” ಶ್ರೀಗುರು ಸನ್ನಿಧಿಯ ಸಂಪರ್ಕದಿಂದ ಗೋಮಾತೆಯ ಸೇವೆ ಸಾಧ್ಯವಾಯಿತು: ಹೇಮಾ ಭಟ್, ಬೆಂಗಳೂರು
” ಮಾತೃ ಸ್ವರೂಪಿಯಾದ ಗೋಮಾತೆಯ ಒಡನಾಟ ಬಾಲ್ಯದಿಂದಲೇ ದೊರಕಿತ್ತು. ತವರುಮನೆಯಲ್ಲಿ ಈಗಲೂ ಹಸು ಸಾಕಣೆ ಇದೆ.ನಾವು ನಗರ ನಿವಾಸಿಗಳಾಗಿರುವುದರಿಂದ ಹಸು ಸಾಕಣೆ ಸುಲಭವಲ್ಲ. ಆದರೂ ಶ್ರೀಗುರುಗಳ ಪರಮಾನುಗ್ರಹದಿಂದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುತ್ತಿರುವ ನೆಮ್ಮದಿ ಮನಸ್ಸಿಗೆ ದೊರಕುತ್ತಿದೆ ” ಎಂಬ ಸಾರ್ಥಕ ಭಾವದ ನುಡಿಗಳು ಬೆಂಗಳೂರಿನ ಹೇಮಾ ಭಟ್ ಅವರದ್ದು. ಮೂಲತಃ ಕಾಸರಗೋಡಿನ ಪೆಲತ್ತಡ್ಕದವರಾದ ಇವರು ಪ್ರಸ್ತುತ ಬೆಂಗಳೂರು ಉತ್ತರ ಮಂಡಲದ ಸಂಜಯ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಾಸರಗೋಡಿನ […]
Continue Reading