ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೯
ಸುರೇಶ್ವರಾಚಾರ್ಯರು ಎಂಬ ಅಭಿಧಾನದಿಂದ ಸಂನ್ಯಸ್ತರಾದ ಮಂಡನಮಿಶ್ರರು ಗುರುಗಳೊಂದಿಗೆ ಹೊರಡುತ್ತಿದ್ದಂತೆಯೇ… ಉಭಯ ಭಾರತೀ ದೇವಿಯೂ ತನ್ನ ಕರ್ತವ್ಯಗಳನ್ನು ಮುಗಿಸಲೆಳಸಿದಳು.. ಉಭಯ ಭಾರತೀ ದೇವಿಯೇನೂ ಸಾಮಾನ್ಯಳಲ್ಲ.. ಪ್ರಕಾಂಡ ಕರ್ಮವಾದಿಗಳೆಂದೇ ಖ್ಯಾತರಾದ.. ಮಂಡನಮಿಶ್ರರ ಗುರುಗಳೂ ಆದ ಕುಮಾರಿಲ ಭಟ್ಟರ ತಂಗಿ… ಸಾಂಗವಾಗಿ ವೇದ ಶಾಸ್ತ್ರಗಳ ಸಮಗ್ರ ಅಧ್ಯಯನ ಮಾಡಿದ್ದವಳು.. ತನ್ನ ಪತಿಯೊಂದಿಗೆ ಸರಿಸಮನಾಗಿ ಗುರುಕುಲದ ಜವಾಬ್ದಾರಿಯನ್ನು ಹೊತ್ತಿದ್ದವಳು, ಈಗ ಪತಿಯು ವಿರಾಗಿಯಾಗಿ ಹೊರಟ ಕೂಡಲೇ, ಪತಿಯ ಹಿರಿಯ ಶಿಷ್ಯರ ಕೈಗೆ ಗುರುಕುಲದ ಜವಾಬ್ದಾರಿ ಒಪ್ಪಿಸಿ .. ವೈರಾಗ್ಯದ ನೇರದಲ್ಲಿ ಮನೆಬಿಟ್ಟು ನಡೆದರು, […]
Continue Reading