ಶ್ರೀಮಠದಂಗಳದಲ್ಲಿ ಬೆಳೆದ ವೃಕ್ಷ : ಜೀವಿಕಾ ವಿಭಾಗ (ದಿಶಾದರ್ಶಿ)
ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನೇ ಮಾಡುತ್ತಾ ಸಮಾಜದ ಒಳಿತನ್ನೇ ಬಯಸುವ ನಮ್ಮ ನೆಚ್ಚಿನ ಶ್ರೀ ಸಂಸ್ಥಾನದವರು ಉದ್ಯೋಗವನ್ನರಸಿ ಬರುವ ತಮ್ಮ ಶಿಷ್ಯರಿಗೆ ಅನುಗ್ರಹಿಸಲೆಂದೇ 5 ವರ್ಷಗಳ ಹಿಂದೆ ಬಿತ್ತಿದ “ದಿಶಾದರ್ಶಿ” ಯೆಂಬ ಬೀಜ, ಶ್ರೀಮಠವೆಂಬ ಅಂಗಳದ ಫಲವತ್ತಾದ ಮಣ್ಣಿನಲ್ಲಿ ಬೆಳೆದು ಹೆಮ್ಮರವಾಗಿ ಶ್ರೀಗಳ ಅನುಗ್ರಹ ಹಾಗೂ ಆಶೀರ್ವಾದಗಳೊಂದಿಗೆ ಇಂದು ರುಚಿಯಾದ ಹಣ್ಣುಗಳನ್ನು ನೀಡಲಾರಂಬಿಸಿದೆ. ಈ ಬರಹದ ಹೊತ್ತಿಗೆ ಫಲಾನುಭವಿಗಳ ಸಂಖ್ಯೆ 577….. ಹಿನ್ನಲೆ : ನಮ್ಮ ಮಠದ ಹೆಚ್ಚಿನ ಶಿಷ್ಯರ (ಹವ್ಯಕರು ಮತ್ತು ಹವ್ಯಕೇತರರು) ಮೂಲ ಉತ್ತರ ಕನ್ನಡ, […]
Continue Reading