತನ್ನ ದಿವ್ಯೌಷಧ ಪ್ರಭಾವದಿಂದ ಬೆಳಕ ಚೆಲ್ಲಿ ಪ್ರಕಾಶ ದರ್ಶನ ಮಾಡಿಸದೇ ಹಾಗೆಯೇ ಇದ್ದೀತೇ?? ಹೌದು, ಅದ್ವೈತ ತತ್ವ ಪ್ರತಿಪಾದಿಸಿ, ಪ್ರತಿಷ್ಠಾಪಿಸಿ ಆ ಪರಮ ತತ್ವ, ಪರಮಾತ್ಮನೆಂಬ ಮಧುರ ಫಲದ ಪ್ರಾಪ್ತಿ ಸರ್ವರಿಗೂ ಲಭಿಸಲೆಂದೇ ಆದ ಆ ಆಚಾರ್ಯ ಶಂಕರರ ಅವತಾರ ಆ ಕಾರ್ಯವನ್ನು ಹೇಗೆ ಮಾಡುತ್ತಾ ಸಾಗಿತೆಂಬುದನ್ನು ನೋಡೋಣ. ಸಂನಂದನನನ್ನು ಪದ್ಮ ಪಾದಾಚಾರ್ಯರನ್ನಾಗಿಸಿದುದ್ದನ್ನು  ಹಿಂದಿನ ಸಂಚಿಕೆಯಲ್ಲಿ ಅವಲೋಕಿಸಿದ್ದೆವು. ಈ ಸಂಚಿಕೆಯಲ್ಲಿ ಮಂಡನ […]

Continue Reading