ಬಾಲ ಸಂಶೋಧಕಿ ನೇಹಾ ಭಟ್
ವಯಸ್ಸು ಇನ್ನು ಕಿರಿಯದು. ಆದರೆ ಸಾಧನೆ ಹಿರಿಯದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುರಳೀಧರ ಕೆ. ಮತ್ತು ಮೀರಾ ಮುರಳಿ ಇವರ ಸುಪುತ್ರಿ ನೇಹಾ ಭಟ್ ಬಾಲ ಸಂಶೋಧಕಿಯಾಗಿ ಭವ್ಯ ಭವಿಷ್ಯದ ಭರವಸೆ ಮೂಡಿಸುತ್ತಿದ್ದಾರೆ . ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಯಲ್ಲಿ ದ್ವಿತೀಯ ಸ್ಥಾನ ಪಡೆದು, 9ನೇ ತರಗತಿಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ಅದೇ ವರ್ಷ INSEF ಪ್ರಾಂತೀಯ […]
Continue Reading