ಅಕ್ಕ ತಂಗಿಯ ಯಕ್ಷಗಾನ ಪಯಣ
ಕರ್ನಾಟಕದ ವಿಶಿಷ್ಟ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಸ್ಥಾನ ಪಡೆದಿದೆ. ಯಕ್ಷಗಾನ ಕಲಾವಿದರು ತೊಡುವ ವೇಷ, ಭೂಷಣ, ಅವರ ಮಾತುಗಾರಿಕೆ, ಕುಣಿತ ನೋಡುವದಕ್ಕೆ ಆನಂದ. ಅಂತಹ ಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ಶ್ರೀಜಾ ಮತ್ತು ಶ್ರೀಪೂಜಾ ಕಾಸರಗೋಡಿನ ಬದಿಯಡ್ಕದ ಉದನೇಶ್ ಕುಂಬಳೆ ಮತ್ತು ದೇವಕಿಯ ಸುಪುತ್ರಿಯರು. ಇಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ರಂಗಸಿರಿ ಸಂಸ್ಕೃತಿಕ ವೇದಿಕೆ (ರಿ )ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಸೂರ್ಯ ನಾರಾಯಣ ಪದಕಣ್ಣಾಯ ಬಾಯರು ಇವರಿಂದ ಯಕ್ಷಗಾನವನ್ನು ಕಲಿಯಲು ಆರಂಭಿಸಿದರು. *”ಹಲವಾರು ಕಡೆ ಸಹೋದರಿಯರ ಯಕ್ಷಗಾನ […]
Continue Reading