ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೧
ಅರಿವಿನ ಅವಿಚ್ಛಿನ್ನ ಹರಿವಿಗೆ ಪೂರಕವಾದ ಗುರುಪರಂಪರೆಯ ಮುಂದುವರಿಕೆಗೆ ಸಾಧನಾ ತಂತಿಯಾಗಿ ಶಿಷ್ಯಶ್ರೇಷ್ಠರನ್ನು ಆಚಾರ್ಯ ಶಂಕರರು ಆಯ್ದು ಸಮಾಜಕ್ಕೆ ಅವರನ್ನು ಗುರುವಾಗಿ ಒದಗಿಸಿಕೊಟ್ಟಿದ್ದನ್ನು ಈ ಹಿಂದಿನ ಸಂಚಿಕೆಗಳಲ್ಲಿ ಅವಲೋಕಿಸಿದೆವು. ಇಂದು, ಅರಿವಿನ ಪರಂಜ್ಯೋತಿ ಪ್ರಾಪ್ತಿಗೆ ನೇರವಾಗಿ ಸಮಾಜದ ಎಲ್ಲ ವರ್ಗಗಳಿಗೂ, ಪ್ರತಿಯೊಬ್ಬನಿಗೂ ಅನುಕೂಲವಾಗುವಂತೆ ಸಾಧನಾ ಮಾರ್ಗವಾಗಿ ಶಂಕರರು ರಚಿಸಿಕೊಟ್ಟ ರಚನೆಗಳನ್ನು ನೋಡೋಣ. ಬಹುಕಷ್ಟಸಾಧ್ಯ ಗ್ರಾಹ್ಯವಾದ ಅದ್ವೈತಸಿದ್ಧಾಂತವನ್ನು ಅರ್ಥೈಸಿ ಸಾಕ್ಷಾತ್ಕಾರಗೊಳಿಸಲು ಯೋಗ್ಯವಾದ ರಚನೆಗಳನ್ನು ರಚಿಸಿದರು. ಬ್ರಹ್ಮಸೂತ್ರ ಭಾಷ್ಯ, ಭಗವದ್ಗೀತೆಗೆ ಭಾಷ್ಯ ಮಹಾಮೇರು ರಚನೆಗಳಾದರೆ ಇನ್ನೂ ಕೆಲವಾದ ಅದ್ವೈತ ಪಂಚರತ್ನಂ ( […]
Continue Reading