ಕಾಸರಗೋಡಿನ ಮೇಧಾ ಭಟ್ ನಾಯರ್ಪಳ್ಳರವರ ಹರಿಕಥಾ ಪಯಣ.
ಹಲವು ಕಡೆ ಹರಿಕಥಾ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹರಿದಾಸ ಪರಂಪರೆಯಲ್ಲಿ ತನ್ನ ಛಾಪು ಮೂಡಿಸುತ್ತಿರುವ ಯುವ ಪ್ರತಿಭೆ ಮೇಧಾ ಭಟ್ ನಾಯರ್ಪಳ್ಳ. ಕಾಸರಗೋಡಿನ ಪೈವಳಿಕೆಯ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಅವರ ಸುಪುತ್ರಿ ಮೇಧಾ ಭಟ್ ನಾಯರ್ಪಳ್ಳರವರರು ಕೆಲವೊಂದನ್ನು ಕೇಳಿ ತಿಳಿಯಬೇಕು ಕೆಲವೊಂದನ್ನು ನೋಡಿ ತಿಳಿಯಬೇಕು ಎಂಬಂತೆ ಹಿರಿಯರ ಹರಿಕಥೆ ಕೇಳಿ ತನಗೂ ಹರಿ ಕಥೆ ಕಲಿಯಬೇಕೆಂಬ ಹಂಬಲ ಮನದಲ್ಲಿ ಚಿಗುರಿತು ಎನ್ನುತ್ತಾರೆ. ಹೊನ್ನಾವರ , ಕುಂಬ್ಳೆ, ಕಾಸರಗೋಡು, ಬೆಳ್ತಂಗಡಿ ಅಷ್ಟೇ ಅಲ್ಲದೆ ನಮ್ಮ ದೇಶದ ರಾಜಧಾನಿಯಾದ […]
Continue Reading