” ಬದುಕಿನ ಅದೃಷ್ಟ ಎಂಬುದು ಶ್ರೀಗುರು ಸೇವೆಯ ಸೌಭಾಗ್ಯ ” : ನವ್ಯಶ್ರೀ ಹೊಸಕೊಪ್ಪ
” ಗುರು ಶಿಷ್ಯ ಸಂಬಂಧ ಎಂಬುದು ಆತ್ಮ ಸಂಬಂಧ, ನನ್ನ ಕಣ್ಣಿಗೆ ಕಾಣುವ ಶ್ರೀರಾಮ ದೇವರು ಎಂದರೆ ಶ್ರೀಗುರುಗಳೇ. ಒಮ್ಮೆಯೂ ನಾನು ಯಾವ ವಿಚಾರಕ್ಕೂ ಶ್ರೀಗುರುಗಳನ್ನು ಭೇಟಿಯಾಗಿ ನಿವೇದನೆ ಮಾಡಿಲ್ಲ, ಆದರೂ ಅನೇಕ ಸಂಕಷ್ಟಗಳಿಂದ ಪಾರಾಗಿದ್ದು ಶ್ರೀಗುರುಗಳ ಕೃಪಾ ಕಟಾಕ್ಷದಿಂದ ಎಂಬುದೇ ಸತ್ಯ. ಬದುಕಿನ ಅದೃಷ್ಟ ಎಂದರೆ ಅದು ಶ್ರೀಗುರು ಸೇವೆಯ ಸೌಭಾಗ್ಯ. ಇದಕ್ಕಿಂತ ಮಿಗಿಲಾಗಿ ನನ್ನ ಬದುಕಿನಲ್ಲಿ ಯಾವುದೂ ಇಲ್ಲ ” ಎಂಬ ಭಾವಪೂರ್ಣ ನುಡಿಗಳು ನವ್ಯಶ್ರೀ ಹೊಸಕೊಪ್ಪ ಅವರದ್ದು. ಮನೆಘಟ್ಟದ ಸುಬ್ಬರಾವ್, ಪ್ರಭಾ […]
Continue Reading