” ಗೋಮಾತೆಯ ಸೇವೆ ಮಾಡಲು ಶ್ರೀಗುರುಕೃಪೆ ಬೇಕು ” : ದೀಪಾ ಸಹದೇವ , ಬೆಂಗಳೂರು
” ನಾವೆಲ್ಲರೂ ಗೋಮಾತೆಯ ಹಾಲನ್ನು ಕುಡಿದು ಬೆಳೆದವರು, ಚಲಿಸುವ ದೇವಾಲಯವಾದ ಗೋಮಾತೆಯ ರಕ್ಷಣೆಗಾಗಿ ಪುರಾಣೇತಿಹಾಸಗಳಲ್ಲಿ ಅನೇಕ ಮಂದಿ ಮಹಾತ್ಯಾಗಗಳನ್ನು ಮಾಡಿದ್ದಾರೆ. ನಮ್ಮ ಬದುಕಿಗೆ ಇವರೆಲ್ಲರೂ ಮಾರ್ಗದರ್ಶಿಗಳಾಗಬೇಕು. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಶ್ರೀಗುರುಗಳ ಮಾತುಗಳೇ ನನ್ನ ಗೋಸೇವೆಗೆ ಪ್ರೇರಣೆ ” ಎಂದು ನುಡಿದವರು ಗುತ್ತಿಗಾರು ಸಮೀಪದ ಕಟ್ಟ ಮೂಲದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲದ ,ಗಿರಿನಗರ ವಲಯದಲ್ಲಿ ವಾಸಿಸುತ್ತಿರುವ ಸಹದೇವ ಕಟ್ಟ ಇವರ ಪತ್ನಿ ದೀಪಾ. ಮಂಗಳೂರಿನ ವಿಜಯ ಭಟ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿಯಾದ […]
Continue Reading