ಕಣ್ಣಿಗೆ ಕಾಣುವ ಪ್ರತಿಯೊಂದು ಗೋವೂ ಕಾಮಧೇನು : ಯಶೋದಾ ಚಂದ್ರಶೇಖರ, ಶಿವಮೊಗ್ಗ

” ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ, ಗೋಸೇವೆ, ಗೋದಾನ ಮಾಡಿದರೆ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆದಂತೆ, ಜಾತಿ ಮತ ಅಂತರವಿಲ್ಲದೆ ಎಲ್ಲರೂ ಭಾರತೀಯ ಗೋತಳಿಗಳ ರಕ್ಷಣೆಗಾಗಿ ಕೈ ಜೋಡಿಸುವ  ದಿನಗಳು ಹೆಚ್ಚು ದೂರವಿಲ್ಲ ” ಎಂದು ಗೋಮಾತೆಯ ಬಗ್ಗೆ ತಮಗಿರುವ ಶ್ರದ್ಧಾಭಕ್ತಿಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದವರು  ಶ್ರೀರಾಮಚಂದ್ರಾಪುರ ಮಂಡಲದ ಶಿವಮೊಗ್ಗ ವಲಯದ ಯಶೋದಾ ಚಂದ್ರಶೇಖರ. ಸಾಗರದ ಚುಟ್ಟಿಕೆರೆ ಕೃಷ್ಣಪ್ಪ, ಬಂಗಾರಮ್ಮ ದಂಪತಿಗಳ ಪುತ್ರಿಯಾದ ಯಶೋದಾ ಶ್ರೀಮಠದ ಸೇವೆಯಲ್ಲಿ ಸದಾ ಶ್ರದ್ದೆ ಹೊಂದಿದವರು. ” ಗಿರಿನಗರದ ರಾಮಾಶ್ರಮಕ್ಕೆ […]

Continue Reading

ನೃತ್ಯ‌ಪ್ರಕಾರಗಳಲ್ಲಿ ನಿರಂತರ ಸಾಧನೆಗೈಯ್ಯುತ್ತಿರುವ ಬೆಂಗಳೂರಿನ ಪ್ರಜ್ಞಾ ಪಿ. ಶರ್ಮ

  ಬೆಂಗಳೂರು ಜಿಲ್ಲೆಯ ರಾಜಮಲ್ಲೇಶ್ವರಂ ವಲಯದ ಪ್ರಸನ್ನಕುಮಾರ್ ಮತ್ತು ಪ್ರಸನ್ನಕುಮಾರಿ ಅವರ ಸುಪುತ್ರಿ ಪ್ರಜ್ಞಾ ಪಿ.ಶರ್ಮ. ಕೂಚಿಪುಡಿ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಪ್ರಜ್ಞಾ ಪಿ.ಶರ್ಮ. ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯವನ್ನು ಎಳೆಯವಯಸ್ಸಿನಿಂದಲೇ ಅಂದರೆ ತನ್ನ ೯ ನೇ ವಯಸ್ಸಿನಿಂದಲೇ ಗುರುಗಳಾದ ವಿದುಷಿ ಅರ್ಚನಾ ಪುಣ್ಯೇಶ್ ರವರ ಬಳಿ ನಿರಂತರ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಸಾಧನೆಯ ಮೆಟ್ಟಿಲೇರುತ್ತಿದ್ದಾರೆ. ೨೦೧೯ರಲ್ಲಿ ಭರತನಾಟ್ಯ ಜೂನಿಯರ್ ೯೩% ಹಾಗೂ ಸೀನಿಯರ್ ೨೦೨೦ರಲ್ಲಿ ೮೩% , ೨೦೧೯ರಲ್ಲಿ ಕೂಚಿಪುಡಿ […]

Continue Reading

” ಶ್ರೀಮಠದ ಸೇವೆಯಲ್ಲಿ ಮನೋ ತೃಪ್ತಿ ” : ಅನಿತಾ ಪ್ರಮೋದ ಪಂಡಿತ

  ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಅನಿತಾ ಪ್ರಮೋದ ಪಂಡಿತ ಅವರು ಕೆಲವು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದುಕೊಂಡು ಸದಾ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಶ್ರೀಗುರು ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಂಡವರು. ಹಿತ್ಲಳ್ಳಿಯ ನಾರಾಯಣ ಭಟ್ ಹಾಗೂ ಲಲಿತಾ ಅವರ ಪುತ್ರಿಯಾದ ಅನಿತಾ ಶಿರಸಿಯ ಸರಕಾರಿ ಕಾಲೇಜೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಒಂದು ಬಾರಿ ಗೋಸ್ವರ್ಗಕ್ಕೆ ಹೋದಾಗ ಅಲ್ಲಿ ಮುಕ್ತವಾಗಿ ವಿಹರಿಸುವ ಹಸುಗಳನ್ನು ಕಂಡಾಗ ಗೋಮಾತೆಗಾಗಿ ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಬೇಕೆಂಬ ಅಭಿಲಾಷೆ ಇವರ ಮನದಲ್ಲಿ ಮೂಡಿ ಬಂತು. ” ಬಾಲ್ಯದಲ್ಲಿ […]

Continue Reading

ಬಾಲ ಸಂಶೋಧಕಿ ನೇಹಾ ಭಟ್

ವಯಸ್ಸು ಇನ್ನು ಕಿರಿಯದು. ಆದರೆ ಸಾಧನೆ ಹಿರಿಯದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುರಳೀಧರ ಕೆ. ಮತ್ತು ಮೀರಾ ಮುರಳಿ ಇವರ ಸುಪುತ್ರಿ ನೇಹಾ ಭಟ್ ಬಾಲ ಸಂಶೋಧಕಿಯಾಗಿ ಭವ್ಯ ಭವಿಷ್ಯದ ಭರವಸೆ ಮೂಡಿಸುತ್ತಿದ್ದಾರೆ . ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಯಲ್ಲಿ ದ್ವಿತೀಯ ಸ್ಥಾನ ಪಡೆದು, 9ನೇ ತರಗತಿಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ಅದೇ ವರ್ಷ INSEF ಪ್ರಾಂತೀಯ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೪೧

ಹಿಂದಿನ ಸಂಚಿಕೆಯಿಂದ.. ಪರಮ ಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ(೮) ಶ್ರೀಗಳವರಿಂದ ಆಯ್ಕೆಯಾದ ರಾಮಭದ್ರ ತನ್ನ ಕೊನೆಯುಸಿರಿನವರೆಗೂ ವಿಮುಖನಾಗದೆ ಗುರುಗಳ ಜೊತೆಗೇ ಇದ್ದ ಸೇವಕಾಗ್ರಣಿ. ಒಮ್ಮೆ ಪರಮಪೂಜ್ಯ ಶ್ರೀಗಳು ಶ್ರೀಸಂಸ್ಥಾನದ ಎಲ್ಲಾ ರಾಜಲಾಂಛನಗಳೂ, ಬಿರುದು, ಬಾವಲಿಗಳೊಡನೆ ದಕ್ಷಿಣಕನ್ನಡ, ಕೊಡಗು ಸೀಮೆಗಳ ಸಂಚಾರದಲ್ಲಿದ್ದಾಗ ಮಾರ್ಗದಲ್ಲಿ ಶ್ರೀಮಠದ ವಿರೋಧಿಗಳು  ದರೋಡೆಖೋರರ ಜೊತೆ ಸೇರಿ ದಾಳಿ ನಡೆಸಿದರು. ಆಗ ಚತುರಮತಿಯವನಾದ ಆನೆಯ ಮಾವುತ ರಾಮಭದ್ರನ ಸೊಂಡಿಲಿನಲ್ಲಿ ಬಲಿಷ್ಠವಾದ ಸರಪಳಿಯನ್ನು ನೀಡಿ ಅದನ್ನು ಸುತ್ತಲೂ ಬೀಸುತ್ತಾ ಹೋಗಲು ಆಜ್ಞೆ ನೀಡಿದ. ಅಂತೆಯೇ ರಾಮಭದ್ರ ಶತ್ರುವಿನ ಮೇಲೆರಗಿದ. […]

Continue Reading

ಶ್ರೀಮಠದ ಸೇವೆಯಲ್ಲಿ ಮಹದಾನಂದ : ಗೋದಾವರಿ ಪ್ರಕಾಶ್ ಹೆಗಡೆ

  ” ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ವಿಶ್ವ ಗೋಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸಮರ್ಪಿಸುವ ಸೌಭಾಗ್ಯ ಒದಗಿಬಂತು. ಅಂದು ಶ್ರೀ ಸಂಸ್ಥಾನದವರು ‘ ಗೋಮಾತೆಯ ಅನುಗ್ರಹದಿಂದ ಬದುಕು ಹಸನಾಗಲಿ ‘ ಎಂದು ಹರಸಿದರು. ಆ ಆಶೀರ್ವಾದವು ನಮ್ಮ ಬದುಕಿನ ಪಥವನ್ನು ಬದಲಿಸಿತು. ಅಂದಿನಿಂದ ಇಂದಿನವರೆಗೂ ಶ್ರೀಮಠದ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದೇವೆ. ನಮ್ಮ ಬದುಕು ಹಸನಾಗಲು ಕಾರಣ ಶ್ರೀಗುರುಗಳು ಮತ್ತು ಗೋಮಾತೆಯ ಕೃಪೆ ” ಈ ಭಾವಪೂರ್ಣ ನುಡಿಗಳು ಕುಮಟಾ ಮಂಡಲದ […]

Continue Reading

ಚದುರಂಗ ಚತುರ ಸಾತ್ವಿಕ್ ಶಿವಾನಂದ.

  ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಚೆಸ್ ಆಟಕ್ಕೆ ‌ಪಾದಾರ್ಪಣೆ ಮಾಡಿದ ಈ ಬಾಲಕ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಾಟಾಜೆಯ ಶ್ರೀರಾಮ – ಶಿಲ್ಪ ದಂಪತಿಗಳ ಪುತ್ರನಾದ ಸಾತ್ವಿಕ್ ಶಿವಾನಂದ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2015 ನೇ ಜೂನ್ ತಿಂಗಳಲ್ಲಿ ವಿಧ್ಯಾಭ್ಯಾಸದ ಜೊತೆಗೆ ಚೆಸ್ ಆಡುವುದನ್ನು ಪ್ರಾರಂಭಿಸಿದ ಇವರು ಪುತ್ತೂರಿನಲ್ಲಿ ‘ಜೀನಿಯಸ್ ಚೆಸ್ ಸ್ಕೂಲ್’ನಲ್ಲಿ ಸತ್ಯಪ್ರಸಾದ್ ಕೋಟೆ ಹಾಗೂ ಆಶಾಕಾವೇರಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಾ 2016ರಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೪೦

ಶ್ರೀಮನ್ನಾರಯಣನೇ ಭುವಿ ಜನರುದ್ಧಾರಕ್ಕಾಗಿ  ‘ಗುರು’ ವೆಂಬ ರೂಪದಿಂದ ಧರೆಗವತರಸಿ ಬಂದುದು ಮತ್ತು  ‘ಪರತತ್ವ ಕಂಡ ಗುರುವನರಸುವುದೆಲ್ಲಿ’ .. ಎಂಬ ಸಂಶಯ ಬಾರದಂತೆ ಗುರುಮೂರ್ತಿಯನ್ನು ನೀಡಿ ನೆರವಾದ  ಮಠವೆಂಬ ವ್ಯವಸ್ಥೆ ಗೆ ಪ್ರಣಾಮಿಸುತ್ತಾ ಗುರುಪರಂಪರೆಯ ಮುಂದುವರಿಕೆಯಾಗಿ ತೋರ್ಪಟ್ಟ ಅರಿವಿನ ಹರಿವಿನ ನೆಲೆಯಾದ ಮೂವತ್ತ್ಮೂರನೇ ಪೀಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಶ್ರೀಗಳು (೮) ಪಾತ್ರವನ್ನೊಮ್ಮೆ ಅವಲೋಕಿಸೋಣ.   ಪೂಜ್ಯ ರಾಘವೇಶ್ವರಭಾರತೀ ಶ್ರೀಗಳು(೮)  ತಮ್ಮ ದೀಕ್ಷಾ ಗುರುಗಳಾದ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಪೂರ್ವಾಶ್ರಮದ ಕುಟುಂಬಸ್ಥರೇ ಆಗಿದ್ದು ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಯೋಗಪಟ್ಟಾಭಿಷಿಕ್ತಗೊಂಡರು.ಅದಾದ ಬಳಿಕದ […]

Continue Reading

” ದೇಶೀ ಹಸುಗಳನ್ನು ಸಾಕಲು ಪ್ರೇರಣೆ ಶ್ರೀಗುರುಗಳ ಆಶೀರ್ವಚನ ” : ರೂಪಾ ವೆಂಕಟೇಶ್ ಮುಳ್ಳುಂಜ

  ” ಬದುಕಿನಲ್ಲಿ ಮೊದಲ ಆದ್ಯತೆ ಶ್ರೀಮಠದ ಸೇವೆಗೆ, ಇದಕ್ಕೆ ಕಾರಣ,ಪ್ರೇರಣ ನನ್ನ ತವರುಮನೆಯವರು. ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಶ್ರೀಮಠದ ಸಂಪರ್ಕದಲ್ಲಿ ಇದ್ದರು. ಹಿರಿಯ ಗುರುಗಳು ಈ ಊರಿಗೆ ಬಂದರೆ ನನ್ನ ತವರುಮನೆಯಲ್ಲಿ ಮೊಕ್ಕಾಂ ಆಗಿತ್ತು. ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರು ಪೀಠವೇರಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಕಲ್ಲಡ್ಕ ವಲಯದ ರೂಪಾ ವೆಂಕಟೇಶ್ವರ ಭಟ್ ಮುಳ್ಳುಂಜ. ಪಡೀಲು ಮಹಾಬಲೇಶ್ವರ ಭಟ್ ಹಾಗೂ ಸರಸ್ವತಿ ಭಟ್ […]

Continue Reading

ಯುವ ಬರಹಗಾರ್ತಿ ಪಂಚಮಿ

  ಜ್ಞಾನವೃದ್ಧಿಗೆ ಓದುವುದು ಹೇಗೆ ಪ್ರಮುಖ ಕಾರಣವೋ ಹಾಗೆ ಬರವಣಿಗೆಯೂ ಕೂಡ ಬಹಳ ಮುಖ್ಯ. ಅಂತಹ ಬರವಣಿಗೆ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿದ್ದಾರೆ ಪಂಚಮಿ. ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕಿನ ಬಾಕಿಲಪದವಿನ ವೆಂಕಟ್ರಮಣ ಭಟ್ ಮತ್ತು ಗುಣಶ್ರೀ ದಂಪತಿಯ ಸುಪುತ್ರಿ ಪಂಚಮಿ ಯುವಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಮಟ್ಟದ ಕವಿಗೋಷ್ಠಿಗೆ ಅಧ್ಯಕ್ಷಯಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದು. ಎಳೆಯ ವಯಸ್ಸಿನಲ್ಲೇ ಅಂದರೆ 10 ನೇ ತರಗತಿ ಇರುವಾಗಲೇ “ಆರಾಧನೆ ” ಎಂಬ ಇವರ ಕವನ ಸಂಕಲನ ಬಿಡುಗಡೆಗೊಂಡಿದ್ದು, ಧರ್ಮಭಾರತೀಯಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೯

ಅರಿವಿನ ಹರಿವು  ಸದ್ವ್ಯವಸ್ಥೆಯೊಂದರಲ್ಲಿ ನಿರಂತರ  ಸೆಲೆಯಾಗಿ ಸಮಾಜಕ್ಕೆಲ್ಲ ಶ್ರದ್ಧಾ ಕೇಂದ್ರವಾಗಿ   ಮುನ್ನೆಡೆಯುತ್ತಾ ಬರುತ್ತಿರುವುದು ನಾವು ಅವಲೋಕಿಸಿದ ವಿಷಯವೇ. ಅದರದೇ ಮುಂದುವರಿಕೆಯಾಗಿ  ಲೇಖನಮಾಲಿಕೆಯ ಈ ಸಂಚಿಕೆಯಲ್ಲಿ  ಅರಿವಿನಾಗರವನ್ನೊಮ್ಮೆ ಇಣುಕಿ ನೋಡಿ  ಪಾವನರಾಗೋಣ. ಅವಿಚ್ಛಿನ್ನ   ಗುರುಪರಂಪರೆಯ ಮೂವತ್ತೆರಡನೆಯ ಅರಿವಿನಾಗರ ಶ್ರೀಶ್ರೀಮದ್ರಾಘವೇಂದ್ರಭಾರತೀ  ಮಹಾಸ್ವಾಮಿಗಳು(೧). ಶ್ರೀಗಳ ಪೂರ್ವಾಶ್ರಮದ ಜನನ ಕೆಕ್ಕಾರಿನ ‘ಹೊಸೂರುಮನೆ’ ಎಂಬ ಮನೆತನದಲ್ಲಿ.  ಪೀಠಕ್ಕೆ ಬಂದಾಗ ಪೂಜ್ಯ ಶ್ರೀಗಳ ವಯಸ್ಸು ಕೇವಲ ಹದಿನೈದು.  ಗುರುಪರಂಪರೆ ಸ್ವತಃ ನಾರಾಯಣ ಪ್ರತಿರೂಪವೇ ಆಗಿದ್ದರೂ  ಭುವಿಯ ನಿಯಮದ ಒಡಂಬಡಿಕೆಗೆ ಒಪ್ಪವಾಗುವಂತೆ, ಶಾಸ್ತ್ರಾಧ್ಯಯನವೆಂಬುದನ್ನು ಗುರುಗಳು ನೆರವೇರಿಸಿದರು. ಶ್ರೀಮಠದಲ್ಲಿ […]

Continue Reading

ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸೇವೆಯ ಅವಕಾಶ ದೊರಕಿದೆ ” : ದೀಪಾ ಆನಂದ ಭಟ್ಟ

” ನನಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದಂತೆ ನಮ್ಮ ಮಕ್ಕಳಿಗೂ ಆ ಸೌಭಾಗ್ಯ ಒದಗಿಬಂತು. ಶ್ರೀಗುರುಗಳ ಆಶೀರ್ವಚನಗಳನ್ನು ನಿರಂತರವಾಗಿ ಕೇಳಿದ ನನ್ನ ಮಗ ಸ್ವಯಂ ಇಚ್ಛೆಯಿಂದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ವಿದ್ಯಾರ್ಥಿಯಾಗಿ ಸೇರಿದ್ದಾನೆ. ಇದು ಅತ್ಯಂತ ಖುಷಿಯ ವಿಚಾರ ” ಎಂದು ಹರ್ಷದಿಂದ ನುಡಿಯುವವರು ಗೇರುಸೊಪ್ಪ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಕೋರಮಂಗಲ ವಲಯ ನಿವಾಸಿಗಳಾಗಿರುವ ಆನಂದ ಭಟ್ಟ ಗದ್ದೆ ಇವರ ಪತ್ನಿಯಾದ ದೀಪಾ ಆನಂದ ಭಟ್ಟ. ಹೊನ್ನಾವರದ ಕಾಸರಕೋಡು ನಾರಾಯಣ ಮಂಜುನಾಥ ಹೆಗಡೆ ಹಾಗೂ […]

Continue Reading

ಮಿಂಚಿನ ವೇಗದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ವಿದುಷಿ ವಾಣಿಶ್ರೀ ವಿ.

  ಭರತನಾಟ್ಯ ದೇಶದ ಸುಂದರ ನೃತ್ಯ ಪ್ರಕರಗಳಲ್ಲಿ ಒಂದು. ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯಕಲೆ…ಭರತನಾಟ್ಯದ ವೈಭವವನ್ನು ಬಣ್ಣಿಸಲು ಅಸಾಧ್ಯ.ಅಂತಹ ಭರತನಾಟ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ ವಿದುಷಿ ವಾಣಿಶ್ರೀ ವಿ. ದಕ್ಷಿಣ ಕನ್ನಡ ಜಿಲ್ಲೆಯ ಶಂಕರನಾರಾಯಣಭಟ್ ಮತ್ತು ಮಮತಾ ದಂಪತಿಗಳ ಪುತ್ರಿ ನಾಲ್ಕು ವರ್ಷದ ಆ ಎಳೆಯ ವಯಸ್ಸಿನಲ್ಲೇ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕದ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾ ಮಣಿ ಶೇಖರ್ ಹಾಗೂ‌ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಇವರ ಶಿಷ್ಯ ವೃತ್ತಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೮

ಅರಿವನ್ನು  ಹರಿಸಲೆಂದೇ  ಉಂಟಾದ ಅರಿವಿನ ಸೆಲೆ- ‘ಅವಿಚ್ಛಿನ್ನ ಗುರುಪರಂಪರೆ’ ತನ್ನ ಮೂವತ್ತೊಂದನೆಯ ಪಾತ್ರವನ್ನು ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಪ್ರಕಟಗೊಳಿಸಿತು. ಆ ಪ್ರಕಟಗೊಂಡ ಅರಿವಿನಮೂರ್ತಿ ಧರ್ಮಾಚಾರ್ಯರ  ಪುಣ್ಯಜೀವನವನ್ನೊಮ್ಮೆ ಈ ಸಂಚಿಕೆಯಲ್ಲಿ ಸ್ಮರಿಸೋಣ. ಲಭ್ಯವಾದ ಶ್ರೀಮಠದ  ಇತಿಹಾಸದಲ್ಲಿ ಉಲ್ಲಿಖಿತವಾದಂತೆ ನಮ್ಮ ಗುರುಪರಂಪರೆಯ ಧರ್ಮಾಚಾರ್ಯಸ್ಥಾನವನ್ನು ಆರೋಹಿಸಿದವರಲ್ಲಿ ಹೆಚ್ಚಿನ ಸಂಖ್ಯೆಯವರು  ಗೋಕರ್ಣ ಮತ್ತು ಕೆಕ್ಕಾರಿನವರು. ಆದರೆ ಮೂವತ್ತೊಂದನೆಯವರ  ಪೂರ್ವಾಶ್ರಮದ ಹುಟ್ಟು ಪ್ರಧಾನ ಮಠದ ಸನಿಹ ಹೆದ್ಲಿ ಗ್ರಾಮದಲ್ಲಿ.  ಶ್ರೀಗಳಿಗೆ ಶಾಂಕರಪೀಠದ ಧರ್ಮಾಚಾರ್ಯರಾಗಿ ತುರೀಯಾಶ್ರಮವು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ದೊರಕಿತು. ಶ್ರೀಮಠದಲ್ಲಿಯೇ ಉಳಿದು […]

Continue Reading

ಶ್ರೀಮಠದ ಸೇವೆಗೆ ಸದಾ ಬದ್ದ : ಚಂದ್ರಕಲಾ ಬೆಂಗಳೂರು

  ಸೊರಬ ಬಳಿಯ ಕಂಪನಹಳ್ಳಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಚಂದ್ರಕಲಾ ಹಾಗೂ ಅವರ ಪತಿ ಲಕ್ಷ್ಮೀ ನಾರಾಯಣ ಹೆಗಡೆಯವರು ಸುಮಾರು ನಲುವತ್ತು ವರ್ಷಗಳ ಕಾಲ ಮುಂಬೈ ನಿವಾಸಿಗಳಾಗಿದ್ದವರು. ಮುಂಬೈಯಲ್ಲಿದ್ದುಕೊಂಡೇ ಶ್ರೀಮಠದ ವಿವಿಧ ಸೇವೆಗಳಲ್ಲಿ ಕೈ ಜೋಡಿಸಿದವರು. ಮುಂಬೈಯ ಡೊಂಬಿವಿಲಿಯಲ್ಲಿ ಎರಡು ಬಾರಿ ಶ್ರೀಗುರುಗಳ ರಾಮಕಥೆಯನ್ನು ನಡೆಸಿದ ಇವರು ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಅಯೋಧ್ಯೆ, ಕಾಶಿಯೇ ಮೊದಲಾದ ಉತ್ತರ ಭಾರತ ಭಾಗದಿಂದ ಸಂತರನ್ನು ಕರೆತಂದು ಅವರ ಸತ್ಕಾರದಲ್ಲಿ ಸ್ವಯಂ ಸೇವಕರಾಗಿಯೂ ಸೇವೆ […]

Continue Reading

ಸಂಗೀತ ಮತ್ತು ಯೋಗ ಕ್ಷೇತ್ರದ ಅರಳು ಪ್ರತಿಭೆ – ಸಾನ್ವಿ ಜಿ. ಭಟ್

  ಯೋಗ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ಬಾಲಪ್ರತಿಭೆ ಸಾನ್ವಿ ಜಿ.ಭಟ್. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಎಳೆಯ ವಯಸ್ಸಿನಲ್ಲೇ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪುಟಾಣಿ ಪೋರಿ ಈಕೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾರೇಕೊಪ್ಪ ಎಂಬ ಊರಿನ ಗಣೇಶ ಎಚ್.ಎನ್.ಮತ್ತು ಚಂದ್ರಿಕಾ ಕೆ.ಎನ್. ದಂಪತಿಗಳ ಸುಪುತ್ರಿಯಾಗಿರುವ ಸಾನ್ವಿ ಜಿ.ಭಟ್ ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈಯ್ಯುತ್ತಿರುವುದು ಸಂತಸದ ವಿಷಯ. ವಿದುಷಿ ವಸುಧಾ ಶರ್ಮ ಇವರಿಂದ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಸಾನ್ವಿ ಹಲವಾರು ಸಂಗೀತ ಸ್ಪರ್ಧೆಯಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೩೭

ಎಂದೆದೂ ಇರುವ ಅರಿವಿನ ಪರಂಜ್ಯೋತಿಯು ಮಾಯೆಯ ಆಟದಲ್ಲಿ ಮರೆತು  ಮರೆಯಾಗಿ ಕಗ್ಗತ್ತಲ ಕಹಿಯ ಅನುಭವದಲ್ಲಿ ಜೀವ ಶೋಷಗೊಳ್ಳುವುದು ಯುಗದಾದಿಯಿಂದಲೂ ನಡೆಯುತ್ತಿರುವುದೇ. ಅಂತೆಯೇ ಪರಮಾತ್ಮನೂ ರಸಾದಿಧಾತು, ತ್ರಿಗುಣಗಳೆಲ್ಲ  ಸಮತ್ವಗೊಳಿಸಿ ಶುದ್ಧಪ್ರಕೃತಿಯಲ್ಲಿ ಪ್ರಾಜ್ವಲ್ಯಮಾನ ಬೆಳಕಿನೊಟ್ಟಿಗೆ ತಂಪು ವೇದ್ಯವಾಗುವಂತೆ  ‘ಗುರು’ವೆಂಬ ಸ್ಥಾನದಿಂದ ತೋರ್ಪಟ್ಟು ಜೀವೋನ್ನತಿಯಗೈಯ್ಯುತ್ತಿರುವುದೂ  ಅಂದಿನಿಂದಲೇ. ಇದು ಹೀಗೆಯೇ ಲೋಗರಿಗೆ ಎಂದೆಂದೂ ಭರವಸೆಯ ಬಲವಾಗಿ ಅನುಮಾನಕ್ಕಾಸ್ಪದವಿಲ್ಲದೆ ಶ್ರದ್ಧೆಯ ಕೇಂದ್ರವಾಗಿ ಸಾಧನಾನುಸರಣೀಯವಾಗಲು ಸಕಾಲದಲ್ಲಿ ಸ್ಥಾಪಿತವಾದುದು ‘ಮಠ’ವೆಂಬ ವ್ಯವಸ್ಥೆ ಎಂಬುದನ್ನು ಈ ಹಿಂದೆಯೇ ನೋಡಿದೆವು. ಈ ವ್ಯವಸ್ಥೆಯಲ್ಲಿ ಅವಿಚ್ಛಿನ್ನಗುರುಪರಂಪರೆಯನ್ನುಳಿಸಿಕೊಂಡು ಸರಿಯಾದ ನಿಶ್ಚಿತ ಪದ್ಧತಿಯನ್ನು ಮುಂದುವರೆಸುತ್ತಿರುವುದು […]

Continue Reading

“ಬಾಳಿಗೆ ಬೆಳಕು ದೊರಕಿದ್ದು ಶ್ರೀಗುರು ಸೇವೆಯಿಂದ ” : ಪಾವನಾ .ಪಿ.ಭಟ್, ಮಂಗಳೂರು

” ೧೯೯೯ ರಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು ನಾವು.‌ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇವೆ. ಅಂದಿನಿಂದ ಇಂದಿನ ವರೆಗೂ ಬಾಳಿನ ಏರಿಳಿತಗಳಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀರಾಮ ದೇವರ ಅನುಗ್ರಹ, ಶ್ರೀಗುರುಗಳ ಕೃಪೆ ” ಎಂದು ಹೃದಯ ತುಂಬಿ ನುಡಿಯುವವರು ಮಂಗಳೂರು ಮಧ್ಯ ವಲಯದ ಕುಂಡೇರಿ ಮೂಲದ ಕಾಂಚನ ಪರಮೇಶ್ವರ ಭಟ್ ಅವರ ಪತ್ನಿ ಪಾವನಾ . ನೆಡ್ಲೆಯ ಕಡೆಂಗೋಡ್ಲು ನರಸಿಂಹ ಭಟ್ ಹಾಗೂ ಲಕ್ಷ್ಮೀ ಭಟ್ ಇವರ […]

Continue Reading

ಬರವಣಿಗೆ ಕ್ಷೇತ್ರದಲ್ಲೊಂದು ಭರವಸೆಯ ಬೆಳಕು – ಶೋಭಿತ್

ಬರವಣೆಗೆ ಮೂಲಕ ಛಾಪು ಮೂಡಿಸುತ್ತಿರುವ ಎಂ. ಎಸ್ ಶೋಭಿತ್. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೂಡ್ಕಣಿಯ ಸತೀಶ್ ಈಶ್ವರ ಹೆಗಡೆ ಮತ್ತು ತಾಯಿ ಸುನೀತಾ ಸತೀಶ್ ಹೆಗಡೆ ದಂಪತಿಯ ಸುಪುತ್ರರಾಗಿರುವ ಇವರು ಯುವ ಬರಹಗರನಾಗಿ ಹೊರಹೊಮ್ಮಿದ್ದಾರೆ. ಎಳೆಯ ವಯಸ್ಸಿನಿಂದಲೇ ಬರವಣಿಗೆ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಶೋಭಿತ್ 2018 ಮಾರ್ಚ್ 19 ರಂದು ವಿಜಯವಾಣಿ ದಿನಪತ್ರಿಕೆಯ ‘ಸಂಸ್ಕೃತಿ ‘ಪುರವಣೆಯಲ್ಲಿ ಪ್ರಕಟವಾದ “ಕರುಣೆಯ ಕಡಲು ಶ್ರೀಧರ ಸ್ವಾಮಿಗಳು “ಲೇಖನದ ಮೂಲಕ ಬರವಣಿಗೆಯ ಮೊದಲ ಹೆಜ್ಜೆ ಗುರುತು ಮೂಡಿಸಿದರು. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೬

ಅವಿಚ್ಛಿನ್ನ ಗುರುಪರಂಪರೆಯು ತನ್ನ  ಮುಂದುವರಿಕೆಯ ಸ್ಥಾಪನೆ ಎಂಬ ಹೆಗ್ಗಳಿಕೆಗಾಗಿ ಮುಂದುವರೆಯುತ್ತಾ ಬರುತ್ತಿರುವುದಲ್ಲ. ಕೇವಲ ಜ್ಞಾನಾನಂದಮಯನಾದ ಪರಮಾತ್ಮ ಶ್ರೀಮನ್ನಾರಾಯಣನ ಸಿಹಿಯ ಸವಿಯ ಹಂಚುವ ಸತ್ಸಂಕಲ್ಪವಷ್ಟೇ. ಈ ಹಿಂದಿನ ಲೇಖನಗಳೆಲ್ಲದರಲ್ಲಿಯೂ ಯೋಗ್ಯ ಶಿಷ್ಯ ವಟುವೋರ್ವನಿಗೆ ಹಿಂದು ಹಿಂದಿನ ಗುರುಗಳು ಯೋಗಪಟ್ಟವನಿತ್ತರು ಎಂಬುದನ್ನು ಒಂದೇ ವಾಕ್ಯದಲ್ಲಿ ಸರಾಗವಾಗಿ ನೋಡುತ್ತಾ ಬಂದೆವು. ಆದರೆ ಮಹಾಚೇತನವನ್ನು ಹೊತ್ತ ಆ ಪರಮಪ್ರಕೃತಿ ದೇಹಪಾತ್ರದ ಲಕ್ಷಣಗಳನ್ನರಸಿ ಇದೇ ಎಂದು ಆಯ್ದುಕೊಳ್ಳುವುದು ನಮ್ಮಂತಹ ಪಾಮರರಿಗೆ ಅಸಾಧ್ಯವಾದ ವಿಷಯವಾದರೂ, ಶ್ರೀಮನ್ನಾರಾಯಣನ ಪ್ರತಿರೂಪವೇ ಆದ ಪ್ರಸ್ತುತದ ಪೀಠಾಧಿಪತಿಗಳಿಗೆ ಕರ್ತವ್ಯವೂ ಮತ್ತು ಸಹಜಸುಲಭವೂ […]

Continue Reading