” ಗೋಮಾತೆಯನ್ನು ಮಾತೆಯಂತೆ ಪ್ರೀತಿಸಬೇಕು ” : ಸರಸ್ವತಿ ಎಸ್. ಭಟ್, ತೆಕ್ಕೆಕರೆ

  ” ನಮ್ಮ ಪೂಜ್ಯ ಶ್ರೀ ಗಳು ಗೋರಕ್ಷಾ ಅಭಿಯಾನ ಆರಂಭಿಸಿದ ಮೇಲೆ ಗೋಮಾತೆಯನ್ನು ಆರ್ಥಿಕ ದೃಷ್ಟಿಯಿಂದ ನೋಡುವವರಲ್ಲಿ ಒಂದಿಷ್ಟು ಬದಲಾವಣೆ ಕಾಣಿಸುತ್ತಿದೆ. ದನ ಎಂದರೆ ಧನ ಎಂಬ ಭಾವನೆಯನ್ನು ಬದಿಗೆ ಸರಿಸಿ ಗೋಮಾತೆ ಎಂದರೆ ಶ್ರೀಮಾತೆ ಎಂಬ ಪೂಜ್ಯ ಭಾವ ಹೊಂದಿದ್ದಾರೆ , ಕೆಲವೇ ವರ್ಷಗಳಲ್ಲಿ ಮರೆಯಾಗಿ ಹೋಗಲಿದ್ದ ಅನೇಕ ಭಾರತೀಯ ಗೋತಳಿಗಳ ಸಂರಕ್ಷಣೆಯ ದೃಷ್ಟಿಯಿಂದ ಶ್ರೀಗುರುಗಳು ಕೈಗೊಂಡ ವ್ಯವಸ್ಥಿತವಾದ ಯೋಜನೆಯು ಇಂದು ಅನೇಕ ಮಂದಿಗೆ ಭಾರತೀಯ ತಳಿಯ ಹಸುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ […]

Continue Reading

” ನಂಬಿ ಕೆಟ್ಟವರಿಲ್ಲವೋ ಶ್ರೀಚರಣಗಳ….” : ಇಂದಿರಾ ಶ್ಯಾನುಬಾಗ್ , ಶಿರಸಿ

  ” ಬದುಕಿನ ಹಾದಿಯಲ್ಲಿ ಕತ್ತಲು ಕವಿದಂತೆ ಅತಿ ಕಠಿಣ ಕಷ್ಟ ಬಂದಾಗಲೂ ಶ್ರೀಚರಣಗಳ ಮೇಲಿನ ಭರವಸೆ ಕಳೆದುಕೊಳ್ಳ ಬೇಡಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಶ್ರೀ ಗುರುಚರಣಗಳನ್ನು ಆಶ್ರಯಿಸಿದವರಿಗೆ ಮನಸ್ಸಿನ ಮಾಯೆಯ ಪೊರೆಯನ್ನು ಸರಿಸಿ ,ಭಗವಂತನ ದಿವ್ಯಾನುಗ್ರಹ ಪಡೆಯುವ ಹಾದಿ ತೋರುವ ಸದ್ಗುರುಗಳು ಸಾಂತ್ವನದ ಭರವಸೆಯನ್ನು ಅನುಗ್ರಹಿಸುತ್ತಾರೆ. ಇದು ನಮ್ಮ ಬದುಕಿನ ಅನುಭವದ ನುಡಿಗಳು ” ಎಂದು ಶರಣಾಗತ ಭಾವದಿಂದ ‌ನುಡಿಯುವವರು ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ಲಕ್ಷ್ಮಣ ಶ್ಯಾನುಬಾಗ್ ಅವರ ಪತ್ನಿ […]

Continue Reading

ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶೈಲಾ ಶ್ರೀಕಾಂತ್ ಹೆಗಡೆ

” ಮೂವತ್ತಮೂರು ಕೋಟಿ ದೇವತೆಗಳ ನಿವಾಸ ಸ್ಥಾನವಾದ ಗೋಮಾತೆಯ ಒಡಲು ಪುಣ್ಯದ ಕಡಲು. ನಮ್ಮ ತಾಯಿಯ ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಗೋಮಾತೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ವಹಿಸಬೇಕು, ಆಗಲೇ ಸಮಾಜದಲ್ಲಿ ಗೋಸಂರಕ್ಷಣಾ ಯೋಜನೆಗಳು ಸಫಲವಾಗಬಹುದು. ಇದಕ್ಕಾಗಿ ನಮ್ಮ ಸಂಸ್ಥಾನದವರ ಮಾರ್ಗದರ್ಶನದಂತೆ ಮುಂದೆ ಸಾಗಿದರೆ ಮುಂದೊಂದು ದಿನ ಗೋಮಾತೆ ವಿಶ್ವ ವಂದ್ಯೆಯಾಗಬಹುದು ” ಗೋವು ಹಾಗೂ ತಮ್ಮ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸುತ್ತಾ ತಮ್ಮ ಮನದ ಅನಿಸಿಕೆಗಳನ್ನು ಈ ರೀತಿಯಾಗಿ ಬಿಚ್ಚಿಟ್ಟವರು ಬೆಂಗಳೂರು […]

Continue Reading

ದೇಶೀ ಗೋ ಉತ್ಪನ್ನಗಳು ಔಷಧೀಯ ಗುಣಗಳ ಆಗರ : ಡಾ. ಅಮೃತಾ ಪ್ರಸಾದ್

  ಗೋವು ಎಂದರೆ ಮಮತೆಯ ಇನ್ನೊಂದು ರೂಪ,ಗೋಮಾತೆಯ ಹಾಲು ಅದು ಅಮೃತ ಸಮಾನ, ಗೋಮೂತ್ರವೂ ಹಲವು ವ್ಯಾಧಿ ನಿವಾರಕ ಎಂಬುದು ನಮಗೆಲ್ಲ ತಿಳಿದಿದೆ, ಗೋರಕ್ಷಣೆಗಾಗಿ ದೀಕ್ಷಾಬದ್ಧರಾದರೆ ಮಾತ್ರ ದೇಶೀ ಗೋವುಗಳ ರಕ್ಷಣೆ ಸಾಧ್ಯ. ಇದಕ್ಕಾಗಿ ನಮ್ಮ‌ ಶ್ರೀಗಳು ತೋರಿದ ಹಾದಿಯಲ್ಲಿ ಮುಂದುವರಿಯುವ ಅಭಿಲಾಷೆ ನನ್ನದು ,ಹಳ್ಳಿಗಳಂತೆ ನಗರಗಳಲ್ಲಿ ಪ್ರತೀ ಮನೆಯಲ್ಲೂ ಹಸು ಸಾಕಣೆ ಅಸಾಧ್ಯ. ಆದರೂ ಗೋಮಾತೆಯ ಸೇವೆ ಮಾಡಲು ಶ್ರೀ ಸಂಸ್ಥಾನದವರ ಮಾರ್ಗದರ್ಶನದಂತೆ ಮುನ್ನಡೆಯುತ್ತಿದ್ದೇನೆ ” ಶ್ರೀಗುರುಗಳ ತತ್ವಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಜೀವನದ ಸುಖದುಃಖಗಳಲ್ಲಿ […]

Continue Reading

” ಗೋಸೇವೆಯಲ್ಲಿ ಸಮರ್ಪಣಾ ಭಾವದ ಸಾರ್ಥಕತೆ ” : ವಸುಂಧರಾ ಶರ್ಮಾ , ಬೆಂಗಳೂರು

  ” ಗೋವುಗಳಿಂದ ಮಾನವನ ಜೀವನಕ್ಕೆ ದೊರಕುವ ಪ್ರಯೋಜನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಬದುಕಿನಲ್ಲಿ ಮಾತೆಯ ನಂತರದ ಸ್ಥಾನ ಗೋಮಾತೆಗೆ ಸಲ್ಲಬೇಕು, ವ್ಯಾವಹಾರಿಕ ದೃಷ್ಟಿಯಿಂದ ಗೋಮಾತೆಯ ಸೇವೆ ಮಾಡಬಾರದು, ಅದರಲ್ಲಿ ಸಮರ್ಪಣಾ ಭಾವ ಮೂಡಬೇಕು, ಆಗಲೇ ಬದುಕಿನಲ್ಲಿ ಸಾರ್ಥಕ ಭಾವನೆ ಮೂಡಲು ಸಾಧ್ಯ ” ಎನ್ನುವವರು ಬೆಂಗಳೂರಿನ ಕೃಷ್ಣರಾಜ ವಲಯದ ವಸುಂಧರಾ ಶರ್ಮ. ಸಿದ್ಧಾಪುರದ ಸಸಿಗುಳಿಯ ಗಣೇಶ ಹೆಗಡೆ, ಸಾವಿತ್ರಿ ಹೆಗಡೆಯವರ ಪುತ್ರಿಯಾದ ಇವರು ಮಾಲೂರು ಗೋಶಾಲೆಯ ನಿರ್ವಹಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ ಶರ್ಮಾ […]

Continue Reading

ಶ್ರೀಮಠದ ಸಂಪರ್ಕಕ್ಕೆ ಸೇತುವೆಯಾಗಿದ್ದು ಸೋದರ: ಜಯಲಕ್ಷ್ಮಿ ಕುಳಾಯಿ

  ” ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಎಳವೆಯಿಂದಲೇ ಪೂಜ್ಯ ಭಾವನೆಯಿತ್ತು. ಆದರೆ ಶ್ರೀಮಠಕ್ಕೆ ಹೋಗುವ ಅವಕಾಶ ದೊರಕಿದ್ದು ಅಣ್ಣ ಅಂಬಾ ಪ್ರಸಾದ ಪಾತಾಳ ಅವರ ಮೂಲಕ. ಅಲ್ಲಿ ಹೋದ ಮೇಲೆ ಮನಸ್ಸು ಸಂಪೂರ್ಣವಾಗಿ ಶ್ರೀಗುರು ಚರಣಗಳಿಗೆ ಶರಣಾಯಿತು. ಅಂದಿನಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ” ಈ ಮಾತುಗಳು ಉಪ್ಪಿನಂಗಡಿ ಮಂಡಲದ, ಉರುವಾಲು ವಲಯದ ಮೈರ ಶ್ಯಾಮ ಭಟ್ ಅವರ ಪತ್ನಿ ಜಯಲಕ್ಷ್ಮಿ ಕುಳಾಯಿ ಅವರದ್ದು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್ ಹಾಗೂ ಪರಮೇಶ್ವರಿ […]

Continue Reading

ನೊಂದ ಬದುಕಿಗೆ ಭರವಸೆಯ ಚೇತನ ದೊರಕಿದ್ದು ಶ್ರೀ ಗುರು ಸೇವೆಯಿಂದ : ಭಾರತೀ ಕೋಟೆ

” ಬದುಕಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಿ, ನೊಂದ ಬದುಕಿಗೆ ಭರವಸೆಯ ಸಾಂತ್ವನ ನೀಡಿದವರು ಶ್ರಿಗುರುಗಳು.ಜೀವನದ ಕಷ್ಟ ಪರಂಪರೆಯ ಅಂಧಕಾರ ತೊಲಗಿ ಗುರುಕೃಪೆಯೆಂಬ ಜ್ಞಾನ ದೀವಿಗೆಯ ಬೆಳಕಿನಿಂದ ನಮ್ಮ ಬದುಕು ಹಸನಾಗಿದೆ. ಬದುಕು ಸದಾ ಶ್ರೀಗುರು ಸೇವೆ ಹಾಗೂ ಗೋಮಾತೆಯ ಸೇವೆಗಾಗಿ ಮುಡಿಪಾಗಿರಲಿ ಎಂಬುದೇ ನಮ್ಮ ನಿತ್ಯ ಪ್ರಾರ್ಥನೆ ” ಎಂದು ಶ್ರೀಗುರು ಕೃಪಾ ಕಟಾಕ್ಷದ ಬಗ್ಗೆ ಹೃದಯ ತುಂಬಿ ನುಡಿಯುವವರು ಉಪ್ಪಿನಂಗಡಿ ಮಂಡಲದ, ಪಂಜ ವಲಯದ ಚರಣ ಸನ್ನಿಧಿ ಮನೆಯ ಭಾರತೀ ಕೋಟೆ ಅವರು. ಎರಡು […]

Continue Reading

” ಶ್ರೀಗುರು ಸನ್ನಿಧಿಯ ಸಂಪರ್ಕದಿಂದ ಗೋಮಾತೆಯ ಸೇವೆ ಸಾಧ್ಯವಾಯಿತು: ಹೇಮಾ ಭಟ್, ಬೆಂಗಳೂರು

  ” ಮಾತೃ ಸ್ವರೂಪಿಯಾದ ಗೋಮಾತೆಯ ಒಡನಾಟ ಬಾಲ್ಯದಿಂದಲೇ ದೊರಕಿತ್ತು. ತವರುಮನೆಯಲ್ಲಿ ಈಗಲೂ ಹಸು ಸಾಕಣೆ ಇದೆ.ನಾವು ನಗರ ನಿವಾಸಿಗಳಾಗಿರುವುದರಿಂದ ಹಸು ಸಾಕಣೆ ಸುಲಭವಲ್ಲ. ಆದರೂ ಶ್ರೀಗುರುಗಳ ಪರಮಾನುಗ್ರಹದಿಂದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುತ್ತಿರುವ ನೆಮ್ಮದಿ ಮನಸ್ಸಿಗೆ ದೊರಕುತ್ತಿದೆ ” ಎಂಬ ಸಾರ್ಥಕ ಭಾವದ ನುಡಿಗಳು ಬೆಂಗಳೂರಿನ ಹೇಮಾ ಭಟ್ ಅವರದ್ದು.   ಮೂಲತಃ ಕಾಸರಗೋಡಿನ ಪೆಲತ್ತಡ್ಕದವರಾದ ಇವರು ಪ್ರಸ್ತುತ ಬೆಂಗಳೂರು ಉತ್ತರ ಮಂಡಲದ ಸಂಜಯ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.   ಕಾಸರಗೋಡಿನ […]

Continue Reading

ಭಾರತೀಯರ ಬದುಕಿನ ಉಸಿರು ಗೋಮಾತೆ: ಜಯಾ ಶ್ಯಾನುಬಾಗ್

  ” ಭಾರತೀಯರ ಬದುಕಿಗೆ ಗೋಮಾತೆಯ ಕೊಡುಗೆ ಅಪಾರ. ಹಸುವಿನ ಹಾಲು ಹಾಕದೆ ಒಂದು ಲೋಟ ಚಹಾವನ್ನು ಮಾಡಲಾರೆವು.‌ ಇನ್ನು ಕೃಷಿ ಕಾರ್ಯಗಳಲ್ಲಿ ಗೋವಿನ ಉತ್ಪನ್ನಗಳನ್ನು ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತು. ಅಂತಹ ಒಂದು ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಹೊತ್ತು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ ಎನ್ನಲು ಖುಷಿ ಎನಿಸುತ್ತದೆ. ಇದು ಮಾತೆಯರಿಗೆ ಗೋಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಗುರುಗಳು ನೀಡಿದ ಸೌಭಾಗ್ಯ ಎಂದೇ ಭಾವಿಸಿಕೊಂಡಿದ್ದೇನೆ ” ಎಂದು ಗೋಮಾತೆಯ ಅಮೂಲ್ಯ ಕೊಡುಗೆಗಳ […]

Continue Reading

” ಶ್ರೀಮಠವೆಂದರೆ ಮನಸ್ಸಿಗೆ ಆಪ್ತವೆನಿಸುವ ತಾಣ ” : ವನಿತಾ ಶ್ರೀಧರ ಹೆಗಡೆ ಮುಂಬೈ

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ, ತವರುಮನೆಯವರ ಜೊತೆಗೆ ಹಲವಾರು ಬಾರಿ ಗೋಕರ್ಣಕ್ಕೂ ಹೋಗಿರುವೆ, ಹಾಗಾಗಿ ಶ್ರೀಮಠ, ಶ್ರೀಗುರುಗಳು ಎಂದರೆ ಮನಸ್ಸಿಗೆ ಆಪ್ತವಾದ ಭಾವನೆ ಬಂದುಬಿಟ್ಟಿದೆ ” ಎಂಬ ಮಾತುಗಳು ಕುಮಟಾದ ಚಿತ್ರಗಿ ಮೂಲದ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ವನಿತಾ ಶ್ರೀಧರ ಹೆಗಡೆ ಅವರದ್ದು. ಕುಮಟಾ ಸಮೀಪದ ಬರಗದ್ದೆ ಸುಬ್ರಾಯ ಹೆಗಡೆ , ಜಾಹ್ನವಿ ಸುಬ್ರಾಯ ಹೆಗಡೆಯವರ ಪುತ್ರಿಯಾದ ವನಿತಾ ಶ್ರೀಧರ ಹೆಗಡೆಯವರಿಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪತಿ ಶ್ರೀಧರ ಹೆಗಡೆಯವರೇ ಸ್ಪೂರ್ತಿಯಂತೆ. ” ಶ್ರೀ […]

Continue Reading

ಕಣ್ಣಿಗೆ ಕಾಣುವ ಪ್ರತಿಯೊಂದು ಗೋವೂ ಕಾಮಧೇನು : ಯಶೋದಾ ಚಂದ್ರಶೇಖರ, ಶಿವಮೊಗ್ಗ

” ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ, ಗೋಸೇವೆ, ಗೋದಾನ ಮಾಡಿದರೆ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆದಂತೆ, ಜಾತಿ ಮತ ಅಂತರವಿಲ್ಲದೆ ಎಲ್ಲರೂ ಭಾರತೀಯ ಗೋತಳಿಗಳ ರಕ್ಷಣೆಗಾಗಿ ಕೈ ಜೋಡಿಸುವ  ದಿನಗಳು ಹೆಚ್ಚು ದೂರವಿಲ್ಲ ” ಎಂದು ಗೋಮಾತೆಯ ಬಗ್ಗೆ ತಮಗಿರುವ ಶ್ರದ್ಧಾಭಕ್ತಿಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದವರು  ಶ್ರೀರಾಮಚಂದ್ರಾಪುರ ಮಂಡಲದ ಶಿವಮೊಗ್ಗ ವಲಯದ ಯಶೋದಾ ಚಂದ್ರಶೇಖರ. ಸಾಗರದ ಚುಟ್ಟಿಕೆರೆ ಕೃಷ್ಣಪ್ಪ, ಬಂಗಾರಮ್ಮ ದಂಪತಿಗಳ ಪುತ್ರಿಯಾದ ಯಶೋದಾ ಶ್ರೀಮಠದ ಸೇವೆಯಲ್ಲಿ ಸದಾ ಶ್ರದ್ದೆ ಹೊಂದಿದವರು. ” ಗಿರಿನಗರದ ರಾಮಾಶ್ರಮಕ್ಕೆ […]

Continue Reading

” ಶ್ರೀಮಠದ ಸೇವೆಯಲ್ಲಿ ಮನೋ ತೃಪ್ತಿ ” : ಅನಿತಾ ಪ್ರಮೋದ ಪಂಡಿತ

  ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಅನಿತಾ ಪ್ರಮೋದ ಪಂಡಿತ ಅವರು ಕೆಲವು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದುಕೊಂಡು ಸದಾ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಶ್ರೀಗುರು ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಂಡವರು. ಹಿತ್ಲಳ್ಳಿಯ ನಾರಾಯಣ ಭಟ್ ಹಾಗೂ ಲಲಿತಾ ಅವರ ಪುತ್ರಿಯಾದ ಅನಿತಾ ಶಿರಸಿಯ ಸರಕಾರಿ ಕಾಲೇಜೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಒಂದು ಬಾರಿ ಗೋಸ್ವರ್ಗಕ್ಕೆ ಹೋದಾಗ ಅಲ್ಲಿ ಮುಕ್ತವಾಗಿ ವಿಹರಿಸುವ ಹಸುಗಳನ್ನು ಕಂಡಾಗ ಗೋಮಾತೆಗಾಗಿ ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಬೇಕೆಂಬ ಅಭಿಲಾಷೆ ಇವರ ಮನದಲ್ಲಿ ಮೂಡಿ ಬಂತು. ” ಬಾಲ್ಯದಲ್ಲಿ […]

Continue Reading

ಶ್ರೀಮಠದ ಸೇವೆಯಲ್ಲಿ ಮಹದಾನಂದ : ಗೋದಾವರಿ ಪ್ರಕಾಶ್ ಹೆಗಡೆ

  ” ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ವಿಶ್ವ ಗೋಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸಮರ್ಪಿಸುವ ಸೌಭಾಗ್ಯ ಒದಗಿಬಂತು. ಅಂದು ಶ್ರೀ ಸಂಸ್ಥಾನದವರು ‘ ಗೋಮಾತೆಯ ಅನುಗ್ರಹದಿಂದ ಬದುಕು ಹಸನಾಗಲಿ ‘ ಎಂದು ಹರಸಿದರು. ಆ ಆಶೀರ್ವಾದವು ನಮ್ಮ ಬದುಕಿನ ಪಥವನ್ನು ಬದಲಿಸಿತು. ಅಂದಿನಿಂದ ಇಂದಿನವರೆಗೂ ಶ್ರೀಮಠದ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದೇವೆ. ನಮ್ಮ ಬದುಕು ಹಸನಾಗಲು ಕಾರಣ ಶ್ರೀಗುರುಗಳು ಮತ್ತು ಗೋಮಾತೆಯ ಕೃಪೆ ” ಈ ಭಾವಪೂರ್ಣ ನುಡಿಗಳು ಕುಮಟಾ ಮಂಡಲದ […]

Continue Reading

” ದೇಶೀ ಹಸುಗಳನ್ನು ಸಾಕಲು ಪ್ರೇರಣೆ ಶ್ರೀಗುರುಗಳ ಆಶೀರ್ವಚನ ” : ರೂಪಾ ವೆಂಕಟೇಶ್ ಮುಳ್ಳುಂಜ

  ” ಬದುಕಿನಲ್ಲಿ ಮೊದಲ ಆದ್ಯತೆ ಶ್ರೀಮಠದ ಸೇವೆಗೆ, ಇದಕ್ಕೆ ಕಾರಣ,ಪ್ರೇರಣ ನನ್ನ ತವರುಮನೆಯವರು. ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಶ್ರೀಮಠದ ಸಂಪರ್ಕದಲ್ಲಿ ಇದ್ದರು. ಹಿರಿಯ ಗುರುಗಳು ಈ ಊರಿಗೆ ಬಂದರೆ ನನ್ನ ತವರುಮನೆಯಲ್ಲಿ ಮೊಕ್ಕಾಂ ಆಗಿತ್ತು. ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರು ಪೀಠವೇರಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಕಲ್ಲಡ್ಕ ವಲಯದ ರೂಪಾ ವೆಂಕಟೇಶ್ವರ ಭಟ್ ಮುಳ್ಳುಂಜ. ಪಡೀಲು ಮಹಾಬಲೇಶ್ವರ ಭಟ್ ಹಾಗೂ ಸರಸ್ವತಿ ಭಟ್ […]

Continue Reading

ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸೇವೆಯ ಅವಕಾಶ ದೊರಕಿದೆ ” : ದೀಪಾ ಆನಂದ ಭಟ್ಟ

” ನನಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದಂತೆ ನಮ್ಮ ಮಕ್ಕಳಿಗೂ ಆ ಸೌಭಾಗ್ಯ ಒದಗಿಬಂತು. ಶ್ರೀಗುರುಗಳ ಆಶೀರ್ವಚನಗಳನ್ನು ನಿರಂತರವಾಗಿ ಕೇಳಿದ ನನ್ನ ಮಗ ಸ್ವಯಂ ಇಚ್ಛೆಯಿಂದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ವಿದ್ಯಾರ್ಥಿಯಾಗಿ ಸೇರಿದ್ದಾನೆ. ಇದು ಅತ್ಯಂತ ಖುಷಿಯ ವಿಚಾರ ” ಎಂದು ಹರ್ಷದಿಂದ ನುಡಿಯುವವರು ಗೇರುಸೊಪ್ಪ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಕೋರಮಂಗಲ ವಲಯ ನಿವಾಸಿಗಳಾಗಿರುವ ಆನಂದ ಭಟ್ಟ ಗದ್ದೆ ಇವರ ಪತ್ನಿಯಾದ ದೀಪಾ ಆನಂದ ಭಟ್ಟ. ಹೊನ್ನಾವರದ ಕಾಸರಕೋಡು ನಾರಾಯಣ ಮಂಜುನಾಥ ಹೆಗಡೆ ಹಾಗೂ […]

Continue Reading

ಶ್ರೀಮಠದ ಸೇವೆಗೆ ಸದಾ ಬದ್ದ : ಚಂದ್ರಕಲಾ ಬೆಂಗಳೂರು

  ಸೊರಬ ಬಳಿಯ ಕಂಪನಹಳ್ಳಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಚಂದ್ರಕಲಾ ಹಾಗೂ ಅವರ ಪತಿ ಲಕ್ಷ್ಮೀ ನಾರಾಯಣ ಹೆಗಡೆಯವರು ಸುಮಾರು ನಲುವತ್ತು ವರ್ಷಗಳ ಕಾಲ ಮುಂಬೈ ನಿವಾಸಿಗಳಾಗಿದ್ದವರು. ಮುಂಬೈಯಲ್ಲಿದ್ದುಕೊಂಡೇ ಶ್ರೀಮಠದ ವಿವಿಧ ಸೇವೆಗಳಲ್ಲಿ ಕೈ ಜೋಡಿಸಿದವರು. ಮುಂಬೈಯ ಡೊಂಬಿವಿಲಿಯಲ್ಲಿ ಎರಡು ಬಾರಿ ಶ್ರೀಗುರುಗಳ ರಾಮಕಥೆಯನ್ನು ನಡೆಸಿದ ಇವರು ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಅಯೋಧ್ಯೆ, ಕಾಶಿಯೇ ಮೊದಲಾದ ಉತ್ತರ ಭಾರತ ಭಾಗದಿಂದ ಸಂತರನ್ನು ಕರೆತಂದು ಅವರ ಸತ್ಕಾರದಲ್ಲಿ ಸ್ವಯಂ ಸೇವಕರಾಗಿಯೂ ಸೇವೆ […]

Continue Reading

“ಬಾಳಿಗೆ ಬೆಳಕು ದೊರಕಿದ್ದು ಶ್ರೀಗುರು ಸೇವೆಯಿಂದ ” : ಪಾವನಾ .ಪಿ.ಭಟ್, ಮಂಗಳೂರು

” ೧೯೯೯ ರಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು ನಾವು.‌ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇವೆ. ಅಂದಿನಿಂದ ಇಂದಿನ ವರೆಗೂ ಬಾಳಿನ ಏರಿಳಿತಗಳಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀರಾಮ ದೇವರ ಅನುಗ್ರಹ, ಶ್ರೀಗುರುಗಳ ಕೃಪೆ ” ಎಂದು ಹೃದಯ ತುಂಬಿ ನುಡಿಯುವವರು ಮಂಗಳೂರು ಮಧ್ಯ ವಲಯದ ಕುಂಡೇರಿ ಮೂಲದ ಕಾಂಚನ ಪರಮೇಶ್ವರ ಭಟ್ ಅವರ ಪತ್ನಿ ಪಾವನಾ . ನೆಡ್ಲೆಯ ಕಡೆಂಗೋಡ್ಲು ನರಸಿಂಹ ಭಟ್ ಹಾಗೂ ಲಕ್ಷ್ಮೀ ಭಟ್ ಇವರ […]

Continue Reading

” ಎಳವೆಯಿಂದಲೇ ಶ್ರೀಮಠದ ಸಂಪರ್ಕ ಮಕ್ಕಳಿಗೆ ದೊರಕಬೇಕು ” : ಸುಮನಾ ನಂದೋಡಿ

” ತವರುಮನೆಯವರು ಹಿರಿಯ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇದ್ದ ಕಾರಣ ನನಗೂ ಶ್ರೀಮಠ, ಶ್ರೀಗುರುಗಳು ಎಂದರೆ ಬಾಲ್ಯದಿಂದಲೇ ಬಹಳ ಶ್ರದ್ದೆ ಭಕ್ತಿ. ಇದು ನಮ್ಮ ಮಕ್ಕಳವರೆಗೂ ಮುಂದುವರಿದಿದೆ ಎಂಬುದೇ ಅತ್ಯಂತ ನೆಮ್ಮದಿ ತರುವ ವಿಚಾರ ” ಎಂದು ಹರ್ಷದಿಂದ ನುಡಿಯುತ್ತಿರುವವರು ಮೂಲತಃ ಸಾಗರದ ಸಮೀಪದ ನಂದೋಡಿಯವರಾದ ಪ್ರಸ್ತುತ ಮಂಗಳೂರು ನಗರದಲ್ಲಿ ವಾಸಿಸುತ್ತಿರುವ ಸುಮನಾ ನಂದೋಡಿಯವರು. ಸಾಗರದ ಹುಳೇಗಲ್ ನ ಚೆನ್ನಕೇಶವ ಭಟ್ ಹಾಗೂ ಸರೋಜಿನಿ ದಂಪತಿಗಳ ಪುತ್ರಿಯಾದ ಇವರು ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಕೇಶವ ನಂದೋಡಿ ಅವರ […]

Continue Reading

” ‌‌ಶ್ರೀಮಠದ ಸೇವೆಯಿಂದ ರಾಮಾನುಗ್ರಹ ” : ಉಷಾ ಕುಮಾರಿ ಚೇರಾಲು

” ಗಿರಿನಗರದ ಶ್ರೀರಾಮಾಶ್ರಮಕ್ಕೆ ಹೋಗಿದ್ದಾಗ ಶ್ರೀ ಗುರುಗಳ ಆಶೀರ್ವಾದದಿಂದ ಪ್ರೇರಣೆಗೊಂಡು ಶ್ರೀಮಠದ ಸೇವೆಯಲ್ಲಿ ಭಾಗಿಯಾಗಬೇಕು ಎಂಬ ಹಂಬಲ ಮೂಡಿತು. ಸುಮಾ ರಮೇಶ್ ಹಾಗೂ ಲಕ್ಷ್ಮೀ ಇಳಂತಿಲ ಅವರ ಪ್ರೀತಿಯ ಒತ್ತಡಕ್ಕೆ ಮಣಿದು ಮಾಸದ ಮಾತೆಯಾಗಿ ಸೇವೆ ಮಾಡಲು ಕೈಜೋಡಿಸಿದೆ. ಆದರೆ ಮನದ ಮೂಲೆಯಲ್ಲಿ ತುಂಬಾ ಅಳುಕಿತ್ತು. ನಮ್ಮ ವಲಯದ ನಿವೃತ್ತ ಶಿಕ್ಷಕಿ, ಸಮಾಜಸೇವಕಿ ಕಮಲಕ್ಕ ಅವರ ಸಹಕಾರದಿಂದ ಮಾಸದ ಮಾತೆಯಾಗಿ ಸೇವೆಮಾಡಲು ಮಾರ್ಗದರ್ಶನ ದೊರಕಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಬಾಯಾರು ವಲಯದ ಉಷಾಕುಮಾರಿ ಚೇರಾಲು. ಚಾಲತ್ತಡ್ಕದ […]

Continue Reading

” ಗೋಮಾತೆಯ ಸೇವಾ ಕೈಂಕರ್ಯ ಮನಸ್ಸಿಗೆ ಮುದ ನೀಡುವ ಕಾರ್ಯ : ಸವಿತಾ ದತ್ತಾತ್ರೇಯ, ಬೆಂಗಳೂರು

” ಗೋವುಗಳ ಜೊತೆ ಒಡನಾಡುತ್ತಿದ್ದ ನನಗೆ ಬೆಂಗಳೂರು ನಗರಕ್ಕೆ ಬಂದ ಮೇಲೆ ಅದು ಮರೀಚಿಕೆಯಾಯಿತು. ಆದರೆ ಈಗ ನಮ್ಮ ಶ್ರೀಗುರುಗಳ ಗೋಸೇವಾ ಯೋಜನೆಯಲ್ಲಿ ಕೈ ಜೋಡಿಸಿದ ಮೇಲೆ ಅಸಾಧ್ಯ ಎನಿಸಿದ ಕಾರ್ಯವೂ ಸುಲಲಿತವಾಗಿ ಕೈಗೂಡಿತು ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ,ವಿಜಯನಗರ ವಲಯದ ಸವಿತಾ ದತ್ತಾತ್ರೇಯ ಅವರು. ಕುಮಟಾದ ಕತ್ತಗಾಲು ‌ನಾರಾಯಣ ಭಟ್ ಹಾಗೂ ಗೋದಾವರಿ ಭಟ್ ಇವರ ಪುತ್ರಿಯಾದ ಸವಿತಾ ಅವರ ಪತಿ ದತ್ತಾತ್ರೇಯ ಮಹಾದೇವ ಭಟ್. ಸುಮಾರು ನಲುವತ್ತು ವರ್ಷಗಳಿಂದ ಬೆಂಗಳೂರು ನಗರದಲ್ಲಿ […]

Continue Reading