ಮನವೆಂದೂ ಶ್ರೀಮಠದ ಸೇವೆಯಲ್ಲಿ ತಲ್ಲೀನ ” : ಪ್ರೇಮಲತಾ ಜಿ. ಭಟ್ , ಕಜೆಹಿತ್ತಿಲು

  ” ನಮ್ಮ ಸಮಾಜವನ್ನು ಒಗ್ಗೂಡಿಸಿ, ಗೋಮಾತೆಯ ಮಹತ್ವವನ್ನು ತಿಳಿಸಿ, ಅದರ ಉಳಿವಿಗಾಗಿ ಅವಿರತ ಶ್ರಮಿಸುವ ನಮ್ಮ ಶ್ರೀಗುರುಗಳ ಮಹೋನ್ನತ ಪರಿಕಲ್ಪನೆಯಾದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಮಾಡುವ ಅವಕಾಶ ದೊರಕಿದ್ದು ಮನಸ್ಸಿಗೆ ಅತ್ಯಂತ ಸಂತಸ ನೀಡಿದೆ. ಮನದ ಪ್ರಾರ್ಥನೆಯನ್ನು ತಾನೇ ಅರಿತು ಅದಕ್ಕೆ ಕೂಡಲೇ ಪರಿಹಾರ ದೊರಕುವಂತೆ ಮಾಡುವ ಶ್ರೀಚರಣ ಸೇವೆಯಲ್ಲಿ ಮನಸ್ಸು ಸದಾ ತಲ್ಲೀನವಾಗಲು ಬಯಸುತ್ತಿದೆ.‌ ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ , ಬದುಕಿನಲ್ಲಿ ನೆಮ್ಮದಿ, ಶಾಂತಿಯ ಆಶ್ರಯಧಾಮವೇ ಶ್ರೀರಾಮದೇವರು. ಇದು […]

Continue Reading

ಪ್ರತಿಭೆ – ಸಮಾಜಮುಖೀ ಮನೋಭಾವಗಳ ಸಮ್ಮಿಲನದ ಅನರ್ಘ್ಯ ರತ್ನ – ಅನರ್ಘ್ಯ ಟಿ.ಪಿ.

  ಚಿತ್ರಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರ ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ನಿಪುಣೆಯಾಗಿರುವ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದ ಪ್ರಸ್ತುತ ಬೆಂಗಳೂರಿನ ಗಿರಿನಗರದ ನಿವಾಸಿಗಳಾದ ಟಿ. ಪರಮೇಶ್ವರ ಭಟ್ ಮತ್ತು ಕುಸುಮ ಪಿ. ಭಟ್ ಅವರ ಸುಪುತ್ರಿ ಅನರ್ಘ್ಯ ಟಿ. ಪಿ ಪ್ರಸ್ತುತ ಸಂತ ಜೋಸೆಫ್ ನಲ್ಲಿ ಎಂ.ಎಸ್.ಸಿ ಗಣಿತಶಾಸ್ತ್ರದ ವಿದ್ಯಾರ್ಥಿನಿ. ಎಳೆಯ ವಯಸ್ಸಿನಿಂದಲೇ ಚಿತ್ರಕಲೆಯ ಕಡೆಗೆ ವಿಶೇಷ ಒಲವಿದ್ದರಿಂದ ಪ್ರಾಥಮಿಕ ಹಂತದ ಚಿತ್ರಕಲೆಯನ್ನು ರಶ್ಮಿ ಎಂಬವರಲ್ಲಿ, ತದನಂತರ ವರ್ಣಚಿತ್ರ, ಪರಿಸರ ಚಿತ್ರ ಹಾಗು ವ್ಯಕ್ತಿಚಿತ್ರಗಳ […]

Continue Reading

” ಶ್ರೀಮಠದ ಸೇವೆಯಿಂದ ದೊರಕುವುದು ಮನಕ್ಕೆ ಆನಂದ ” : ವಾಸಂತಿ ಹೆಗಡೆ ಬೆಂಗಳೂರು

  ” ದೊಡ್ಡ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇರುವವರು ನಾವು, ಕೆಲವು ಕಾಲ ವಿದೇಶದಲ್ಲಿ ಇದ್ದು ಬಂದವರಾದರೂ ಮನಸ್ಸಿಗೆ ಆನಂದ ದೊರಕುವುದು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗಲೇ. ಬೇರೆಲ್ಲೂ ಸಿಗದ ನೆಮ್ಮದಿ, ಶಾಂತಿ ಇಲ್ಲಿದೆ ” ಎನ್ನುವವರು ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ವಿಜಯನಗರ ವಲಯ ನಿವಾಸಿಗಳಾಗಿರುವ ವಾಸಂತಿ ಹೆಗಡೆ. ಕುಮಟಾದ ಶಂಕರ ರಾಮ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆಯವರ ಪುತ್ರಿಯಾದ ವಾಸಂತಿ ಹೆಗಡೆಯವರು ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿದ ಅನುಭವವುಳ್ಳವರು. ಮಂಡಲಾಧ್ಯಕ್ಷರಾದ […]

Continue Reading

ಕಾಸರಗೋಡಿನ ಮೇಧಾ ಭಟ್ ನಾಯರ್ಪಳ್ಳರವರ ಹರಿಕಥಾ ಪಯಣ.

ಹಲವು ಕಡೆ ಹರಿಕಥಾ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹರಿದಾಸ ಪರಂಪರೆಯಲ್ಲಿ ತನ್ನ ಛಾಪು ಮೂಡಿಸುತ್ತಿರುವ ಯುವ ಪ್ರತಿಭೆ ಮೇಧಾ ಭಟ್ ನಾಯರ್ಪಳ್ಳ. ಕಾಸರಗೋಡಿನ ಪೈವಳಿಕೆಯ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಅವರ ಸುಪುತ್ರಿ ಮೇಧಾ ಭಟ್ ನಾಯರ್ಪಳ್ಳರವರರು ಕೆಲವೊಂದನ್ನು ಕೇಳಿ ತಿಳಿಯಬೇಕು ಕೆಲವೊಂದನ್ನು ನೋಡಿ ತಿಳಿಯಬೇಕು ಎಂಬಂತೆ ಹಿರಿಯರ ಹರಿಕಥೆ ಕೇಳಿ ತನಗೂ ಹರಿ ಕಥೆ ಕಲಿಯಬೇಕೆಂಬ ಹಂಬಲ ಮನದಲ್ಲಿ ಚಿಗುರಿತು ಎನ್ನುತ್ತಾರೆ. ಹೊನ್ನಾವರ , ಕುಂಬ್ಳೆ, ಕಾಸರಗೋಡು, ಬೆಳ್ತಂಗಡಿ ಅಷ್ಟೇ ಅಲ್ಲದೆ ನಮ್ಮ ದೇಶದ ರಾಜಧಾನಿಯಾದ […]

Continue Reading

ಶ್ರೀಗುರು ಕಾರುಣ್ಯದಿಂದ ದೊರಕಿದ ಮರುಜನ್ಮವಿದು ” : ಲಕ್ಷ್ಮೀ ಮಂಜುನಾಥ, ತುಮಕೂರು

” ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸಂಪರ್ಕಕ್ಕೆ ಬಂದೆವು, ಶ್ರೀಗುರುಗಳ ಚರಣ ಸೇವಾ ಸೌಭಾಗ್ಯವೂ ಒದಗಿಬಂತು. ಇತ್ತೀಚೆಗಂತೂ ಕೊರೋನಾ ಬಂದಾಗ ಶ್ರೀಗುರುಗಳ ಚರಣಕ್ಕೆ ಶರಣಾಗಿ ಗೋಸೇವೆ, ಶ್ರೀಮಠದ ಸೇವೆಗಾಗಿಯೇ ಮರುಜನ್ಮ ಪಡೆದಂತೆ ಬದುಕಿ ಬಂದೆ, ನನ್ನ ಮನದ ಭಾವನೆಗಳನ್ನೆಲ್ಲ ಹೇಳಲು ಪದಗಳೇ ಸಾಲದು, ಅಕ್ಷರ ರೂಪ ನೀಡಲೂ ಅಸಾಧ್ಯ, ಏನಿದ್ದರೂ ಶ್ರೀಗುರುಗಳ ಕರುಣೆ, ಆಶೀರ್ವಾದ ,ಅದುವೇ ನಮ್ಮ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುವವರು ತುಮಕೂರಿನ ಲಕ್ಷ್ಮೀ ಮಂಜುನಾಥ . ಶೃಂಗೇರಿಯ ನಾಗಭೂಷಣ ಭಟ್ ಹಾಗೂ […]

Continue Reading

ಅಸಾಧಾರಣ ಸಾಧನೆಗೈಯ್ಯುತ್ತಿರುವ ಚಿತ್ರಕಲಾವಿದೆ ಆತ್ಮಿಕ

  ಒಂದೊಂದು ವರ್ಷದಲ್ಲಿ ಒಂದೊಂದು ಸಾಧನೆಯ ಮೆಟ್ಟಲೇರುತ್ತಿರುವ ಕಾಸರಗೋಡು ಜಿಲ್ಲೆಯ ಸಿದ್ದನಕೆರೆಯ ಸಕಲೇಶಪುರ ದಲ್ಲಿ ವಿಜ್ಞಾನಿ ಯಾಗಿರುವ ಡಾ ಶ್ರೀಕೃಷ್ಣ ಮತ್ತು ಪ್ರಸನ್ನ ಕುಮಾರಿರವರ ಸುಪುತ್ರಿ ಆತ್ಮಿಕ ಚಿತ್ರಕಲಾವಿದೆಯಾಗಿ ನಮ್ಮ ಮುಂದೆ ಇದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ತನ್ನ ಆರನೇ ವಯಸ್ಸಿನ್ನಲ್ಲೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.. ಹಾಸನದಲ್ಲಿ ನಡೆದಂತಹ ರಾಜ್ಯಮಟ್ಟದ ಶಾಂತಲಾ ಫೈನ್ ಆರ್ಟ್ಸ್ ಚಿತ್ರಕಲ ಸ್ಪರ್ಧೆಯಲ್ಲಿ ತೃತೀಯ ಸ್ಥಾನ,ಹಾಗು ಸುತ್ತೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದು ನಂತರರದ ವರ್ಷಗಳಲ್ಲಿ […]

Continue Reading

ಬದುಕಿನ ಪಥ ಬದಲಾಗಿದ್ದು ಶ್ರೀಗುರುಗಳ ಮಾರ್ಗದರ್ಶನದಿಂದ ” : ಗೀತಾ ಮಂಜುನಾಥ ಹೆಗಡೆ ,ಕೆರೆಮನೆ

  ” ಸುಮಾರು ಹದಿನೇಳು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಧುನಿಕ ಬದುಕಿನಿಂದ ಧಾರ್ಮಿಕ, ಸೌಹಾರ್ದಯುತ ನೆಮ್ಮದಿಯ ಬದುಕಿನ ಪಥ ತೆರೆದುಕೊಂಡಿದ್ದು ಶ್ರೀಗುರು ಸೇವೆಯಿಂದ. ಜೀವನದ ಶೈಲಿ, ರೀತಿ ನೀತಿಗಳು,ಸಂಸ್ಕಾರಗಳು ಸಂಪೂರ್ಣ ಬದಲಾಗಿದ್ದು ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ” ಎಂದು ಶ್ರದ್ಧೆಯಿಂದ ನುಡಿಯುವವರು ಹೊನ್ನಾವರ ಮಂಡಲ ಅಪ್ಸರಕೊಂಡ ವಲಯದ ಗುಣವಂತೆ ಕೆರೆಮನೆಯ ಮಂಜುನಾಥ ಹೆಗಡೆಯವರ ಪತ್ನಿ ಗೀತಾ ಎಂ.ಹೆಗಡೆ. ಸಿದ್ಧಾಪುರ ತಾಲೂಕಿನ ಕ್ಯಾದಗಿ ಗಜಾನನ ಹೆಗಡೆ, ಸೀತಮ್ಮ ದಂಪತಿಗಳ ಪುತ್ರಿಯಾದ ಗೀತಾ ಸ್ವಯಂ ಇಚ್ಛೆಯಿಂದ ಮಾಸದ ಮಾತೆಯಾಗಿ […]

Continue Reading

ಕಿರಿಯ ಚಿತ್ರಕಲಾವಿದ

  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯ ತಾಲೂಕಿನ ಪ್ರಶಾಂತ ಮತ್ತು ಸೌಮ್ಯ ಅವರ ಸುಪುತ್ರ ಸಾತ್ವಿಕ ಗಣೇಶ್ ಉಜಿರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಯಲ್ಲಿ 7 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಚಿತ್ರಕಲೆಗೆ ಯಾವುದೇ ಗುರುವಿಲ್ಲದೆ ತಾನೇ ಸ್ವಯಂ ಅಭ್ಯಾಸ ಮಾಡಿ ಚಿತ್ರಕಲೆಯಲ್ಲಿ ನಿಪುಣನಾಗಿದ್ದಾರೆ. ಕೊರೋನಾ ಮಹಾಮಾರಿ ವಿಶ್ವವನ್ನು ವ್ಯಾಪಿಸಿ ಲಾಕ್ ಡೌನ್ ನಿಂದ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾದಾಗ ಆ ಸಮಯದ ಸದುಪಯೋಗ ಪಡಿಸಿಕೊಂಡರು ಸಾತ್ವಿಕ್ ಗಣೇಶ. ಈ ಒಂದು ವರ್ಷದ ಅವಧಿಯಲ್ಲಿ […]

Continue Reading

ಗೋಮಾತೆಯ ಸೇವೆಯಲ್ಲಿ ಭಾಗಿಯಾಗುವುದೇ ಅವಿಸ್ಮರಣೀಯ ಅನುಭವ ” : ವನಮಾಲಾ ಬಿ. ಭಟ್, ಆರ್ಲಪದವು

” ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಗೋಮಾತೆ, ಅವಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ‘ ಎಂಬ ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದೆ.‌ ಗೋಮಾತೆಯ ಸೇವೆ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಬೆಟ್ಟಂಪಾಡಿ ವಲಯದ ಆರ್ಲಪದವು ನಿವಾಸಿಗಳಾಗಿರುವ ಬಾಲಕೃಷ್ಣ ಭಟ್ ಇವರ ಪತ್ನಿ ವನಮಾಲಾ ಭಟ್ ಅವರು. ವಾದ್ಯಕೋಡಿ ಗಣಪತಿ ಭಟ್, ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ವನಮಾಲಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಒಂದು […]

Continue Reading

ಚದುರಂಗ ಚತುರೆ ಚಿತ್ಕಲ ವಿ ಭಟ್ಟ

  ದ್ವಿತೀಯ ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 588 ಅಂಕ ಪಡೆದು ರಾಜ್ಯ ಕ್ಕೆ 9 ನೇ ಸ್ಥಾನ ಹಾಗು ಎಸ್. ಎಸ್ ಎಲ್ ಸಿ ಯಲ್ಲಿ 93% ಪಡೆದ ಕುಮಾರಿ ಚಿತ್ಕಲ ವಿ. ಭಟ್ಟ ಆಟಪಾಠಗಳೆರಡರಲ್ಲೂ ಸೈ ಎನಿಸಿಕೊಂಡ ಸಾಧಕಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ ಜಿ ವೆಂಕಟೇಶ್ ಮತ್ತು ಛಾಯಾ ಅವರ ಸುಪುತ್ರಿ ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು ಉಡುಪಿ ಯಲ್ಲಿ ಪ್ರಥಮ ಬಿಕಾಮ್ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ […]

Continue Reading

ಶ್ರೀಗುರು ಚರಣ ಸೇವೆಯ ಕುಸುಮಗಳು : ಕಮಲಾ ಸುಬ್ರಹ್ಮಣ್ಯ ಹೆಗಡೆ

  ಒಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಶ್ರೀಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ಆ ಮನೆಯವರನ್ನೆಲ್ಲ ‘ ಶ್ರೀಗುರು ಸೇವೆಯ ಚರಣ ಕುಸುಮಗಳು ‘ ಎಂದು ಹೇಳಬಹುದಲ್ಲವೇ ? ಅಂತಹ ಒಂದು ಕುಟುಂಬ ಹೊನ್ನಾವರ ಮಂಡಲದ ಹೊನ್ನಾವರ ವಲಯದ ನೀಲ್ಕೋಡು ಗುಬ್ಬಿಮನೆಯ ಸುಬ್ರಹ್ಮಣ್ಯ ಹೆಗಡೆ ಅವರ ಪತ್ನಿ ಕಮಲಾ ಎಸ್. ಹೆಗಡೆ ಅವರದ್ದು. ” ನಮ್ಮ ಸೇವೆಯ ಬಗ್ಗೆ ಹೇಳಲೇನಿದೆ..? ಶ್ರೀಗುರುಗಳ ಅನುಗ್ರಹ, ಆಶೀರ್ವಾದದಿಂದ ನಾವೆಲ್ಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪುಣ್ಯ ದೊರಕಿದೆ. ‌ಇದಕ್ಕಿಂತ ಮಿಗಿಲಾದ ಸೌಭಾಗ್ಯ ಇನ್ನೇನಿದೆ ” […]

Continue Reading

ಭರತನಾಟ್ಯದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಿರುವ ಯಶಸ್ ಭಟ್

ಭರತನಾಟ್ಯವು ಕರ್ನಾಟಕದ ಜನಪ್ರಿಯ ಶಾಸ್ತ್ರೀಯ ನೃತ್ಯ. ಅಂತಹ ನೃತ್ಯಕಲೆಯಲ್ಲಿ ಗಮನಸೆಳೆಯುತ್ತಿರುವ ಯೆಶಸ್ ಭಟ್ಟ ವೈ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿರ್ಮಲ್ ಭಟ್ ಮತ್ತು ರೇಷ್ಮಾ ನಿರ್ಮಲ್ ಭಟ್ ಅವರ ಸುಪುತ್ರ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಇವರ ತಾಯಿ ವಿದುಷಿ ಶ್ರೀಮತಿ ನಿರ್ಮಲ್ ಭಟ್ ರವರೇ ಯೆಶಸ್ ಭಟ್ ವೈ ರವರ ಭರತನಾಟ್ಯದ ಗುರು. ಮಂಗಳೂರು ಮ್ಯೂಸಿಕ್ ಮತ್ತು ಕಲ್ಚರಲ್ ಅಸೋಸಿಯೇಷನ್ (ರಿ) 2011ರಲ್ಲಿ ನಡೆಸಿದ “ಕಲಾಸಂಗಮ” ನಾಟ್ಯಂಜಲಿ […]

Continue Reading

ಗೋಮಾತೆಯ ಸೇವೆಗೆ ಸರಳ ಹಾದಿ ; ಮಾತೃತ್ವಮ್ :ಸುಜಾತ ಮೈಸೂರು

  ” ಶ್ರೀಗುರುಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಸಂತಸ ಬಣ್ಣನೆಗೆ ಸಿಗುವಂಥದ್ದಲ್ಲ. ಶ್ರೀಗುರು ಕೃಪೆಯೂ ಹಾಗೆಯೇ, ಬದುಕಿನಲ್ಲಿ ಅನೇಕ ಸಮಸ್ಯೆಗಳು ತಲೆದೋರಿದಾಗ ಸುಜ್ಞಾನವೆಂಬ ಬೆಳಕನ್ನು ನೀಡಿ ಆ ತೊಂದರೆಗಳನ್ನು ನಿವಾರಿಸುವುದು ಶ್ರೀಗುರುಗಳ ಅನುಗ್ರಹ. ಅದನ್ನು ಮಾತಿನ ಮೂಲಕವಾಗಲಿ, ಅಕ್ಷರಗಳ ಮೂಲಕವಾಗಲಿ ವಿವರಿಸಲು ಸಾಧ್ಯವಿಲ್ಲ. ಶ್ರೀಗುರುಗಳ ಮಹತ್ವದ ಯೋಜನೆಯಾದ ಮಾತೃತ್ವಮ್ ಮಾತೆಯರಿಗೆ ಮನೆಯಲ್ಲಿದ್ದುಕೊಂಡೇ ಗೋಸೇವೆ ಮಾಡಲು ದೊರಕಿದ ಅತ್ಯಂತ ಸುಲಭ ಹಾಗೂ ಸರಳವಾದ ಹಾದಿ . ಯಾರಿಗೂ ಯಾವುದೇ ಒತ್ತಡವಿಲ್ಲದೆ ಮಾಡಬಹುದಾದ ಸೇವೆಯಿದು ” ಎನ್ನುವವರು […]

Continue Reading

ಸಾಧನೆಯ ಹಾದಿಯತ್ತ ಚಿನ್ಮಯಿ ವಿ. ಭಟ್ಟ

  ಎನ್. ಸಿ. ಸಿ (ನೇವಿ )ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಚಿನ್ಮಯಿ ವಿ. ಭಟ್ಟ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ. ಜಿ ವೆಂಕಟೇಶ್ ಮತ್ತು ಛಾಯಾ ದಂಪತಿಯ ಸುಪುತ್ರಿ. 2010 ರಲ್ಲಿ ರಾಜ್ಯ ಮಟ್ಟದ ಅಬಕಾಸ್ ನಲ್ಲಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿದ ಇವರು ಹೀಗೆ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬಂದಿದ್ದಾರೆ. ನಂತರ 2012 -ರಾಜ್ಯ ಮಟ್ಟದ science exhibition […]

Continue Reading

ಬದುಕಿನ ಸತ್ಯಪಥದ ದರ್ಶನ ಶ್ರೀಗುರು ಸೇವೆಯಿಂದ : ಸತ್ಯಶೋಭಾ ಕೈಲಾರು

” ಕತ್ತಲು ತುಂಬಿದ ಕೋಣೆಯನ್ನು ಬೆಳಗಲು ಹಣತೆ ಹೇಗೆ ಮುಖ್ಯವೋ, ಮಾನವನ ಜೀವನದಲ್ಲಿ ತುಂಬಿರುವ ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕಿನ ಪಥದತ್ತ ಸಾಗಲು ಶ್ರೀಗುರುಗಳ ಕಾರುಣ್ಯ ಅತೀ ಅಗತ್ಯ , ಭ್ರಮೆಯ ಬದುಕಿನ ಪೊರೆ ಸರಿದು ಸತ್ಯಪಥದ ಹಾದಿ ತೋರುವ ಶ್ರೀಗುರುಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಶಾಂತಿ ಅವರ್ಣನೀಯ ” ಉಪ್ಪಿನಂಗಡಿ ಮಂಡಲದ, ಉಪ್ಪಿನಂಗಡಿ ವಲಯದ ಕೈಲಾರು ಸತ್ಯನಾರಾಯಣ ಭಟ್ಟರ ಪತ್ನಿ ಸತ್ಯಶೋಭಾ ಅವರ ಮಾತುಗಳು ಇವು. ಸೀಮಾ ಗುರಿಕ್ಕಾರರಾಗಿದ್ದ ಮೊಗ್ರ ಎನ್. ಗೋಪಾಲಕೃಷ್ಣಯ್ಯ […]

Continue Reading

ಬಾಲ ಪ್ರತಿಭೆ

  ಯಕ್ಷಗಾನದಲ್ಲಿ ಚಂಡೆ, ಮದ್ದಲೆಯೂ ತನ್ನದೇ ಆದ ಮಹತ್ವ ಪಡೆದಿದೆ. ಅಂತಹ ಕಲೆಯಲ್ಲಿ ಮುನ್ನಡೆಯುತ್ತಿರುವ ಹನ್ನೆರಡು ವರ್ಷದ ಶ್ರೀವತ್ಸ. ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗುಡ್ಡೆದಿಂಬ ಮಂಜುನಾಥ್ ಮತ್ತು ಅರ್ಚನಾ ಅವರ ಸುಪುತ್ರ. ಅಜ್ಜ ಸೂರ್ಯನಾರಾಯಣ ಚಂಡೆ ಹಾಗೂ ತಂದೆ ಮಂಜುನಾಥ್ ಮದ್ದಲೆ ವಾದಕರು ಹಾಗಾಗಿ ರಕ್ತಗತವಾಗಿ ಬಳುವಳಿಯಾಗಿ ಬಂದ ಕಲೆ. ಹೀಗೆ ಬಾಲ್ಯದಿಂದಲೇ ಮನೆಯಲ್ಲಿ ಕಲಾ ಸರಸ್ವತಿಯ ಆರಾಧನೆಯ ಪ್ರಭಾವದಿಂದ ಬಾಲ್ಯದಿಂದಲೇ ಚಂಡೆ, ಮದ್ದಲೆಗಳನ್ನು ನುಡಿಸುತ್ತ ಬೆಳೆದು ಬಂದಿದ್ದರಿಂದ ಚೆಂಡೆವಾದನದ ಮೇಲೆ ಹೆಚ್ಚು ಒಲವು […]

Continue Reading

ಪರಮಾನುಗ್ರಹದ ಪರಮಪದ ಬಯಸುವ ಸೇವಾಬಿಂದುಗಳು : ಸಾವಿತ್ರಿ ಜಿ. ಭಟ್ ಮತ್ತು ಪುತ್ರಿಯರು

ಮಂಗಳೂರು ಮಂಡಲದ , ವಿಟ್ಲ ವಲಯದ ಸಾವಿತ್ರಿ ಜಿ.ಭಟ್ ಹಾಗೂ ಪುತ್ರಿಯರ ಪರಿಚಯವಿಲ್ಲದ ಶ್ರೀಮಠದ ಶಿಷ್ಯರು ವಿರಳ ಎನ್ನಬಹುದು. ಈ ಮೂವರೂ ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರುಸೇವೆಯಲ್ಲಿಯೇ ಬದುಕಿನ ನೆಮ್ಮದಿ, ಶಾಂತಿ ಕಾಣುತ್ತಿರುವ ಈ ಮಾತೆಯರ ಬದುಕಿನಲ್ಲಿ ಶ್ರೀಮಠದ ಸೇವೆಗೆ ಮೊದಲ ಆದ್ಯತೆಯನ್ನು ಕಾಣಬಹುದು. ಇವರ ಸೇವೆಗೆ ಪರಿಮಿತಿ ಎಂಬುದೇ ಇಲ್ಲ. ‘ಪೂರ್ಣತೆಯ ಬದುಕಿನೆಡೆಗೆ ಸಾಗಲು ಧರ್ಮ ಮಾರ್ಗವನ್ನು ತೋರಿ ಗುರುಗಳೇ ‘ ಎಂಬ ಪ್ರಾರ್ಥನೆ ಈ ಮೂರೂ ಕುಟುಂಬಗಳದ್ದು. ಮನೆಗಳು […]

Continue Reading

ಅಕ್ಕ ತಂಗಿಯ ಯಕ್ಷಗಾನ ಪಯಣ

  ಕರ್ನಾಟಕದ ವಿಶಿಷ್ಟ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಸ್ಥಾನ ಪಡೆದಿದೆ. ಯಕ್ಷಗಾನ ಕಲಾವಿದರು ತೊಡುವ ವೇಷ, ಭೂಷಣ, ಅವರ ಮಾತುಗಾರಿಕೆ, ಕುಣಿತ ನೋಡುವದಕ್ಕೆ ಆನಂದ. ಅಂತಹ ಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ಶ್ರೀಜಾ ಮತ್ತು ಶ್ರೀಪೂಜಾ ಕಾಸರಗೋಡಿನ ಬದಿಯಡ್ಕದ ಉದನೇಶ್ ಕುಂಬಳೆ ಮತ್ತು ದೇವಕಿಯ ಸುಪುತ್ರಿಯರು. ಇಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ರಂಗಸಿರಿ ಸಂಸ್ಕೃತಿಕ ವೇದಿಕೆ (ರಿ )ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಸೂರ್ಯ ನಾರಾಯಣ ಪದಕಣ್ಣಾಯ ಬಾಯರು ಇವರಿಂದ ಯಕ್ಷಗಾನವನ್ನು ಕಲಿಯಲು ಆರಂಭಿಸಿದರು. *”ಹಲವಾರು ಕಡೆ ಸಹೋದರಿಯರ ಯಕ್ಷಗಾನ […]

Continue Reading

” ಬದುಕಿಗೆ ದೊರಕಿದ ಸೂಕ್ತ ಮಾರ್ಗದರ್ಶನ ಶ್ರೀಗುರುಸೇವೆ ” : ರಾಜರಾಜೇಶ್ವರಿ ಎಸ್ ಭಟ್, ಸುಳ್ಯ

  ” ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಗುರು ಭಕ್ತರು, ನನಗೆ ರಾಜರಾಜೇಶ್ವರಿ ಎಂಬ ಹೆಸರಿಡಲು ಸೂಚಿಸಿದವರು ಹಿರಿಯ ಗುರುಗಳು. ಎಳವೆಯಿಂದಲೇ‌ ತವರಿನಲ್ಲಿ ದೊರಕಿದ ಮಾರ್ಗದರ್ಶನದ ಫಲವಾಗಿ ನನಗೆ ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು, ಗೋವುಗಳೆಂದರೆ ತುಂಬಾ ಪ್ರೀತಿ, ಪೇಟೆಯಲ್ಲಿ ಹಸುಗಳನ್ನು ಸಾಕುವುದು ಸುಲಭವಲ್ಲ, ಈಗ ಶ್ರೀಗುರುಸೇವೆ ಹಾಗೂ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎಂದು ನುಡಿಯುವವರು ಕಡೆಂಗೋಡ್ಲು ಮೂಲದ ಪ್ರಸ್ತುತ ಮುಳ್ಳೇರಿಯ ಮಂಡಲದ ಸುಳ್ಯ ನಿವಾಸಿಗಳಾಗಿರುವ ಫ್ರೊ. […]

Continue Reading

ನೃತ್ಯಾರಾಧಕಿ ಸುಪ್ರೀತಾ

  ದೇವಾನಾಮಿದಮಾಮನಂತಿ ಮುನಯಃ ಕಾಂತಂ ಕ್ರತುಂ ಚಾಕ್ಷುಷಮ್ | ರುದ್ರೇಣಾಭಿಮುಖಕ್ರತೌವ್ಯತಿರಕರೇ ಸ್ವಾಂಗೇ ವಿಭಕ್ತಂ ವಿಧಾ || ತ್ರೈಗುಣ್ಯೋದ್ಭವಮತ್ರಲೋಕಚರಿತಂ ನಾನಾರಸಂದೃಶ್ಯತೇ | ನಾಟ್ಯಂ ಭಿನ್ನರುಚಿರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್ || ಎಂಬುದಾಗಿ ನೃತ್ಯವನ್ನು ತನ್ನ ಮಾಲವಿಕಾಗ್ನಿಮಿತ್ರ ಎಂಬ ನಾಟಕದಲ್ಲಿ ಕವಿಕುಲಗುರುವಾದ ಕಾಳಿದಾಸನು ಹಾಡಿಹೊಗಳಿದ್ದಾನೆ. ಅಡವು,ಮುದ್ರೆ,ಆಂಗಿಕಾಭಿನಯ,ಕುಡಿ-ಕಡೆ-ಕಿಡಿನೋಟಗಳು, ಆಭರಣಗಳು, ನೂಪುರದ ನಿನಾದ, ಸಂಗೀತದೊಂದಿಗಿನ ಸಂಬಂಧ, ಜತಿಗಳ ಜೊತೆಗಿನ ಒಡನಾಟದಿಂದ ಪರಿಪಕ್ವವಾದ ನೃತ್ಯವು ಎಂತಹವರನ್ನೇ ಆದರೂ ತನ್ನ ಒಡಲಲ್ಲಿ ಸೆಳೆದಿಟ್ಟು ಅಲೆ-ಅಲೆಯಾಗಿ ಒಳಗಿಳಿಯುತ್ತದೆ. ನಾಟ್ಯದೇವತೆಯಾದ ಶಿವನ ಆರಾಧನೆಯು ನೃತ್ಯದಿಂದಲೂ ಸಾಧ್ಯ. ತನ್ನ ಆರನೇ ವಯಸ್ಸಿನಲ್ಲಿ […]

Continue Reading