ಗುರಿಯೆಡೆಗಿನ ರಹದಾರಿಯಲ್ಲಿ ಸಾಧನೆಯ ಸಿಂಚನಾ…
ಸಾಧನೆಯ ದಾರಿಯಲ್ಲಿ ಕಲ್ಲುಮುಳ್ಳುಗಳಿಗೆ ಏತರ ಕೊರತೆ? ಆ ಕಲ್ಲುಮುಳ್ಳುಗಳು ನಮ್ಮ ದೃಢಮನಸ್ಸನ್ನು ಪರೀಕ್ಷಿಸುತ್ತಿರುತ್ತವೆ. ಅವುಗಳಿಗೆ ಅಂಜದೆ ಗುರಿಯನ್ನು ಸಾಧಿಸಬೇಕಾದುದು ನಮ್ಮ ಕರ್ತವ್ಯ. ದೈಹಿಕ ಸಮಸ್ಯೆಯಿದ್ದರೂ ಅದನ್ನು ಮೆಟ್ಟಿನಿಂತು ತನ್ನ ಗುರಿಯನ್ನು ಸಾಧಿಸಿ ದೇಶವೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ ಒಬ್ಬಾಕೆ ಸಾಧಕಿ ನಮ್ಮೂರಿನಲ್ಲಿದ್ದಾರೆ…. “ಎಷ್ಟು ಹೊತ್ತು ಓದುತ್ತೇವೆಂಬುದು ಮುಖ್ಯವಲ್ಲ. ಓದುವಷ್ಟು ಹೊತ್ತು ಯಾವ ರೀತಿ ಓದುತ್ತೇವೆಂಬುದು ವಿಷಯವಾಗುತ್ತದೆ ಮತ್ತು ಓದಿನೊಂದಿಗೆ ಹೊಂದಿಕೊಂಡಿರುವುದು ಮುಖ್ಯವಾಗುತ್ತದೆ.” ಎಂಬ ಈ ಮಾತನ್ನು ಆಡಿದವರು ಸಿಂಚನಾ ಲಕ್ಷ್ಮೀ. ಈ ವರ್ಷದ NEET […]
Continue Reading