ಕಣ್ಣಿಗೆ ಕಾಣುವ ಪ್ರತಿಯೊಂದು ಗೋವೂ ಕಾಮಧೇನು : ಯಶೋದಾ ಚಂದ್ರಶೇಖರ, ಶಿವಮೊಗ್ಗ
” ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ, ಗೋಸೇವೆ, ಗೋದಾನ ಮಾಡಿದರೆ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆದಂತೆ, ಜಾತಿ ಮತ ಅಂತರವಿಲ್ಲದೆ ಎಲ್ಲರೂ ಭಾರತೀಯ ಗೋತಳಿಗಳ ರಕ್ಷಣೆಗಾಗಿ ಕೈ ಜೋಡಿಸುವ ದಿನಗಳು ಹೆಚ್ಚು ದೂರವಿಲ್ಲ ” ಎಂದು ಗೋಮಾತೆಯ ಬಗ್ಗೆ ತಮಗಿರುವ ಶ್ರದ್ಧಾಭಕ್ತಿಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದವರು ಶ್ರೀರಾಮಚಂದ್ರಾಪುರ ಮಂಡಲದ ಶಿವಮೊಗ್ಗ ವಲಯದ ಯಶೋದಾ ಚಂದ್ರಶೇಖರ. ಸಾಗರದ ಚುಟ್ಟಿಕೆರೆ ಕೃಷ್ಣಪ್ಪ, ಬಂಗಾರಮ್ಮ ದಂಪತಿಗಳ ಪುತ್ರಿಯಾದ ಯಶೋದಾ ಶ್ರೀಮಠದ ಸೇವೆಯಲ್ಲಿ ಸದಾ ಶ್ರದ್ದೆ ಹೊಂದಿದವರು. ” ಗಿರಿನಗರದ ರಾಮಾಶ್ರಮಕ್ಕೆ […]
Continue Reading