ಮನವೆಂದೂ ಶ್ರೀಮಠದ ಸೇವೆಯಲ್ಲಿ ತಲ್ಲೀನ ” : ಪ್ರೇಮಲತಾ ಜಿ. ಭಟ್ , ಕಜೆಹಿತ್ತಿಲು
” ನಮ್ಮ ಸಮಾಜವನ್ನು ಒಗ್ಗೂಡಿಸಿ, ಗೋಮಾತೆಯ ಮಹತ್ವವನ್ನು ತಿಳಿಸಿ, ಅದರ ಉಳಿವಿಗಾಗಿ ಅವಿರತ ಶ್ರಮಿಸುವ ನಮ್ಮ ಶ್ರೀಗುರುಗಳ ಮಹೋನ್ನತ ಪರಿಕಲ್ಪನೆಯಾದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಮಾಡುವ ಅವಕಾಶ ದೊರಕಿದ್ದು ಮನಸ್ಸಿಗೆ ಅತ್ಯಂತ ಸಂತಸ ನೀಡಿದೆ. ಮನದ ಪ್ರಾರ್ಥನೆಯನ್ನು ತಾನೇ ಅರಿತು ಅದಕ್ಕೆ ಕೂಡಲೇ ಪರಿಹಾರ ದೊರಕುವಂತೆ ಮಾಡುವ ಶ್ರೀಚರಣ ಸೇವೆಯಲ್ಲಿ ಮನಸ್ಸು ಸದಾ ತಲ್ಲೀನವಾಗಲು ಬಯಸುತ್ತಿದೆ. ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ , ಬದುಕಿನಲ್ಲಿ ನೆಮ್ಮದಿ, ಶಾಂತಿಯ ಆಶ್ರಯಧಾಮವೇ ಶ್ರೀರಾಮದೇವರು. ಇದು […]
Continue Reading