ಬದುಕಿನ ಸತ್ಯಪಥದ ದರ್ಶನ ಶ್ರೀಗುರು ಸೇವೆಯಿಂದ : ಸತ್ಯಶೋಭಾ ಕೈಲಾರು
” ಕತ್ತಲು ತುಂಬಿದ ಕೋಣೆಯನ್ನು ಬೆಳಗಲು ಹಣತೆ ಹೇಗೆ ಮುಖ್ಯವೋ, ಮಾನವನ ಜೀವನದಲ್ಲಿ ತುಂಬಿರುವ ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕಿನ ಪಥದತ್ತ ಸಾಗಲು ಶ್ರೀಗುರುಗಳ ಕಾರುಣ್ಯ ಅತೀ ಅಗತ್ಯ , ಭ್ರಮೆಯ ಬದುಕಿನ ಪೊರೆ ಸರಿದು ಸತ್ಯಪಥದ ಹಾದಿ ತೋರುವ ಶ್ರೀಗುರುಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಶಾಂತಿ ಅವರ್ಣನೀಯ ” ಉಪ್ಪಿನಂಗಡಿ ಮಂಡಲದ, ಉಪ್ಪಿನಂಗಡಿ ವಲಯದ ಕೈಲಾರು ಸತ್ಯನಾರಾಯಣ ಭಟ್ಟರ ಪತ್ನಿ ಸತ್ಯಶೋಭಾ ಅವರ ಮಾತುಗಳು ಇವು. ಸೀಮಾ ಗುರಿಕ್ಕಾರರಾಗಿದ್ದ ಮೊಗ್ರ ಎನ್. ಗೋಪಾಲಕೃಷ್ಣಯ್ಯ […]
Continue Reading