ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೮
ಅರಿವಿನ ಬೆಳಕನ್ನು ನೀಡಿ ಅಂತರಂಗವನ್ನು ಪ್ರಕಾಶಗೊಳಿಸುವುದೇ ಉದ್ದೇಶವಾದ ಅವಿಚ್ಛಿನ್ನ ಗುರುಪರಂಪರೆಯು ಹದಿಮೂರನೆಯ ಪೀಠಾಧೀಶರಾಗಿ ಶ್ರೀ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಯೋಗಪಟ್ಟವನ್ನಿತ್ತಿತ್ತು. ಹಿಂದಿನ ಎಲ್ಲಾ ಗುರುಗಳಂತೆಯೇ ಬ್ರಹ್ಮವಿದ್ಯಾನಿಷ್ಠರೂ, ತಪೋನಿಧಿಗಳೂ ಆಗಿದ್ದ ಪೂಜ್ಯ ಶ್ರೀಗಳ ಮಾರ್ಗದರ್ಶನವನ್ನು ಕೆಳದಿ, ಇಕ್ಕೇರಿ, ಹಂಪೆ ಮೊದಲಾದ ಸಂಸ್ಥಾನಗಳ ಅರಸರು ಪಡೆಯುತ್ತಿದ್ದರು. ಪರಮಪೂಜ್ಯ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ ವಿಜಯನಗರದ ವೀರನರಸಿಂಹರಾಯನು ಪರಮಾರಾಧ್ಯಮೂರ್ತಿ ಶ್ರೀರಾಮಚಂದ್ರ ದೇವರ ಅಮೃತಪಡಿ ಮತ್ತು ಶ್ರೀರಾಮಚಂದ್ರಾಪುರ ಅಗ್ರಹಾರಕ್ಕೆ ಭೂದಾನವಾಗಿ ಸಹಿರಣ್ಯೋದಕ ಪೂರ್ವಕವಾಗಿ ದಾನ ನೀಡುತ್ತಾನೆ (ಕ್ರಿ.ಶ ೧೫೦೭). ಈ […]
Continue Reading